SSLC RESULT: ಇಷ್ಟು ಅಂಕ ಪಡೆದರೆ SSLC ಪಾಸ್ ಆಗಬಹುದು! ಹಾಗಾದರೆ ಎಷ್ಟು ಅಂಕ ಪಡೆಯಬೇಕು?

SSLC RESULT: ಇಷ್ಟು ಅಂಕ ಪಡೆದರೆ SSLC ಪಾಸ್ ಆಗಬಹುದು! ಹಾಗಾದರೆ ಎಷ್ಟು ಅಂಕ ಪಡೆಯಬೇಕು? ರಾಜ್ಯದಲ್ಲಿ SSLC ಪರೀಕ್ಷೆಗಳು ಮಾರ್ಚ್ 21 ರಿಂದ ಆರಂಭವಾಗಿ ಏಪ್ರಿಲ್ 4 ರವರೆಗೆ ನಡೆದು ಮುಕ್ತಾಯಗೊಂಡಿದೆ, ಕರ್ನಾಟಕದ ಮೌಲ್ಯ ಮಾಪನ ಮಂಡಳಿ ಮತ್ತು ಶಾಲಾ ಪರೀಕ್ಷೆ ನಡೆಸುವ SSLC ಪರೀಕ್ಷೆ 1 ಮುಕ್ತಾಯಗೊಂಡಿದ್ದು, ಎಲ್ಲಾ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಹೇಳಿದ್ದಾರೆ. ಕನ್ನಡದ … Read more

Bank Lock: ಹೊಸ ರೂಲ್ಸ್! ಬ್ಯಾಂಕ್ ಖಾತೆಗೆ ಎಷ್ಟು ನಾಮನಿಗಳನ್ನು ಸೇರಿಸಬಹುದು?

Bank Lock: ಹೊಸ ರೂಲ್ಸ್! ಬ್ಯಾಂಕ್ ಖಾತೆಗೆ ಎಷ್ಟು ನಾಮನಿಗಳನ್ನು ಸೇರಿಸಬಹುದು? Bank Account: ನಿಮ್ಮ ಬ್ಯಾಂಕ್ ಲಾಕರ್ ಇಲ್ಲವೇ ಬ್ಯಾಂಕ್ ಖಾತೆಗೆ ನೀವು ಈಗ ಒಂದು ವೇಳೆ ನಾಲ್ಕು ಜನರನ್ನು ನಾಮಿನಿಗಳಾಗಿ ಸೇರಿಸಬಹುದಾಗಿದೆ. ಹೊಸ ನಿಯಮಗಳ ಪ್ರಕಾರ ಪ್ರತಿ ನಾಮನಿಗೂ ಶೇಕಡಾ ಇಂತಿಷ್ಟು ಹಂಚಿಕೆ ನೀಡಿ, ನಿಮ್ಮ ಆಯ್ಕೆಯಂತೆ ಹಣವನ್ನು ಹಂಚಿಕೊಳ್ಳಬಹುದು. ಉದಾಹರಣೆಗೆ ನೋಡುವುದಾದರೆ, A- 10%, B- 20%, C-30%, D-40% ಎಂಬಂತೆ ನಿರ್ಧರಿಸಬಹುದು. ಕನ್ನಡದ ಇನ್ನಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಸೇರಿಕೊಳ್ಳಿ, … Read more

Jio Recharge Plan: ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ! ಕೇವಲ ರೂ.26ಕ್ಕೆ ಸಿಗಲಿದೆ, 28 ದಿನಗಳ ಡೇಟಾ ಪ್ಲಾನ್

Jio Recharge Plan: ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ! ಕೇವಲ ರೂ.26ಕ್ಕೆ ಸಿಗಲಿದೆ, 28 ದಿನಗಳ ಡೇಟಾ ಪ್ಲಾನ್; Jio Recharge Plan: ಜಿಯೋ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ ಡೇಟಾ ಪ್ಲಾನ್ ಅನ್ನು ಪರಿಚಯ ಮಾಡಿದೆ. ಕೇವಲ ರೂಪಾಯಿ 26ಕ್ಕೆ ಸಿಗುವ ಈ ಪ್ಲಾನ್ 28 ದಿನಗಳ ಕಾಲ ಸಿಂಪಲ್ ಮತ್ತು ಸ್ಮಾರ್ಟ್ ಆಗಿ ಬಳಕೆ ಮಾಡುವವರಿಗೆ ಸೂಕ್ತವಾಗಿದೆ. ಈ ರಿಚಾರ್ಜ್ ಪ್ಯಾಕ್ ಅನ್ನು ಮೈ ಜಿಯೋ ಆಪ್ ಅಥವಾ jio.com ಮೂಲಕ ಖರೀದಿ ಮಾಡಬಹುದು. … Read more

Adike Rate: 60 ಸಾವಿರದತ್ತ ರಾಶಿ ಅಡಿಕೆ ಧಾರಣೆ|ವಿವಿಧ ಮಾರುಕಟ್ಟೆಗಳ ಅಡಿಕೆ ಬೆಲೆ ಇಲ್ಲಿದೆ

Adike Rate: 60 ಸಾವಿರದತ್ತ ರಾಶಿ ಅಡಿಕೆ ಧಾರಣೆ|ವಿವಿಧ ಮಾರುಕಟ್ಟೆಗಳ ಅಡಿಕೆ ಬೆಲೆ ಇಲ್ಲಿದೆ. ಅಡಿಕೆ ಬೆಲೆಯು ದಿನೇ ದಿನೇ ಹೆಚ್ಚಾಗುತ್ತಲೇ ಇದೆ, ಏಪ್ರಿಲ್ 18 ಶುಕ್ರವಾರ ನಡೆದ ಚೆನ್ನಗಿರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆಯು ಮತ್ತೆ ಜಿಗಿತ ಕಂಡಿದೆ. ಕನ್ನಡದ ಇನ್ನು ಹೆಚ್ಚಿನ ಸುದ್ದಿಗಳನ್ನು ಓದಲು, ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ. ತುಮಕೂರು ಮಾರುಕಟ್ಟೆಯಲ್ಲಿ ರಾಶಿ ಅಡಿಕೆಯು ಗರಿಷ್ಠ ದರ ರೂ.58,669 ಗಳಾಗಿದೆ. ಕನಿಷ್ಠ ಬೆಲೆ ರೂ.55,469 ಗಳಾಗಿದೆ. ಎರಡರ ಸರಾಸರಿ ಬೆಲೆಯು … Read more

PM KISAN: ರೈತರು ತಪ್ಪದೆ ಈ ಕೆಲಸ ಮಾಡಿ, ಇಲ್ಲದಿದ್ದರೆ ಮುಂದಿನ ಕಂತಿನ ಹಣ ಜಮಾ ಆಗುವುದಿಲ್ಲ

PM KISAN: ರೈತರು ತಪ್ಪದೆ ಈ ಕೆಲಸ ಮಾಡಿ, ಇಲ್ಲದಿದ್ದರೆ ಮುಂದಿನ ಕಂತಿನ ಹಣ ಜಮಾ ಆಗುವುದಿಲ್ಲ; PM Kisan Yojana: ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಯಡಿ 20ನೇ ಕಂತಿನ ಹಣಕ್ಕಾಗಿ ರೈತರು ಕಾತುರದಿಂದ ಕಾಯುತ್ತಿದ್ದಾರೆ, ಈ ಯೋಜನೆಯಡಿ ಪ್ರತಿ ವರ್ಷ ರೈತರಿಗೆ ರೂ.6,000 ಆರ್ಥಿಕ ಸಹಾಯಧನವನ್ನು ನೀಡಲಾಗುತ್ತದೆ. ಈ ಹಣವನ್ನು ಎಲ್ಲ ರೈತರಿಗೆ 3 ವಿಭಿನ್ನವಾದ ಕಂತುಗಳಲ್ಲಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ, ಕೃಷಿ ಚಟುವಟಿಕೆಯ ಇನ್ನಿತರ ಸುದ್ದಿಗಳನ್ನು ಓದಲು ಈ ಗ್ರೂಪ್ … Read more

Mechanization Scheme: ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ಪಡೆಯುವುದು ಹೇಗೆ?

Mechanization Scheme: ಇತ್ತೀಚಿನ ದಿನಗಳಲ್ಲಿ ಕೃಷಿ ಉಪಕರಣಗಳು ತುಂಬಾ ದುಬಾರಿ ಆಗಿರುವ ಕಾರಣ ರೈತರಿಗೆ ಯಂತ್ರೋಪಕರಣಗಳನ್ನು ಕೊಳ್ಳಲು ಸರ್ಕಾರವೇ ಸಹಾಯಧನ ನೀಡುತ್ತಿದೆ. ಇದಕ್ಕಾಗಿ ಕೃಷಿ ಯಾಂತ್ರಿಕೀಕರಣ ಯೋಜನೆಯನ್ನು ಜಾರಿ ಮಾಡಲಾಗಿದ್ದು, ಈ ಯೋಜನೆಯಡಿ ರೈತರಿಗೆ ಏನಿಲ್ಲ ಸಹಾಯಧನ ಸಿಗಲಿದೆ, ಸಬ್ಸಿಡಿಗಾಗಿ ರೈತರು ಹೇಗೆ ಅರ್ಜಿ ಸಲ್ಲಿಸಬೇಕು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಕರ್ನಾಟಕದ ಇನ್ನಿತರ ಸುದ್ದಿಗಳ ಮಾಹಿತಿ ಪಡೆಯಲು ಈ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ. ಕೃಷಿ ಯಾಂತ್ರೀಕರಣ ಯೋಜನೆ ಅಂದರೇನು? ಕೃಷಿ ಕಾರ್ಯ … Read more

Coin: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಣ ಸಿಕ್ಕರೆ ಏನು ಮಾಡಬೇಕು? ಇಟ್ಟುಕೊಳ್ಳಬೇಕಾ?

Coin: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಣ ಸಿಕ್ಕರೆ ಏನು ಮಾಡಬೇಕು? ಇಟ್ಟುಕೊಳ್ಳಬೇಕಾ? ರಸ್ತೆಯಲ್ಲಿ ಹಣ ಸಿಗುವುದು ಕಾಮನ್ ವಿಷಯವಲ್ಲ, ಎಲ್ಲರೂ ತಮ್ಮ ಹಣವನ್ನು ಎಲ್ಲಕ್ಕಿಂತ ಜೋಪಾನವಾಗಿ ಕಾಪಾಡುತ್ತಾರೆ, ಹೀಗಿರುವಾಗ ದುಡ್ಡು ನೆಲಕ್ಕೆ ಬೀಳುವುದು ಅಥವಾ ಬಿದ್ದಹಣ ಗಮನಕ್ಕೆ ಬಾರದೆ ಇರುವುದು ಅಪರೂಪದ ವಿಷಯ ತಾನೇ? ಕರ್ನಾಟಕದ ಇನ್ನು ಹೆಚ್ಚಿನ ಸುದ್ದಿಗಳನ್ನು ಓದಲು, ನಮ್ಮ ಫೇಸ್ ಬುಕ್ ಪೇಜ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ. ಇಷ್ಟೆಲ್ಲ ಕಡಿಮೆ ಅವಧಿ ಇದ್ದರೂ, ನೀವು ರಸ್ತೆಯಲ್ಲಿ ಹೋಗುವಾಗ  ಹಣ ಸಿಕ್ಕಿದೆ ಎಂದರೆ … Read more

Electric Scooter: ಇದುವೇ ಬಡವರ ಎಲೆಕ್ಟ್ರಿಕ್ ಸ್ಕೂಟರ್! ಓಡಿಸಲು ಲೈಸೆನ್ಸ್ ಕೂಡ ಬೇಕಿಲ್ಲ

Electric Scooter: ಇದುವೇ ಬಡವರ ಎಲೆಕ್ಟ್ರಿಕ್ ಸ್ಕೂಟರ್! ಓಡಿಸಲು ಲೈಸೆನ್ಸ್ ಕೂಡ ಬೇಕಿಲ್ಲ; Electric Scooter: ಬಜೆಟ್ ಸ್ನೇಹಿ ಮತ್ತು ಸ್ಮಾರ್ಟ್ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿರುವ ಈಗಿನ ಕಾಲದಲ್ಲಿ Ampera ಕಂಪನಿಯು ತಾವು ಹೊಸದಾಗಿ ಪರಿಚಯಿಸಿರುವ Rio 80 ಮಾದರಿಯ ಮೂಲಕ ಮಾರುಕಟ್ಟೆಯಲ್ಲಿ ಸದ್ದನ್ನು ಮಾಡುತ್ತಿದೆ. ಹೆಚ್ಚಿನ ತಂತ್ರಜ್ಞಾನ ಸುದ್ದಿಗಳನ್ನು ಓದಲು ನಮ್ಮ ಫೇಸ್ ಬುಕ್ ಪೇಜ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ. ಹೌದು ಈ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆ ಮಾಡಲು ಲೈಸೆನ್ಸ್ ಅಥವಾ … Read more

NREGA: ಕೂಲಿ ಕಾರ್ಮಿಕರಿಗೆ ಗುಡ್ ನ್ಯೂಸ್! ನರೇಗಾ ಕೂಲಿ ಮೊತ್ತ ಹೆಚ್ಚಳ

NREGA: ಕೂಲಿ ಕಾರ್ಮಿಕರಿಗೆ ಗುಡ್ ನ್ಯೂಸ್! ನರೇಗಾ ಕೂಲಿ ಮೊತ್ತ ಹೆಚ್ಚಳ NREGA: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ನರೇಗಾ ಯೋಜನೆಯ ಕಾರ್ಮಿಕರಿಗೆ ಸಿಹಿ ಸುದ್ದಿ ಎಂದು ಸಿಕ್ಕಿದೆ, ಕರ್ನಾಟಕದ ಇನ್ನಿತರ ಸುದ್ದಿಗಳನ್ನು ಓದಲು, ನಮ್ಮ ಫೇಸ್ ಬುಕ್ ಪೇಜ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ. ಹೌದು, ಹೇಗೆಂದರೆ ನರೇಗಾ ಯೋಜನೆ ಅಡಿ ಆರ್ಥಿಕ ವರ್ಷದ ಕನಿಷ್ಠ ಮೂರು ದಿನಗಳಲ್ಲಿ ದೊರಕುವ ದೈನಂದಿನ ಕೂಲಿ ಮೊತ್ತವನ್ನು ರೂ.370 ಕ್ಕೆ ಹೆಚ್ಚಿಸಲಾಗಿದೆ, ಇದು ಏಪ್ರಿಲ್ 01 … Read more

Loan: ನಿಮ್ಮತ್ರ ಈ ದಾಖಲೆಗಳಿದ್ದರೆ ಸಾಕು! ಆಸ್ತಿ, ಭೂಮಿ ಖರೀದಿಗೂ ಸಿಗುತ್ತೆ ಲೋನ್

Loan: ನಿಮ್ಮತ್ರ ಈ ದಾಖಲೆಗಳಿದ್ದರೆ ಸಾಕು! ಆಸ್ತಿ, ಭೂಮಿ ಖರೀದಿಗೂ ಸಿಗುತ್ತೆ ಲೋನ್ ನಿಮಗೇನಾದರೂ ಭೂಮಿ ಖರೀದಿಗೆ ಪಡೆಯಬಹುದೆಂದು ನಿಮಗೆ ತಿಳಿದಿದೆಯೇ? ಇಲ್ಲಿ ಲಭ್ಯವಿರುವ ವಿಶೇಷ ಸಾಲದಿಂದ ನೀವು ನಿಮ್ಮ ಕನಸಿನ ಮನೆಯನ್ನು, ಜಾಗವನ್ನು ಖರೀದಿಸಬಹುದು. ಕರ್ನಾಟಕದ ಇನ್ನಿತರ ಸುದ್ದಿಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ ಆದರೆ ಇಲ್ಲಿ ಸಾಲ ಪಡೆಯಲು ಕೆಲವು ನಿಯಮಗಳು ಇವೆ, ವಾಸ್ತವದಲ್ಲಿ ಇದು ಗೃಹ ಸಾಲಕ್ಕೆ (Home Loan) ಹೋಲುವ ಸಾಲವೆ ಆದರೂ, ವಿವಿಧ ವಿಭಾಗಗಳಲ್ಲಿ ವ್ಯತ್ಯಾಸವಿದೆ. ಇತ್ತೀಚಿನ ದಿನಗಳಲ್ಲಿ ಭೂಮಿಯ … Read more

copy
share with your friends.