Property: ಜಮೀನು ಮಾಲೀಕರಿಗೆ ಗುಡ್ ನ್ಯೂಸ್ ನೀಡಿದ ಸುಪ್ರೀಂ ಕೋರ್ಟ್! ಇಲ್ಲಿದೆ ಸಂಪೂರ್ಣ ಮಾಹಿತಿ.

Property: ಜಮೀನು ಮಾಲೀಕರಿಗೆ ಗುಡ್ ನ್ಯೂಸ್ ನೀಡಿದ ಸುಪ್ರೀಂ ಕೋರ್ಟ್! ಇಲ್ಲಿದೆ ಸಂಪೂರ್ಣ ಮಾಹಿತಿ. ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತಿರುವುದರಿಂದ ಜನರು ತಮ್ಮ ಪಟ್ಟಾ ಹಾಗೂ ಕೃಷಿ ಜಮೀನುಗಳನ್ನು ಸರ್ಕಾರಕ್ಕೆ ಬಿಟ್ಟು ಕೊಡುವ ಪರಿಸ್ಥಿತಿ ಎದುರಾಗಿದೆ, ಬಿಟ್ಟುಕೊಟ್ಟ ಜಮೀನಿಗೆ ಸರ್ಕಾರವು ಹಣವನ್ನು ನೀಡುತ್ತದೆಯಾದರೂ, ಆದರೆ ರೈತರು ಆ ಪರಿಹಾರಕ್ಕಾಗಿ ಎಲ್ಲಡೆ ಅಲೇದಾಡುವ ಪರಿಸ್ಥಿತಿ ಇದೆ. ಇನ್ನು ಮುಂದೆ ಈ ರೀತಿಯ ಜಮೀನುಗಳಿಗೆ ಪರಿಹಾರವು ಬಿಡಂಬವಾದರೆ ಚಿಂತಿಸಬೇಕಾಗಿಲ್ಲ, ಯಾಕೆಂದರೆ ಈ ವಿಚಾರವಾಗಿ ಸುಪ್ರೀಂ ಕೋರ್ಟ್ … Read more

BSNL NEW RECHARGE: ಹೊಸ ವರ್ಷಕ್ಕೆ ಎರಡು ಹಗ್ಗದ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ BSNL

BSNL NEW RECHARGE: ಹೊಸ ವರ್ಷಕ್ಕೆ ಎರಡು ಹಗ್ಗದ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ BSNL  ಬಿ‌ಎಸ್‌ಎನ್‌ಎಲ್ ಪ್ರಿಪೇಯ್ಡ್ ಪ್ಲಾನ್ (BSNL Prepaid Plan) ಬಿಎಸ್ಎನ್ಎಲ್ ತನ ಗ್ರಾಹಕರಿಗೆ ಹೊಸ ವರ್ಷದ ಆರಂಭದಲ್ಲಿ ಎರಡು ಆಕರ್ಷಕ ಅಗ್ಗದ ಯೋಜನೆಯನ್ನು ಪರಿಚಯಿಸಿದೆ. ಬಿಎಸ್ಎನ್ಎಲ್ ಪರಿಚಯಿಸಿರುವ 2 ಯೋಜನೆಗಳು ಯಾವುದು, ಇದರಲ್ಲಿ ಸಿಗುವ ಪ್ರಯೋಜನಗಳು ಯಾವುದು ಎಂಬ ಮಾಹಿತಿಯು ಕೆಳಗಿನಂತಿವೆ; ಬಿ‌ಎಸ್‌ಎನ್‌ಎಲ್ ಅಗ್ಗದ ರಿಚಾರ್ಜ್ ಯೋಜನೆ BSNL ಪರಿಚಯಿಸಿರುವ ಎರಡು ಅಗ್ಗದ ರಿಚಾರ್ಜ್ ಯೋಜನೆಗಳಲ್ಲಿ ಒಂದು 30 ದಿನಗಳ ಮಾನ್ಯತೆ … Read more

Jio New Reacharge Plan ಕೇವಲ 11 ರೂಪಾಯಿಗೆ ಸಿಗಲಿದೆ, 10GB ಡೇಟಾ

Jio New Reacharge Plan ಕೇವಲ 11 ರೂಪಾಯಿಗೆ ಸಿಗಲಿದೆ, 10GB ಡೇಟಾ  11 ರೂಪಾಯಿಯ, ಜಿಯೋದ ಈ ರಿಚಾರ್ಜ್ ಬೇಸ್ ಪ್ಲ್ಯಾನ್(Base Plan) ಇಲ್ಲದಿಯೂ ಕೆಲಸ ಮಾಡುತ್ತದೆ, ಜಿಯೋ(Jio) ಗ್ರಾಹಕರು 11ರೂ. ರಿಚಾರ್ಜ್ ಯೊಂದಿಗೆ 10GB 4G ಡೇಟಾ(Data)ವನ್ನು ಪಡೆಯುತ್ತಾರೆ, ಇದರ ಅವಧಿಯು ಕೇವಲ ಒಂದು ಗಂಟೆ ಮಾತ್ರ ಇರುತ್ತದೆ. ಈ ಯೋಜನೆಯಲ್ಲಿ ನೀವು ಕೇವಲ ಇಂಟರ್ನೆಟ್ ಮಾತ್ರ ಬಳಸಬಹುದು, ಬೇರೆ ಯಾವುದೇ ಪ್ರಯೋಜನಗಳಿರುವುದಿಲ್ಲ ಎನ್ನುವುದನ್ನು ಗಮನಿಸಬೇಕು. ನೀವು ಹೆಚ್ಚಿನ ಇಂಟರ್ನೆಟ್ ಬಳಕೆ ಬೇಕೆಂದು ಬಯಸಿದರೆ, … Read more

POST OFFICE vs SBI ಎಫ್ಡಿ ಇಡಲು ಯಾವುದು ಬೆಸ್ಟ್? ಯಾವುದರಲ್ಲಿ ಸಿಗಲಿದೆ ಹೆಚ್ಚಿನ ಬಡ್ಡಿದರ

POST OFFICE vs SBI ಎಫ್ಡಿ ಇಡಲು ಯಾವುದು ಬೆಸ್ಟ್? ಯಾವುದರಲ್ಲಿ ಸಿಗಲಿದೆ ಹೆಚ್ಚಿನ ಬಡ್ಡಿದರ ಹೂಡಿಕೆದಾರರಿಗೆ ಅತ್ಯಂತ ಸುರಕ್ಷಿತ ಮತ್ತು ಒಳ್ಳೆಯ ಖಾತರಿ ಆದಾಯ ಪಡೆಯಲು ಬಯಸುವವರಿಗೆ ಬಯಸುವವರಿಗೆ ನಿಶ್ಚಿತ ಠೇವಣಿಗೆ ಉತ್ತಮವಾದ ಆಯ್ಕೆಯಾಗಿದೆ, ನಿಶ್ಚಿತ ಠೇವಣಿಗಳು (Fixed Deposit) ಬಡ್ಡಿಯ ರೂಪದಲ್ಲಿ ನಿಮಗೆ ಸ್ಥಿರ ಆದಾಯವನ್ನು ನೀಡಲಿದೆ. ನೀವು ನಿಶ್ಚಿತ ಠೇವಣಿಯಲ್ಲಿ ದೀರ್ಘಾವಧಿಯವರೆಗೆ ಹೂಡಿಕೆ(Longterm investment) ಮಾಡಿ ಯಾವುದೇ ಅಪಾಯವಿಲ್ಲದೆ ಉತ್ತಮ ಆದಾಯವನ್ನು ಪಡೆಯಲು ಸಾಧ್ಯ. ಅದಕ್ಕಾಗಿ ಹೆಚ್ಚಿನ ಜನರು ನಿಶ್ಚಿತ ಠೇವಣಿಗಳಲ್ಲಿ(FD) ಹೂಡಿಕೆ(Investment) … Read more

LPG CYLINDER: ಹೊಸ ವರ್ಷಕ್ಕೆ ಸಿಹಿ ಸುದ್ದಿ! ಎಲ್ಪಿಜಿ ಸಿಲೆಂಡರ್ ಬೆಲೆ ಇಳಿಕೆ? ಸಂಪೂರ್ಣ ಮಾಹಿತಿ ಇಲ್ಲಿದೆ.

LPG CYLINDER: ಹೊಸ ವರ್ಷಕ್ಕೆ ಸಿಹಿ ಸುದ್ದಿ! ಎಲ್ಪಿಜಿ ಸಿಲೆಂಡರ್ ಬೆಲೆ ಇಳಿಕೆ? ಸಂಪೂರ್ಣ ಮಾಹಿತಿ ಇಲ್ಲಿದೆ. ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಲೇಖನಕ್ಕೆ ಸ್ವಾಗತ, ಹೊಸ ವರ್ಷದ ಮೊದಲ ವಾರದಲ್ಲಿ, ತೈಲ ಕಂಪನಿಗಳು ಲಕ್ಷಾಂತರ ಗ್ರಾಹಕರಿಗೆ LPG (ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್) ಬೆಲೆಯಲ್ಲಿ ಭಾರಿ ಕಡಿತವನ್ನು ಘೋಷಿಸಿರುವುದು ಸ್ವಾಗತಾರ್ಹ. ಈ ಕಡಿತದಿಂದಾಗಿ, ಜನರು ತಮ್ಮ ದೈನಂದಿನ ಆರ್ಥಿಕ ಹೊರೆಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ, ಇದು ವಿಶೇಷವಾಗಿ ವಾಣಿಜ್ಯ ಗ್ರಾಹಕರು ಮತ್ತು ಮನೆಯ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ. … Read more

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ವೇತನ ಆಯೋಗದ ಬಿಡುಗಡೆ ದಿನಾಂಕ ರಿಲೀಸ್!

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! 7th ವೇತನ ಆಯೋಗದ ಬಿಡುಗಡೆ ದಿನಾಂಕ ರಿಲೀಸ್! 7th Pay Commission: 2024-25ನೇ ವರ್ಷವೂ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿ ದಾರರಿಗೆ, 7ನೇ ವೇತನ ಆಯೋಗದ ಪರಿಷ್ಕರಣೆಯಿಂದಾಗಿ ಹಲವು ಖುಷಿ ಸಮಾಚಾರಗಳನ್ನು ನೀಡಿತ್ತು, ಜನವರಿ 2025 ರಿಂದ ಪಿಂಚಣಿದಾರರು ಮತ್ತು ನೌಕರರ ತುಟ್ಟಿಬತ್ತಿಯೇ ಹೆಚ್ಚಾಗಲಿದೆ, ಆದರೆ ಇಷ್ಟು ಪ್ರಮಾಣದಲ್ಲಿ ಹೆಚ್ಚಾಗಲಿದೆ ಎನ್ನುವುದು, AICPI ನ ಡಾಟಾ(Data)ವನ್ನು ಅವಲಂಬಿಸಿರುತ್ತದೆ. 7ನೇ ವೇತನ ಆಯೋಗವನ್ನು ಕೇಂದ್ರ ಸರ್ಕಾರವು … Read more

PM KISSAN MONEY 19ನೇ ಕಂತಿನ ಹಣ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಿಕೊಳ್ಳಿ

PM KISSAN MONEY 19ನೇ ಕಂತಿನ ಹಣ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಿಕೊಳ್ಳಿ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM KISSAN) ಯೋಜನೆಯಡಿ 19ನೇ ಕಂತಿನ 2000 ರೂ. ಹಣವನ್ನು ಪಡೆಯಲಿರುವ ಅರ್ಹರಿ ತರ ಪಟ್ಟಿ ಬಿಡುಗಡೆಯಾಗಿದ್ದು, ರೈತರು ಅಧಿಕೃತ ವೆಬ್ಸೈಟ್ಗೆ(Website) ಭೇಟಿ ನೀಡಿ ತಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳಬಹುದು.. ಕೇಂದ್ರ ಸರ್ಕಾರದ ಈ ಯೋಜನೆಯನ್ನು 2019 … Read more

Agriculture Loan: ರೈತರಿಗೆ ಸಿಹಿ ಸುದ್ದಿ ನೀಡಿದ RBI! ಕೃಷಿ ಸಾಲ;

Agriculture Loan: ರೈತರಿಗೆ ಸಿಹಿ ಸುದ್ದಿ ನೀಡಿದ RBI! ಕೃಷಿ ಸಾಲ; ಭಾರತೀಯ ರಿಸರ್ವ್ ಬ್ಯಾಂಕ್(RBI) ಕೃಷಿ ಕ್ಷೇತ್ರಕ್ಕೆ ಉತ್ತೇಜನ  ನೀಡುವ ಸಲುವಾಗಿ ಹೊಸ ಘೋಷಣೆಯನ್ನು ಮಾಡಿದೆ, ಕೃಷಿ ಸಾಲದ ಮೇಲಿನ ಮಿತಿಯನ್ನು ಏರಿಕೆ ಮಾಡಿದ್ದು, ಜನವರಿ 1 2025 ರಿಂದ ಈ ಹೊಸ ಘೋಷಣೆಯ ಸಹಾಯಧನವನ್ನು ಪಡೆಯಬಹುದು. RBI ನ ಹೊಸ ಘೋಷಣೆಯಿಂದ ದೇಶದ ಸುಮಾರು ಶೆ.86 ರಷ್ಟು ಚಿಕ್ಕ ರೈತರಿಗೆ ಅನುಕೂಲವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಆರ್ ಬಿ ಐ ನ ಹೊಸ ಗೌರ್ನರ್ … Read more

BUS Ticket: ರಾಜ್ಯದ ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್! ಟಿಕೆಟ್ ದರ ಹೆಚ್ಚಳ, ಸಚಿವರ ಅಭಿಪ್ರಾಯ ಏನು?

BUS Ticket: ರಾಜ್ಯದ ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್! ಟಿಕೆಟ್ ದರ ಹೆಚ್ಚಳ, ಸಚಿವರ ಅಭಿಪ್ರಾಯ ಏನು? ರಾಜ್ಯದಲ್ಲಿರುವ ಪ್ರಮುಖ ನಾಲ್ಕು ಸಾರಿಗೆ ನಿಗಮಗಳಲ್ಲಿ ಟಿಕೆಟ್ ದರವನ್ನು ಹೆಚ್ಚು ಮಾಡುವ ಕುರಿತು ಪ್ರಸ್ತಾವನೆ ಕಳಿಸಬೇಕಿದೆ, ಪ್ರಸ್ತಾವನೆ ಬಂದ ಬಳಿಕ ಸರ್ಕಾರವು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಹೇಳಿದ್ದಾರೆ. ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು, ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಟಿಕೆಟ್ ದರ ಹೆಚ್ಚಳ ಮಾಡುವ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ್ದಾರೆ.15% … Read more

Aadhar: ಆಧಾರ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ 5 ಹೊಸ ರೂಲ್ಸ್ ಜಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ

Aadhar: ಆಧಾರ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ 5 ಹೊಸ ರೂಲ್ಸ್ ಜಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ Aadhar Update: ಆಧಾರ್ ಕಾರ್ಡ್ ಭಾರತೀಯ ನಾಗರಿಕರಿಗೆ ಎಷ್ಟು ಪ್ರಮುಖವಾದ ದಾಖಲೆ ಎಂದು ನಮಗೆಲ್ಲರಿಗೂ ತಿಳಿದಿರುವ ವಿಷಯವಾಗಿದೆ. ನಮ್ಮ ದೈನಂದಿನ ವ್ಯವಹಾರಿಕ ಚಟುವಟಿಕೆಗಳಲ್ಲಿ ಅನೇಕ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಆಧಾರ್ ಕಾರ್ಡ್ (Aadhar Card) ಕಡ್ಡಾಯವಾಗಿದೆ. ಚಿಕ್ಕ ಮಗುವನ್ನು ಶಾಲೆಗೆ ದಾಖಲಾತಿ ಮಾಡಿಸುವುದರಿಂದ ಹಿಡಿದು, ವಯೋ ವೃದ್ಧರು ತಮ್ಮ ಪೆನ್ಷನ್ ಹಣ ಪಡೆಯುವವರಿಗೆ, ಸರ್ಕಾರಿ ಹುದ್ದೆಗಳಿಗೆ ಅರ್ಜಿ … Read more