Adike: ಅಡಿಕೆ ಬೆಳೆಗಾರರಿಗೆ ಸಿಕ್ತು, ಗುಡ್ ನ್ಯೂಸ್ ಇಲ್ಲಿದೆ ಸಂಪೂರ್ಣ ಮಾಹಿತಿ

Adike: ಅಡಿಕೆ ಬೆಳೆಗಾರರಿಗೆ ಸಿಕ್ತು, ಗುಡ್ ನ್ಯೂಸ್ ಇಲ್ಲಿದೆ ಸಂಪೂರ್ಣ ಮಾಹಿತಿ; ರಾಜ್ಯ ಸರ್ಕಾರದಿಂದ ಈಗ ಮಲೆನಾಡು ಭಾಗದ ಅಡಿಕೆ ಬೆಳೆಗಾರರಿಗೆ ಮಹತ್ವದ ಸುದ್ದಿ ಎಂದು ದೊರಕಿದೆ. ಕರ್ನಾಟಕ ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಅಡಿಕೆ ನೇರ ಖರೀದಿಗೆ ಕಡಿವಾಣ ಹಾಕಲಿದೆ. ಇದರಿಂದಾಗಿ ಸಹಕಾರಿ ಸಂಘಗಳಿಗೆ ಅಡಿಕೆ ಖರೀದಿ ಮಾಡಲು ಬೆಂಬಲ ದೊರೆಯಲಿದ್ದು, ಮ್ಯಾಮ್ ಕೋಸ್, ಕ್ಯಾಮ್ಕೋ ನಂತಹ ಸಂಸ್ಥೆಗಳಲ್ಲಿ ಅಡಿಕೆ ಉತ್ತಮ ದರಕ್ಕೆ ಮಾರಾಟವಾಗಲಿದೆ, ಇದರಿಂದಾಗಿ ರೈತರಿಗೆ ಉತ್ತಮ ಬೆಲೆ ಸಿಕ್ಕಿ ಸಹಾಯವಾಗಲಿದೆ. ಸಚಿವರು … Read more

Free Bus: ಏಪ್ರಿಲ್ 1ರಿಂದ ಜೂನ್ ವರೆಗೆ ಉಚಿತ ಬಸ್ ಪ್ರಯಾಣ! ಲಕ್ಕಿ ಡ್ರಾ?

Free Bus: ಏಪ್ರಿಲ್ 1ರಿಂದ ಜೂನ್ ವರೆಗೆ ಉಚಿತ ಬಸ್ ಪ್ರಯಾಣ! ಲಕ್ಕಿ ಡ್ರಾ? ರಾಜ್ಯ ಸಾರಿಗೆ  ನಿಗಮಗಳಲ್ಲಿ ಬಸ್ ಪ್ರಯಾಣಿಕರನ್ನು ಆನ್ಲೈನ್ ಟಿಕೆಟ್ ಬುಕ್ ಮಾಡುವುದನ್ನು ಪ್ರೋತ್ಸಾಹಿಸುವ ಸಲುವಾಗಿ, ಸರ್ಕಾರವು ಬೇಸಿಗೆ ಯೋಜನೆಯನ್ನು ಆರಂಭಿಸಿದೆ. ಏಪ್ರಿಲ್ 1ರಿಂದ ಜೂನ್ 15ರವರೆಗೆ ಬುಕ್ ಮಾಡಿ ಪ್ರಯಾಣಿಸುವ 75 ಪ್ರಯಾಣಿಕರನ್ನು ವಿಶೇಷ ಗಣನಿಕೃತ ಆಯ್ಕೆಯ ಮೂಲಕ ಆಯ್ಕೆ ಮಾಡಲಾಗುತ್ತದೆ, ಈ ಪ್ರಯಾಣಿಕರಿಗೆ ರಾಜ್ಯ ಸಾರಿಗೆ ಬಸ್ ನಿಗಮಗಳಲ್ಲಿ ವಿಶೇಷ ಬಹುಮಾನವನ್ನು ನೀಡಲಾಗುತ್ತದೆ. ರಾಜ್ಯ ಸಾರಿಗೆ ನಿಗಮಗಳಲ್ಲಿ ದೂರದ ಊರಿಗೆ … Read more

TATA IPL 2025| ಚೆನ್ನೈ ತಂಡ ಮತ್ತೆ ಬ್ಯಾನ್! ಹೌದಾ? ಯಾಕೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ

TATA IPL 2025| ಚೆನ್ನೈ ತಂಡ ಮತ್ತೆ ಬ್ಯಾನ್! ಹೌದಾ? ಯಾಕೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ; ಕ್ರಿಕೆಟ್ ಜಗತ್ತಿನಲ್ಲಿ ಇಂಡಿಯಾ vs ಪಾಕಿಸ್ತಾನ ಪಂದ್ಯದ ರೀತಿ RCB ಮತ್ತು ಚೆನ್ನೈ ತಂಡದ ನಡುವೆ ಭಾರಿ ದೊಡ್ಡ ಕದನಕ್ಕೆ ಕೌಂಟ್ ಡೌನ್ ಈಗ ಶುರುವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಇಂಡಿಯಾ VS ಪಾಕಿಸ್ತಾನ ಪಂದ್ಯ ಹೇಗೋ, ಭಾರತದ ಐಪಿಎಲ್ ಕ್ರೀಡಾಕೂಟದಲ್ಲಿ RCB vs CSK ನಡುವಿನ ಪಂದ್ಯವನ್ನು ಬಿಂಬಿಸಲಾಗುತ್ತದೆ. ಹೀಗೆ ಹೈ ವೋಲ್ಟೇಜ್ ಪಂದ್ಯಕ್ಕಾಗಿ ಕಾಯುತ್ತಿರುವಾಗಲೇ ಸ್ಯಾಂಡ್ ಪೇಪರ್ … Read more

Tea Powder: ಚಹಾ ಪ್ರಿಯರಿಗೆ ಶಾಕಿಂಗ್ ನ್ಯೂಸ್! ಚಹಾ ಪುಡಿ ಬ್ಯಾನ್

Tea Powder: ಚಹಾ ಪ್ರಿಯರಿಗೆ ಶಾಕಿಂಗ್ ನ್ಯೂಸ್! ಚಹಾ ಪುಡಿ ಬ್ಯಾನ್ Tea Powder: ರಾಜ್ಯ ಸರ್ಕಾರದಿಂದ ಚಹಾ ಪ್ರಿಯರಿಗೆ ಶಾಕಿಂಗ್ ಸುದ್ದಿಯು ದೊರೆತಿದೆ. ಹೌದು ಅದೇನೆಂದರೆ, ಈಗಾಗಲೇ ಕಬಾಬ್, ಗೋಬಿ ಮಂಚೂರಿಗೆ ಬಳಸುವಂತಹ ಕೃತಕ ಬಣ್ಣವನ್ನು ನಿಷೇಧ ಮಾಡಲಾಗಿತ್ತು, ಈಗ ಟೀ ಪುಡಿಯಲ್ಲಿಯೂ ಕೃತಕ ಬಣ್ಣ, ರುಚಿ ಹೆಚ್ಚಿಸುವಂತಹ ರಾಸಾಯನಿಕದ ಬಳಕೆ ಹಿನ್ನೆಲೆಯಲ್ಲಿ ಚಹಾ ಪುಡಿಯನ್ನು ಬ್ಯಾನ್ ಮಾಡಲು ರಾಜ್ಯ ಸರ್ಕಾರವು ಮುಂದಾಗಿದೆ ಎಂದು ತಿಳಿದುಬಂದಿದೆ. ಚಹಾ ಪುಡಿಯಲ್ಲಿ ಕೃತಕ ಬಣ್ಣ, ರುಚಿ ಹೆಚ್ಚಿಸುವಂತಹ ರಾಸಾಯನಿಕ … Read more

HSRP NUMBER PLATE ಅಳವಡಿಕೆ ಮಾಡಿದವರಿಗೆ, ಬಂತು ಮತ್ತೊಂದು ಗುಡ್ ನ್ಯೂಸ್! ಇಲ್ಲಿದೆ ಸಂಪೂರ್ಣ ಮಾಹಿತಿ

HSRP NUMBER PLATE ಅಳವಡಿಕೆ ಮಾಡಿದವರಿಗೆ, ಬಂತು ಮತ್ತೊಂದು ಗುಡ್ ನ್ಯೂಸ್! ಇಲ್ಲಿದೆ ಸಂಪೂರ್ಣ ಮಾಹಿತಿ. ರಾಜ್ಯದ ವಾಹನ ಸವಾರಿಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ಇನ್ನು ಕೇವಲ ಐದು ದಿನ ಬಾಕಿ ಇದ್ದು, ಅಳವಡಿಕೆ ಮಾಡದೆ ಇರುವ ವಾಹನ ಮಾಲೀಕರು 5 ದಿನಗಳ ಒಳಗಾಗಿ ಅಳವಡಿಕೆ ಮಾಡಿಕೊಳ್ಳಬಹುದಾಗಿದೆ. ವಾಹನ ಸವಾರರು ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಂಡಿಲ್ಲ, ಮತ್ತೆ ಗಡುವನ್ನು ವಿಸ್ತರಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ, 31 ಮಾರ್ಚ್ … Read more

Ration Card: ಈ ಜಿಲ್ಲೆಯವರಿಗೆ ಸಿಹಿ ಸುದ್ದಿ! ಮೊದಲು ಸಿಗಲಿದೆ ರೇಷನ್ ಕಾರ್ಡ್

Ration Card: ಈ ಜಿಲ್ಲೆಯವರಿಗೆ ಸಿಹಿ ಸುದ್ದಿ! ಮೊದಲು ಸಿಗಲಿದೆ ರೇಷನ್ ಕಾರ್ಡ್; ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ಬಹು ಮುಖ್ಯವಾದ ದಾಖಲೆಯಾಗಿದೆ, ಯಾಕೆಂದರೆ ಸರ್ಕಾರದ ಎಲ್ಲಾ ಯೋಜನೆಗಳ ಲಾಭ ಪಡೆಯಲು ಪಡಿತರ ಚೀಟಿ ಬಹು ಮುಖ್ಯ. ಹೀಗಾಗಿ ಅರ್ಜಿ ಸಲ್ಲಿಸಿದ ಹಲವಾರು ಜನರು ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದಾರೆ. ಎರಡು ದಿನಗಳ ಕಾಲಾವಕಾಶ; ರೇಷನ್ ಕಾರ್ಡಿಗಾಗಿ ಕಾಯುತ್ತಿದ್ದ ಫಲಾನುಭವಿಗಳಿಗೆ ಜುಲೈ 2 ಮತ್ತು 3ರಂದು ಅರ್ಜಿ ಸಲ್ಲಿಸಲು ಹಾಗೂ ವಿಷಯಗಳನ್ನು ತಿದ್ದುಪಡಿ ಮಾಡಲು ಅವಕಾಶ ಮಾಡಲಾಗಿತ್ತು, … Read more

UAS DHARWAD RECRUITMENT| ನರ್ಸರಿ ಶಾಲಾ ಶಿಕ್ಷಕರ ನೇಮಕಾತಿ 2025

UAS DHARWAD RECRUITMENT| ನರ್ಸರಿ ಶಾಲಾ ಶಿಕ್ಷಕರ ನೇಮಕಾತಿ 2025 UAS DHARWAD RECRUITMENT: ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನರ್ಸರಿ ಸ್ಕೂಲ್ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ, ಆಸಕ್ತಿ ಹೊಂದಿರುವ ಅರ್ಹ ವಿದ್ಯಾರ್ಥಿಗಳು ಈ ಹುದ್ದೆಗಳಿಗೆ ಅಗತ್ಯವಿರುವ ದಾಖಲೆಗಳೊಂದಿಗೆ ಏಪ್ರಿಲ್ 5 ಬೆಳಿಗ್ಗೆ 10.30 ರ ಸುಮಾರಗೆ ವಾಕ್ ಇನ್ ಇಂಟರ್ವ್ಯೂಗೆ ಹಾಜರಾಗಬಹುದು, ಹುದ್ದೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ. ಹುದ್ದೆಯ ವಿವರಗಳು; ಇಲಾಖೆಯ ಹೆಸರು ಕೃಷಿ ವಿಜ್ಞಾನ … Read more

Scheme: ಮಹಿಳೆಯರಿಗೆ ಗುಡ್ ನ್ಯೂಸ್! ಬಂಪರ್ ಯೋಜನೆ

Scheme: ಮಹಿಳೆಯರಿಗೆ ಗುಡ್ ನ್ಯೂಸ್! ಬಂಪರ್ ಯೋಜನೆ; ಮಹಿಳೆಯರಿಗಾಗಿ ಪೋಸ್ಟ್ ಆಫೀಸ್ನಲ್ಲಿ ವಿಶೇಷ ಯೋಜನೆ ಇದೆ, ಕೇಂದ್ರ ಸರ್ಕಾರವು ಮಹಿಳೆಯರಿಗಾಗಿಯೇ ಅನಾವರಣ ಮಾಡಿರುವ ಪ್ರತ್ಯೇಕ ಉಳಿತಾಯ ಯೋಜನೆಯಾಗಿದೆ (Savings Scheme). ಈ ಯೋಜನೆಯ ಮೂಲಕ ಮಹಿಳೆಯರು 7.5% ರಷ್ಟು ಆಕರ್ಷಕ ಬಡ್ಡಿ ಪಡೆಯಬಹುದು, ಹೌದು ಕೇವಲ 2 ಲಕ್ಷವನ್ನು ಡೆಪಾಸಿಟ್ ಮಾಡಿದರೆ, ಮೆಚುರಿಟಿ ಅವಧಿಯ ಕೊನೆಯಲ್ಲಿ ರೂ.32,000 ಹೆಚ್ಚುವರಿ ಲಾಭ ಪಡೆಯಬಹುದು. MSSC – ಮಹಿಳೆಯರಿಗೆ ವಿಶೇಷ ಉಳಿತಾಯ ಯೋಜನೆ; ಮಹಿಳೆಯರು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು, ಸರ್ಕಾರವು … Read more

Karnataka Bank Recruitment| ಕರ್ನಾಟಕ ಬ್ಯಾಂಕ್, ನೇಮಕಾತಿ 2025

Karnataka Bank Recruitment| ಕರ್ನಾಟಕ ಬ್ಯಾಂಕ್, ನೇಮಕಾತಿ 2025 ಕರ್ನಾಟಕ ಬ್ಯಾಂಕ್ ನೇಮಕಾತಿ 2025: ಕರ್ನಾಟಕ ಬ್ಯಾಂಕಿನಲ್ಲಿ ಚಾರ್ಟೆಡ್ ಅಕೌಂಟೆಂಟ್ ಹುದ್ದೆಗಳು ಖಾಲಿ ಇದ್ದು, ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಇಷ್ಟವಿರುವ ಆಸಕ್ತ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಕರ್ನಾಟಕ ಬ್ಯಾಂಕಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಸಂಬಂಧಿಸಿದ ಹಾಗೆ ಅಧಿಕೃತ ಅಧಿಸೂಚನೆಯ ಈಗಾಗಲೇ ಬಿಡುಗಡೆಯಾಗಿದೆ, ಅದೇ ಸೂಚನೆ ಪ್ರಕಾರ ಶೈಕ್ಷಣಿಕ ಅರ್ಹತೆ, ವೇತನ ಶ್ರೇಣಿ, ಅರ್ಜಿ ಶುಲ್ಕ, … Read more

Adike Rate: ಇಂದಿನ ಅಡಿಕೆ ಧಾರಣೆ, ಕರ್ನಾಟಕದ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೇಗಿದೆ?

Adike Rate: ಇಂದಿನ ಅಡಿಕೆ ಧಾರಣೆ, ಕರ್ನಾಟಕದ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೇಗಿದೆ? ರಾಜ್ಯದ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆಯ ವಿವರಗಳು ಇಲ್ಲಿದೆ, 19 ಮಾರ್ಚ್ ಮಾರುಕಟ್ಟೆಗೆ ಹೋಲಿಕೆ ಮಾಡಿದರೆ ಇಂದಿನ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಹೆಚ್ಚಳವಾಗಿದೆ. 19 ಮಾರ್ಚ್ ರಾಶಿ ಅಡಿಕೆಗೆ ಗರಿಷ್ಠ ರೂ.52,200 ಇದ್ದು ಕನಿಷ್ಠ ರೂ.38,800 ಇದ್ದರೆ, ನಿನ್ನೆ ಗರಿಷ್ಠ ರೂ.52,379 ಹಾಗೂ ಕನಿಷ್ಠ ರೂ.39,012 ಗಳಿಗೆ ಹೆಚ್ಚಳವಾಗಿದೆ. ಶಿವಮೊಗ್ಗ ಅಡಿಕೆ ಮಾರುಕಟ್ಟೆ; ಗೊರಬಲು          … Read more