PM Awas Yojana: ಮನೆ ಕಟ್ಟುವವರಿಗೆ ಕೇಂದ್ರ ಸರಕಾರದಿಂದ ಸಿಗಲಿದೆ 2.30 ಲಕ್ಷ ರೂ. ಹಣವನ್ನು ಪಡೆಯುವುದು ಹೇಗೆ?

PM Awas Yojana: ಮನೆ ಕಟ್ಟುವವರಿಗೆ ಕೇಂದ್ರ ಸರಕಾರದಿಂದ ಸಿಗಲಿದೆ 2.30 ಲಕ್ಷ ರೂ. ಹಣವನ್ನು ಪಡೆಯುವುದು ಹೇಗೆ? ಪ್ರತಿಯೊಬ್ಬರಿಗೂ ಕೂಡ ತನ್ನದೇ ಆದ ಸ್ವಂತ ಮನೆ (Own House) ಮಾಡಿಕೊಳ್ಳಬೇಕು ಎನ್ನುವ ಕನಸು ಇದ್ದೇ ಇರುತ್ತದೆ, ಆದರೆ ಒಂದು ಮನೆ ನಿರ್ಮಾಣ ಮಾಡುವುದು ತಮಾಷೆಯ ಮಾತಲ್ಲ. ಕೆಲವರು ಸಾಲ(Home Loan) ಮಾಡಿ ಮನೆ ಕಟ್ಟುತ್ತಾರೆ, ಅವರಿಗೆ 20 ವರ್ಷ ಬಡ್ಡಿ (Intrest) ಕಟ್ಟೋಕೆ ಆಗದೆ ತುಂಬಾ ಕಷ್ಟ ಪಡುತ್ತಾರೆ. ಬಡವರಿಗಂತೂ ಸ್ವಂತ ಮನೆ ಅನ್ನುವುದು ಒಂದು … Read more

Gold Rate: ಬಂಗಾರ ಪ್ರಿಯರಿಗೆ ಜಾಕ್ ಪಾಟ್! ಇಂದು ಮತ್ತೆ ಕುಸಿದ ಚಿನ್ನದ ಬೆಲೆ…

Gold Rate: ಬಂಗಾರ ಪ್ರಿಯರಿಗೆ ಜಾಕ್ ಪಾಟ್! ಇಂದು ಮತ್ತೆ ಕುಸಿದ ಚಿನ್ನದ ಬೆಲೆ… ನಿನ್ನೆಯ ದಿನಕ್ಕೆ ಹೋಲಿಕೆ ಮಾಡಿದರೆ ಬಂಗಾರದ ದರದಲ್ಲಿ ಮತ್ತೆ ಇಳಿಕೆಯಾಗಿದೆ, ಕಳೆದ ಒಂದು ತಿಂಗಳ ಮಾರುಕಟ್ಟೆಯನ್ನು ಗಮನಿಸಿದರೆ ಚಿನ್ನದ ದರದಲ್ಲಿ ಸಾಕಷ್ಟು ಏರಿಳಿತಗಳಾಗುತ್ತಿರುವುದನ್ನು ನಾವು ಗಮನಿಸಬಹುದು. ಒಂದು ತಿಂಗಳ ಹಿಂದಷ್ಟೇ ಗಗನಕ್ಕೆ ಏರಿದ್ದ ಚಿನ್ನದ ಬೆಲೆಯು(Gold Rate) ಈಗ ಮತ್ತೆ ಇಳಿಕೆಯ ದಾರಿ ಹಿಡಿಯುತ್ತಿದೆ. ನಮ್ಮ ದೇಶದಲ್ಲಿ ಚಿನ್ನಕ್ಕೆ ವಿಶೇಷವಾದ ಸ್ಥಾನವಿದೆ, ಇಲ್ಲಿ ಚಿನ್ನವನ್ನು ಸಮೃದ್ಧಿ ಹಾಗೂ ಐಶ್ವರ್ಯದ ಪ್ರತೀಕವಾಗಿ ಕಾಣಲಾಗುತ್ತದೆ. … Read more

LIC: ಪ್ರತಿ ತಿಂಗಳು ಸಿಗಲಿದೆ ರೂ.10000! ಇದೇ ನೋಡಿ ಎಲ್ಐಸಿಯ ಸೂಪರ್ ಪ್ಲಾನ್…

LIC: ಪ್ರತಿ ತಿಂಗಳು ಸಿಗಲಿದೆ ರೂ.10000! ಇದೇ ನೋಡಿ ಎಲ್ಐಸಿಯ ಸೂಪರ್ ಪ್ಲಾನ್… ಇತ್ತೀಚಿನ ದಿನಗಳಲ್ಲಿ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಮಾರುಕಟ್ಟೆಗಳಲ್ಲಿ ಅನೇಕ ತರಹದ ವಿಶೇಷ ಉಳಿತಾಯ ಯೋಜನೆಗಳು ಲಭ್ಯವಿದೆ, ಅದೇ ದಾರಿಯಲ್ಲಿ ಪ್ರಮುಖ ಜೀವ ವಿಮಾ ಕಂಪನಿಯಾದ LIC ಯು ತನ್ನ ಗ್ರಾಹಕರಿಗೆ ವಿವಿಧ ಯೋಜನೆಗಳನ್ನು ಒದಗಿಸುತ್ತ ಇದೆ, LIC ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಅನೇಕತರಹದ ಯೋಜನೆಗಳನ್ನು ಜಾರಿಗೆ ತಂದಿದೆ. ವೃದ್ಧಾಪ್ಯದ ಜೀವನವನ್ನು ಈಗ ಕಷ್ಟಪಟ್ಟು ಉಳಿಸಿದ ಹಣದಿಂದ ಸುಗಮವಾಗಿ ಜೀವನವನ್ನು ಸಾಗಿಸಬಹುದು, ನಿವೃತ್ತಿ ಹೊಂದಿದ … Read more

PM KISSAN: ಪಿಎಂ ಕಿಸಾನ್ ಸಹಾಯಧನ ಹೆಚ್ಚಳ! ಏಷ್ಟು ಪ್ರಮಾಣದಲ್ಲಿ ಹೆಚ್ಚಳ ಸಂಪೂರ್ಣ ಮಾಹಿತಿ ಇಲ್ಲಿದೆ

PM KISSAN: ಪಿಎಂ ಕಿಸಾನ್ ಸಹಾಯಧನ ಹೆಚ್ಚಳ! ಏಷ್ಟು ಪ್ರಮಾಣದಲ್ಲಿ ಹೆಚ್ಚಳ ಸಂಪೂರ್ಣ ಮಾಹಿತಿ ಇಲ್ಲಿದೆ; ದೇಶದ ರೈತರಿಗೆ ಆರ್ಥಿಕ ಬೆಂಬಲ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ  ಕಿಸಾನ್ ಸಮ್ಮಾನ್ ನಿಧಿ(PM KISSAN) ಯೋಜನೆಯನ್ನು ಜಾರಿಗೊಳಿಸಿದೆ. ದೇಶದಾದ್ಯಂತ ಕೃಷಿ ಭೂಮಿಯನ್ನು ಹೊಂದಿರುವ ಹಾಗೂ ಕೆಲವು ಮಾನದಂಡಗಳಿಗೆ ಒಳಪಟ್ಟ ರೈತರ ಕುಟುಂಬಗಳಿಗೆ ವಾರ್ಷಿಕ ಹಣಕಾಸಿನ ನೆರವನ್ನು ನೀಡುವ ಸಲುವಾಗಿ ಈ ಯೋಜನೆಯಡಿ ಹಣವನ್ನು ನೀಡಲಾಗುತ್ತದೆ, ಈ ಯೋಜನೆಯಡಿ ರೈತರ ಬ್ಯಾಂಕ್ (Bank) ಖಾತೆಗೆ ನೇರವಾಗಿ ಹಣ … Read more

VI: 2025ರ ಆರಂಭಕ್ಕೂ ಮುನ್ನವೇ ಏರ್ಟೆಲ್ ಗೆ ಮತ್ತು ಜಿಯೋ ಗೆ ಬಿಗ್ ಶಾಕ್ ನೀಡಲು ಮುಂದಾದ VI! ಸಂಪೂರ್ಣ ಮಾಹಿತಿ ಇಲ್ಲಿದೆ

VI: 2025ರ ಆರಂಭಕ್ಕೂ ಮುನ್ನವೇ ಏರ್ಟೆಲ್ ಗೆ ಮತ್ತು ಜಿಯೋ ಗೆ ಬಿಗ್ ಶಾಕ್ ನೀಡಲು ಮುಂದಾದ VI! ಸಂಪೂರ್ಣ ಮಾಹಿತಿ ಇಲ್ಲಿದೆ ವೊಡಾಫೋನ್ ಐಡಿಯಾ ಕಂಪನಿಯು ಭಾರತದಲ್ಲಿ ಟೆಲಿಕಾಂ ವಲಯದ ಮೂರನೇ ಅತಿ ದೊಡ್ಡ ಕಂಪನಿಯಾಗಿದೆ, ಮೊದಲನೇ ಸ್ಥಾನದಲ್ಲಿ ರಿಲಯನ್ಸ್ ಜಿಯೋ ಮತ್ತು ಎರಡನೇ ಸ್ಥಾನದಲ್ಲಿ ಏರ್ಟೆಲ್ ಜಾಗ ಪಡೆದುಕೊಂಡಿದೆ. ಸದ್ದಿಲ್ಲದ ಈಗ ಆ ಎರಡು ಕಂಪನಿಗಳಿಗೂ ವೊಡಾಫೋನ್ ಐಡಿಯಾ ಶಾಕಿಂಗ್ ಸುದ್ದಿಯನ್ನು ನೀಡಿದೆ. ಭಾರತದಲ್ಲಿ ವೊಡಾಫೋನ್ ಐಡಿಯಾ ಯಾವುದೇ ಸದ್ದಿಲ್ಲದೆ ತನ್ನ 5G ಸೇವೆಯನ್ನು … Read more

POST OFFICE RECRUITMENT: ಭಾರತೀಯ ಅಂಚೆ ಇಲಾಖೆ ನೇಮಕಾತಿ 2024

POST OFFICE RECRUITMENT: ಭಾರತೀಯ ಅಂಚೆ ಇಲಾಖೆ ನೇಮಕಾತಿ 2024 ಭಾರತೀಯ ಅಂಚೆ ಇಲಾಖೆ(India Postal Department) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ, ಒಟ್ಟು 19 ಸ್ಟಾಫ್ ಕಾರ್ ಡ್ರೈವರ್(Staff Car Driver) ಹುದ್ದೆಗಳು ಖಾಲಿ ಇದ್ದು ಆಸಕ್ತರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. 12 ಜನವರಿ 2025 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್ಲೈನ್/ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರು ಈ … Read more

Ration Card: ಹೊಸ ಸದಸ್ಯರನ್ನು ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಮಾಡುವುದು ಹೇಗೆ? ಇಲ್ಲಿದೆ ಪ್ರಮುಖ ಅಂಶಗಳು…

Ration Card: ಹೊಸ ಸದಸ್ಯರನ್ನು ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಮಾಡುವುದು ಹೇಗೆ? ಇಲ್ಲಿದೆ ಪ್ರಮುಖ ಅಂಶಗಳು… ಸಾಮಾನ್ಯ ಜನರಿಗೆ ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ, ಪಡಿತರ ಚೀಟಿಯನ್ನು ಹೊಂದಿರುವಂತಹ ಜನರಿಗೆ ಸರ್ಕಾರವು ಕಡಿಮೆ ಬೆಲೆಯಲ್ಲಿ ದಿನಸಿಗಳನ್ನು ನೀಡುತ್ತದೆ. ಅದರಲ್ಲೂ BPL ಕಾರ್ಡ್ ಹೊಂದಿರುವ ಜನರಿಗೆ ಹೆಚ್ಚಿನ ಸೌಲಭ್ಯಗಳನ್ನು ಸರ್ಕಾರವು ನೀಡುತ್ತಿದೆ. ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸ ಬಯಸುವವರು ಪ್ರಮುಖ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು. ಸರ್ಕಾರವು ಜಾರಿಗೆ ತರುವಂತಹ … Read more

Adike Rate: ಮತ್ತೆ ಕುಸಿತ ಕಂಡ ಅಡಿಕೆ! ಇಂದಿನ ಅಡಿಕೆ ಧಾರಣೆ ಹೇಗಿದೆ

Adike Rate: ಮತ್ತೆ ಕುಸಿತ ಕಂಡ ಅಡಿಕೆ! ಇಂದಿನ ಅಡಿಕೆ ಧಾರಣೆ ಹೇಗಿದೆ ಏರಿಕೆಯ ಹಾದಿಯಲ್ಲಿ ಅಡಿಕೆ ಧಾರಣೆಯಲ್ಲಿ ದಿಢರನೆ ಕುಸಿತ ಕಂಡಿದೆ. ಇದು ರೈತರಿಗೆ ಆತಂಕ ಮೂಡಿಸಿದಂತಾಗಿದೆ, ಹಾಗಿದ್ದಲ್ಲಿ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆಯ ಧಾರಣೆಯ ಬಗ್ಗೆ ವಿವರವೂ ಕೆಳಗಿನಂತಿವೆ; ಕುಮಟ ಮಾರುಕಟ್ಟೆ: ಚಾಲಿ 33169-37019 ಚಿಪ್ಪು 18099-26299 ಕೋಕ 6099-22569 ಫ್ಯಾಕ್ಟರಿ 3019-20629 ಹಳೆ ಚಾಲಿ 37089-39499 ಹೊಸ ಚಾಲಿ 23,569-27599   ಚನ್ನಗಿರಿ ಮಾರುಕಟ್ಟೆ: ರಾಶಿ 48505- 51129   ಶಿವಮೊಗ್ಗ … Read more

Pension: ಸರ್ಕಾರದ ಹೊಸ ಯೋಜನೆ! ತಿಂಗಳಿಗೆ ರೂ.5000

Pension: ಸರ್ಕಾರದ ಹೊಸ ಯೋಜನೆ! ತಿಂಗಳಿಗೆ ರೂ.5000 ಕೇಂದ್ರ ಸರ್ಕಾರವು ಜನರ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಅದರಲ್ಲಿ ಒಂದಾದ ಅಟಲ್ ಪಿಂಚಣಿ ಯೋಜನೆಯು(Atal Pension Scheme) ಬಹು ಮುಖ್ಯವಾಗಿದೆ. ಈ ಯೋಜನೆಯನ್ನು ಸಾಮಾನ್ಯ ಜನರು ಕೂಡ ವೃದ್ಧಾಪ್ಯದ ಸಮಯದಲ್ಲಿ ಪಿಂಚಣಿ ಪಡೆಯಬೇಕು ಎಂದು ಆರಂಭಿಸಲಾಗಿದೆ. ಅಟಲ್ ಪಿಂಚಣಿ ಯೋಜನೆಯ ಮೂಲಕ 60 ನೇ ವಯಸ್ಸಿನ ನಂತರ ಪ್ರತಿಯೊಬ್ಬ ವ್ಯಕ್ತಿಯು ತಿಂಗಳಿಗೆ ರೂಪಾಯಿ 5,000 ವರೆಗೆ ಖಾತರಿ ಪಿಂಚಣಿ ಪಡೆಯಬಹುದು, ನೀವು … Read more

5 Rupees Coin: ರೂ. 5 ಕಾಯಿನ್ ಬಂದ್! ನಮ್ಮಲ್ಲಿರುವ ನಾಣ್ಯಗಳನ್ನು ಏನು ಮಾಡಬೇಕು! ಇದಕ್ಕೆ ಆರ್‌ಬಿಐನ ನಿರ್ಧಾರ ಏನು?

5 Rupees Coin: ರೂ. 5 ಕಾಯಿನ್ ಬಂದ್! ನಮ್ಮಲ್ಲಿರುವ ನಾಣ್ಯಗಳನ್ನು ಏನು ಮಾಡಬೇಕು! ಇದಕ್ಕೆ ಆರ್‌ಬಿಐನ ನಿರ್ಧಾರ ಏನು? ನಮ್ಮ ದೇಶದಲ್ಲಿ ಯಾವುದೇ ನಾಣ್ಯ ಅಥವಾ ನೋಟುಗಳನ್ನು ಬಂದ್ ಮಾಡಬೇಕಿದ್ದರೆ, RBI ಕೇಂದ್ರ ಸರ್ಕಾರದ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ಆಗ ಮಾತ್ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನೋಟುಗಳನ್ನು ಅಥವಾ ನಾಣ್ಯಗಳನ್ನು ನಿಷೇಧಿಸಬಹುದು. ಕೇಂದ್ರ ಸರ್ಕಾರವು ಪ್ರತಿ ವರ್ಷ ಎಷ್ಟು ನಾಣ್ಯಗಳನ್ನು ಮುದ್ರಿಸಬೇಕು ಎಂದು ನಿರ್ಧರಿಸುತ್ತದೆ. ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅದನ್ನು ನಿರ್ದೇಶಿಸುತ್ತದೆ, … Read more