BPL RATION CARD: ಹೊಸ ಅರ್ಜಿ ಸಲ್ಲಿಕೆಗೆ ಮಹತ್ವದ ಆದೇಶ! ಇಲ್ಲಿದೆ ಸಂಪೂರ್ಣ ಮಾಹಿತಿ

BPL RATION CARD: ಹೊಸ ಅರ್ಜಿ ಸಲ್ಲಿಕೆಗೆ ಮಹತ್ವದ ಆದೇಶ! ಇಲ್ಲಿದೆ ಸಂಪೂರ್ಣ ಮಾಹಿತಿ; BPL Ration Card: ರೇಷನ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ, ಅದರಲ್ಲೂ ಹೊಸ ಬಿಪಿಎಲ್ ಕಾಡಿಗೆ ತಾತ್ಕಾಲಿಕವಾಗಿ ಅರ್ಜಿ ಸಲ್ಲಿಕೆಯು ರದ್ದಾಗಿದೆ. ಹಾಗಾದರೆ ಕಾರಣ ಏನು, ಯಾವಾಗಿನಿಂದ ಸ್ಥಗಿತ ಮಾಡಲಾಗಿದೆ ಹಾಗೂ ಯಾರಿಗೆಲ್ಲ ಸರ್ವ ತೊಂದರೆ ಇದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ. ಈಗಾಗಲೇ ರಾಜ್ಯದಲ್ಲೆಡೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಬಿಪಿಎಲ್ ಕಾರ್ಡ್ ಕಾಡುಗಳನ್ನು ಕಾರ್ಡುಗಳನ್ನು ರದ್ದು ಮಾಡಿ, … Read more

2nd PUC RESULT| ದ್ವಿತೀಯ ಪಿಯುಸಿ ಪರೀಕ್ಷಾ ಪಲಿತಾಂಶ ದಿನಾಂಕ ಪ್ರಕಟ! ಯಾವಾಗ ಎಂಬ ಮಾಹಿತಿ ಇಲ್ಲಿದೆ

2nd PUC RESULT| ದ್ವಿತೀಯ ಪಿಯುಸಿ ಪರೀಕ್ಷಾ ಪಲಿತಾಂಶ ದಿನಾಂಕ ಪ್ರಕಟ! ಯಾವಾಗ ಎಂಬ ಮಾಹಿತಿ ಇಲ್ಲಿದೆ. Karnataka second PUC result 2025: ಕರ್ನಾಟಕದಲ್ಲಿ ಮಾರ್ಚ್ 1ರಿಂದ 20ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿದ್ದು, ಈಗ ಫಲಿತಾಂಶಕ್ಕೆ ದಿನಗಣನೇ ಆರಂಭವಾಗಿದೆ. ಪಲಿತಾಂಶ ಪ್ರಕಟ ಯಾವಾಗ? ರಿಸಲ್ಟ್ ಅನ್ನು ಆನ್ಲೈನಲ್ಲಿ ಹೇಗೆ ನೋಡುವುದು? ಅಂಕಪಟ್ಟಿಯನ್ನು ಡೌನ್ಲೋಡ್ ಮಾಡುವುದು ಹೇಗೆ ಎಂಬ ವಿವರವು ಕೆಳಗಿನಂತಿವೆ. ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನವು ಈ ವಾರ ಮುಕ್ತಾಯಗೊಳಲ್ಲಿದ್ದು, ಬಹುತೇಕ ಮುಂದಿನ … Read more

Post Office: ಪೋಸ್ಟ್ ಆಫೀಸ್ ಬಂಪರ್ ಯೋಜನೆ! 2 ಲಕ್ಷಕ್ಕೆ ಸಿಗಲಿದೆ ರೂ.29776

Post Office: ಪೋಸ್ಟ್ ಆಫೀಸ್ ಬಂಪರ್ ಯೋಜನೆ! 2 ಲಕ್ಷಕ್ಕೆ ಸಿಗಲಿದೆ ರೂ.29776 ಪೋಸ್ಟ್ ಆಫೀಸ್ನಲ್ಲಿ ಬ್ಯಾಂಕ್ ಎಫ್ಡಿ ಗಿಂತ (Fixed Deposit) ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (Post Office Time Deposit) ಕೂಡ ಜನಪ್ರಿಯವಾಗಿದೆ. ಟಿಡಿ ಖಾತೆಯನ್ನು ಆರಂಭಿಸಿದರೆ, ನಿಗದಿತ ಅವಧಿಯ ಬಳಿಕ ನಿಮ್ಮ ಠೇವಣಿ ಮೆಚುರಿಟಿ ಅವಧಿಯಲ್ಲಿ ಲಾಭದಾಯಕವಾಗಿರುತ್ತದೆ. ಈ ಪ್ಲಾನ್ ಜನರು ಹೆಚ್ಚಿನ ಲಾಭ ಪಡೆಯಲು ಸಹಾಯಕವಾಗಲಿದೆ. ₹2 ಲಕ್ಷ ಠೇವಣಿ ಮಾಡಿದರೆ ಎಷ್ಟು ಸಿಗುತ್ತೆ; ಪೋಸ್ಟ್ ಆಫೀಸ್ನಲ್ಲಿ ಎರಡು ವರ್ಷದ … Read more

BSNL: ಬಿಎಸ್ಎನ್ಎಲ್ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ!

BSNL: ಬಿಎಸ್ಎನ್ಎಲ್ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ! BSNL: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಅಂದರೆ ಬಿಎಸ್‌ಎನ್‌ಎಲ್ (BSNL) ತನ್ನ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ಒಂದನ್ನು ನೀಡಿದೆ. ಹೌದು, ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾಹಿತಿ ನೀಡಿದ್ದು, ದೇಶಾದ್ಯಂತ 1 ಲಕ್ಷ ಸ್ಥಳೀಯ 4G ಮೊಬೈಲ್ ಟವರ್‌ಗಳನ್ನು ಸ್ಥಾಪಿಸುತ್ತಿದ್ದು, ಇವುಗಳನ್ನು 5G ಆಗಿ ಪರಿವರ್ತಿಸಲಾಗುವುದು. ಈ ಕೆಲಸ ಜೂನ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದನ್ನು ಸ್ವಾವಲಂಬಿ ಭಾರತ ಯೋಜನೆಯಡಿಯಲ್ಲಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ 18 … Read more

CET EXAM: ಸಿಇಟಿ ಪರೀಕ್ಷಾ ದಿನಾಂಕ ಬದಲಾವಣೆ

CET EXAM: ಸಿಇಟಿ ಪರೀಕ್ಷಾ ದಿನಾಂಕ ಬದಲಾವಣೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕನ್ನಡಿಗರಿಗಾಗಿ ನಡೆಸಲಾಗುವ ಕನ್ನಡ ಭಾಷಾ ಪರಿಚಯ ಪರೀಕ್ಷಾ ದಿನಾಂಕವನ್ನು ಮರು ನಿಗದಿ ಮಾಡಿದೆ, 18 ಏಪ್ರಿಲ್ 2025 ಶುಕ್ರವಾರದಂದು ನಡೆಯಲಿರುವ ಪರೀಕ್ಷೆಯನ್ನು ಈಗ ಮಂಗಳವಾರ 15 ಏಪ್ರಿಲ್ 2025 ರಂದು ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಏಕೆ ಬದಲಾಯಿಸಿದರು ಎಂದರೆ, ಕ್ರಿಶ್ಚನ್ ಧಾರ್ಮಿಕ ಆಚರಣೆಯಾದ ಗುಡ್ ಫ್ರೈಡೆ ಶುಕ್ರವಾರದಂದು ಆಚರಿಸಲಾಗುತ್ತದೆ, ಆದ್ದರಿಂದ ಪರೀಕ್ಷಾ ಬರೆಯಲಿರುವ ಅಭ್ಯರ್ಥಿಗಳಿಗೆ ಕಷ್ಟವಾಗುವುದು ಎಂದು ಸರ್ಕಾರವು ಪರೀಕ್ಷಾ ದಿನಾಂಕವನ್ನು … Read more

Indian Railway Recruitment: 30,000 ರೈಲ್ವೆ ಗ್ರೂಪ್ ಡಿ ಹುದ್ದೆಗಳ ನೇಮಕಾತಿ 2024, ಇಂದೇ ಅರ್ಜಿ ಸಲ್ಲಿಸಿ

Indian Railway Recruitment: 30,000 ರೈಲ್ವೆ ಗ್ರೂಪ್ ಡಿ ಹುದ್ದೆಗಳ ನೇಮಕಾತಿ 2024, ಇಂದೇ ಅರ್ಜಿ ಸಲ್ಲಿಸಿ  ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯು ಸಿಹಿ ಸುದ್ದಿ ಒಂದನ್ನು ನೀಡಿದೆ, ರೈಲ್ವೆ ಇಲಾಖೆಯಲ್ಲಿ ಗ್ರೂಪ್ ಡಿ ಹುದ್ದೆಗಳು ಖಾಲಿ ಇದ್ದು ನೇಮಕಾತಿಯಾಗಿ (RRB GROUP D RECRUITMENT 2024) ಅರ್ಜಿಯನ್ನು ಆಹ್ವಾನ ಮಾಡಲಾಗಿದೆ, ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ರೈಲ್ವೆ ಇಲಾಖೆಯಲ್ಲಿ ಅಸಿಸ್ಟೆಂಟ್ ಗ್ರೂಫ್ … Read more

Vidyasiri Scholarship: ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ;

Vidyasiri Scholarship: ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ; ವಿದ್ಯಾಸಿರಿ ವಿದ್ಯಾರ್ಥಿ ವೇತನ (Vidyasiri Scholarship) 2024-25: ಅರ್ಜಿ ಆಹ್ವಾನ Karnataka Backward Classes Welfare Department 2024-25ನೇ ಸಾಲಿನ Vidyasiri Scholarship ಅಡಿಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ Post Matric Scholarship (PUC, Degree, Integrated Courses) ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಈ ವಿದ್ಯಾರ್ಥಿ ವೇತನವು ಹಾಸ್ಟೆಲ್ ಮತ್ತು ಊಟ ಸಹಾಯಧನ ರೂಪದಲ್ಲಿ ಲಭ್ಯವಿದೆ. ರೈತರಿಗೆ 90% … Read more

RRB GROUP D RECRUITMENT ರೈಲ್ವೆ ಇಲಾಖೆಯ 32,000 ಹುದ್ದೆಗಳ ನೇಮಕಾತಿ 2025

RRB GROUP D RECRUITMENT ರೈಲ್ವೆ ಇಲಾಖೆಯ 32,000 ಹುದ್ದೆಗಳ ನೇಮಕಾತಿ 2025 ಭಾರತೀಯ ರೈಲ್ವೆ ಇಲಾಖೆಯು ಲೆವೆಲ್ 1 ವಿವಿಧ ಪದನಾಮದ ಬರೋಬ್ಬರಿ 32 ಸಾವಿರ ಗ್ರೂಪ್ ಡಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ, ಶಾರ್ಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ SSLC ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆರಂಭಿಕ ವೇತನವು 18000 ರೂ. ಇರುತ್ತದೆ, ಜನವರಿ ತಿಂಗಳಿನಿಂದ ಅರ್ಜಿ ಸ್ವೀಕೃತಿಯು ಆರಂಭವಾಗಲಿದೆ, ನಂತರ ಪರೀಕ್ಷೆ ದಿನಾಂಕವನ್ನು ಬಿಡುಗಡೆ ಮಾಡಲಾಗುತ್ತದೆ. 2024 ನೇ … Read more

Gruhalakshmi: ಎರಡು ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಯ ದಿನಾಂಕ ಯಾವಾಗ?

Gruhalakshmi: ಎರಡು ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಯ ದಿನಾಂಕ ಯಾವಾಗ? ಎರಡು ತಿಂಗಳ ಗೃಹಲಕ್ಷ್ಮಿ ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗಲೇ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನವನ್ನು ರೂ. 2000 ಹೆಚ್ಚಿಸಿದ್ದೆವು, ಅದಾದ ನಂತರ ಯಾವುದೇ ಸರ್ಕಾರಗಳು ಹೆಚ್ಚಿಗೆ ಮಾಡಿಲ್ಲ. 31 ಮಾರ್ಚ್ ರ ನಂತರ ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭಾನುವಾರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಿ … Read more

New Maruti Alto|ಇದೇ ನೋಡಿ ಹೊಸ ತಲೆಮಾರಿನ ಕಾರ್! ಕಡಿಮೆ ಬೆಲೆ, ಹೆಚ್ಚು ಮೈಲೇಜ್

New Maruti Alto|ಇದೇ ನೋಡಿ ಹೊಸ ತಲೆಮಾರಿನ ಕಾರ್! ಕಡಿಮೆ ಬೆಲೆ, ಹೆಚ್ಚು ಮೈಲೇಜ್; ಮಾರುತಿ ಸುಜುಕಿ ಆಲ್ಟೊ, ತನ್ನ ಗ್ರಾಹಕರಿಗೆ ಮಗದೊಮ್ಮೆ ಹೊಸ ತಲೆಮಾರಿನ ರೂಪದಲ್ಲಿ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ, ಈ ಹೊಸ ಆವೃತ್ತಿಯು ಹೆಚ್ಚು ಇಂಧನ-ಸಾರ್ವಕಾಲಿಕ(mileage) ನೀಡುವಂತೆ ವಿನ್ಯಾಸ ಮಾಡಲಾಗಿದೆ. ತಂತ್ರಜ್ಞಾನ ಸುದ್ದಿಗಳನ್ನು ಓದಲು ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ. ಮಾರುತಿ ಕಂಪನಿಯ ಹೊಸ ಕಾರ್ ಈಗಾಗಲೇ ಜಪಾನ್ ನ ಮಾರುಕಟ್ಟೆಗೆ ಬಂದಿದೆ, ಈ ಹೊಸ ತಂತ್ರಜ್ಞಾನವನ್ನು ಭಾರತಕ್ಕೂ ತರಲು … Read more

copy
share with your friends.