Loan: RBI ಕಡೆಯಿಂದ ಸಾಲ ಪಡೆದವರಿಗೆ ಸಿಹಿ ಸುದ್ದಿ! ವೈಯಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲದ EMI ಕಡಿಮೆ

Loan: RBI ಕಡೆಯಿಂದ ಸಾಲ ಪಡೆದವರಿಗೆ ಸಿಹಿ ಸುದ್ದಿ! ವೈಯಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲದ EMI ಕಡಿಮೆ ಆರ್ ಬಿ ಐ ಕಡೆಯಿಂದ ನಿರೀಕ್ಷೆಯಂತೆ ಸಾಲ ಪಡೆದವರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ, ಸತತ ಎರಡನೇ ಬಾರಿಗೆ 25 ಬೇಸಿಕ್ ಪಾಯಿಂಟ್ ರೆಪೋ ದರ ಇಳಿಕೆ ಮಾಡಿದೆ, ಷೇರುಪೇಟೆ ಕುಸಿತ, ಜಾಗತಿಕ ತಲ್ಲಣ ಆತಂಕದ ಮಧ್ಯೆ RBI ಮತ್ತೊಮ್ಮೆ ಈ ಡಿಟ್ಟ ನಿರ್ಧಾರವನ್ನು ಕೈಗೆತ್ತಿಕೊಂಡಿದೆ. ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಈ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ … Read more

AI SCHOLARSHIP: 75,000 ರೂ. ವಿದ್ಯಾರ್ಥಿ ವೇತನ! ಅರ್ಜಿ ಸಲ್ಲಿಸುವುದು ಹೇಗೆ?

AI SCHOLARSHIP: 75,000 ರೂ. ವಿದ್ಯಾರ್ಥಿ ವೇತನ! ಅರ್ಜಿ ಸಲ್ಲಿಸುವುದು ಹೇಗೆ? AI Scholarship: ಡಿಪ್ಲೋಮ, ಪಾಲಿಟೆಕ್ನಿಕ್, ಐಟಿಐ, ಜನರಲ್ ಗ್ರಾಜುಯೇಟ್ ಓದುತ್ತಿರುವ ವಿದ್ಯಾರ್ಥಿಗಳಿಗೆ, 2024 25ನೇ ಸಾಲಿನ ಅಲ್ಸ್ತಮ್ ಇಂಡಿಯಾ ಸ್ಕಾಲರ್ಶಿಪ್ ನೀಡಲಾಗುತ್ತಿದ್ದು, ಆಸಕ್ತಿ ಹೊಂದಿರುವ ಅರ್ಹಬ್ಯಾರ್ಥಿಗಳು ಇಂದೇ ಅರ್ಜಿ ಸಲ್ಲಿಸಬಹುದು. ಭಾರತದಾದ್ಯಂತ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸುವ ಸಲುವಾಗಿ ಮತ್ತು ಓದನ್ನು ಅರ್ಧಕ್ಕೆ ನಿಲ್ಲಿಸಿದಂತೆ ಆರ್ಥಿಕ ಸಹಾಯ ಮಾಡುವ ಗುರಿಯೊಂದಿಗೆ ಈ ವಿದ್ಯಾರ್ಥಿ ವೇತನವನ್ನು ಆಲ್ಸ್ಟಮ್ ಇಂಡಿಯಾ ಕಡೆಯಿಂದ ನೀಡಲಾಗುತ್ತಿದೆ.   2024 … Read more

Rain Alert: ಏಪ್ರಿಲ್ 13ರವರೆಗೆ, ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ!

Rain Alert: ಏಪ್ರಿಲ್ 13ರವರೆಗೆ, ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ! ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 13ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಉಡುಪಿ, ಬಾಗಲಕೋಟೆ, ಧಾರವಾಡ, ಕೊಪ್ಪಳ, ಗದಗ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಚಾಮರಾಜನಗರ, ಬೆಂಗಳೂರು ನಗರ, ಹಾಸನ, ದಾವಣಗೆರೆ, ಕೋಲಾರ, ಕೊಡಗು, ಮಂಡ್ಯ, ರಾಮನಗರ, ಮೈಸೂರು, ತುಮಕೂರು, ಶಿವಮೊಗ್ಗ, ವಿಜಯನಗರ ಜಿಲ್ಲೆಗಳಲ್ಲಿ ಮಳೆ ಆಗಲಿದೆ. ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು,ಇಲ್ಲಿ ಕ್ಲಿಕ್ ಮಾಡಿ. … Read more

2nd PUC Result: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ! ರಿಸಲ್ಟ್ ನೋಡುವುದು ಹೇಗೆ?

2nd PUC Result: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ! ರಿಸಲ್ಟ್ ನೋಡುವುದು ಹೇಗೆ? 2nd PUC Result 2025: ನೀವೇನಾದರೂ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದು, ಫಲಿತಾಂಶಕ್ಕಾಗಿ ಕಾಯುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ಗುಡ್ ನ್ಯೂಸ್! ಫಲಿತಾಂಶದ ಬಗ್ಗೆ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ಮಾಹಿತಿ ಇಲ್ಲಿದೆ. 01 ಮಾರ್ಚ್ 25 ರಿಂದ 21 ಮಾರ್ಚ್ 2025 ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗೆ ಸುಮಾರು 7,13,862 ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದರು. ಪರೀಕ್ಷೆಗೆ ಹಾಜರಾಗಿ … Read more

Crop Insurance: ಬೆಳೆ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ;

Crop Insurance: ಬೆಳೆ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ; PM Fasal Bima Yojana explained: ಪ್ರತಿಯೊಬ್ಬ ವ್ಯಕ್ತಿಗೂ ಲೈಫ್ ಇನ್ಶುರೆನ್ಸ್, ಮೆಡಿಕಲ್ ಇನ್ಸೂರೆನ್ಸ್ ಹೇಗೆ ಮುಖ್ಯವೋ ಹಾಗೆ ರೈತರಿಗೆ ಬೆಳೆ ವಿಮೆಯು ಕೂಡ ಬಹಳ ಮುಖ್ಯ. ಪ್ರವಾಹ, ಬರ, ಅತಿವೃಷ್ಟಿ ಇತ್ಯಾದಿ ಕಾರಣಗಳಿಂದ ರೈತರ ಬೆಳಗೆ ಹಾನಿಯಾದರೆ ಅದಕ್ಕೆ ವಿಮಾ ಪರಿಹಾರ ಪಡೆದುಕೊಳ್ಳಬಹುದು. ಕೇಂದ್ರ ಸರ್ಕಾರವು ರೂಪಿಸಿರುವಂತಹ ಪಿಎಂ ಫಸಲ್ ಭೀಮಾ ಯೋಜನೆಯಡಿ ಅರ್ಹ ರೈತರು ಬೆಳೆ ವಿಮೆ ಪಡೆಯಬಹುದು, ಯೋಜನೆಯ ಸಂಪೂರ್ಣ … Read more

itel King Signal Phone: 3 ಸಿಮ್ ಗಳ ಫೋನ್, ಐಟಲ್ ಕಿಂಗ್ ಸಿಗ್ನಲ್ ಫೋನ್ ಬಿಡುಗಡೆ

itel King Signal Phone: 3 ಸಿಮ್ ಗಳ ಫೋನ್, ಐಟಲ್ ಕಿಂಗ್ ಸಿಗ್ನಲ್ ಫೋನ್ ಬಿಡುಗಡೆ; ಐಟಲ್ ಕಿಂಗ್ ಸಿಗ್ನಲ್ ಫೋನ್ ನಲ್ಲಿ ಮೂರು ಸಿಮ್ಗಳನ್ನು ಹಾಕಿಕೊಳ್ಳಬಹುದು, ಅದು ಕೂಡ ಕೇವಲ ರೂ.1399 ಕೆ ಸಿಗುತ್ತದೆ. ಈ ಬೆಲೆಗೆ ಇದೆ ಮೊದಲ ಬಾರಿಗೆ ತ್ರಿಬಲ್ ಸಿಮ್ ಸಪೋರ್ಟ್ ಆಗಿರುವ ಫೋನ್ ಬಿಡುಗಡೆ ಆಗಿರುವುದು ವಿಶೇಷ, ತಂತ್ರಜ್ಞಾನ ಸುದ್ದಿಗಳನ್ನು ಓದಲು ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ ಈ ಫೋನಿನ ಹೆಸರು ಐಟೆಲ್ ಕಿಂಗ್ ಸಿಗ್ನಲ್(Itel King … Read more

Hero Splendor Plus| ಭಾರತದ ನಂಬರ್ ಒನ್ ಬೈಕ್! ನ್ಯೂ ಲುಕ್, ಬೆಲೆ ಎಷ್ಟು?

Hero Splendor Plus| ಭಾರತದ ನಂಬರ್ ಒನ್ ಬೈಕ್! ನ್ಯೂ ಲುಕ್, ಬೆಲೆ ಎಷ್ಟು? Hero Splendor Plus: ನಮ್ಮ ದೇಶದಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ಅತಿ ಹೆಚ್ಚು ಮಾರಾಟವಾಗುವ ಬೈಕುಗಳಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ 2025 ಬೈಕ್ ಕೂಡ ಒಂದು. ಇದು ಹೊಸ ಅವತಾರದೊಂದಿಗೆ ಬರಲಿದೆ. ತಂತ್ರಜ್ಞಾನ ಸುದ್ದಿಗಳನ್ನು ಓದಲು ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ. ಇತ್ತೀಚಿನ ಡೀಲರ್ ಸ್ಟಾಕ್ ಫೋಟೋಗಳು ಮತ್ತು ವರದಿಯ ಪ್ರಕಾರ ಹೀರೋ ಮೋಟಾರ್ ಕಾರ್ಪ ತನ್ನ ಹೊಸ … Read more

Bengaluru Metro Recruitment| ಬೆಂಗಳೂರು ಮೆಟ್ರೋ ನೇಮಕಾತಿ, ವೇತನ ರೂ.82,660, ಇಂದೇ ಅರ್ಜಿ ಸಲ್ಲಿಸಿ

Bengaluru Metro Recruitment| ಬೆಂಗಳೂರು ಮೆಟ್ರೋ ನೇಮಕಾತಿ, ವೇತನ ರೂ.82,660, ಇಂದೇ ಅರ್ಜಿ ಸಲ್ಲಿಸಿ; ಬೆಂಗಳೂರು ಮೆಟ್ರೋದಲ್ಲಿ ಟ್ರೈನ್ ಆಪರೇಟರ್ ಹುದ್ದೆಗಳು ಖಾಲಿ ಇದ್ದು ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ, ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಬೆಂಗಳೂರು ಮೆಟ್ರೋ ವಿಭಾಗದಲ್ಲಿ ಖಾಲಿ ಇರುವ ಟ್ರೇನಿ ಹುದ್ದೆಗಳಿಗೆ ಸಂಬಂಧಿಸಿದ ಹಾಗೆ ಅಧಿಕೃತ ಅಧಿಸೂಚನೆಯೂ ಈಗಾಗಲೇ ಬಿಡುಗಡೆಯಾಗಿದೆ, ಅಧಿಸೂಚನೆ ಪ್ರಕಾರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ. ಅಭ್ಯರ್ಥಿಗಳು ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು … Read more

Post Office ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಪ್ರತಿ ತಿಂಗಳು ರೂ.5550 ತಿರ ಬಡ್ಡಿ ಕಳಿಸಿ

Post Office ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಪ್ರತಿ ತಿಂಗಳು ರೂ.5550 ಸ್ಥಿರ ಬಡ್ಡಿ ಗಳಿಸಿ; ಭಾರತದಲ್ಲಿ 251 ವರ್ಷಗಳಿಂದ ಅಂಚೆ ಕಚೇರಿಯು ಸೇವೆಗಳನ್ನು ಒದಗಿಸಲು ಆರಂಭಿಸಿ ಹೆಚ್ಚು ಸಮಯವಾಗಿದೆ, ದೇಶದ ಮೊದಲ ಅಂಚೆ ಕಚೇರಿಯನ್ನು 31 ಮಾರ್ಚ್ 1774ರ ಕಲ್ಕತ್ತಾದಲ್ಲಿ ಸ್ಥಾಪನೆ ಮಾಡಲಾಯಿತು. ಇದು ಅಂಚೆ ಕಚೇರಿಯು ಅಂಚೆ ಸೇವೆಗಳ ಜೊತೆಗೆ ವಿವಿಧ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ, ಇಷ್ಟೇ ಅಲ್ಲದೆ ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಅಂಚೆ ಕಚೇರಿಯ ಕೆಲವು ಯೋಜನೆಗಳು ಹೆಚ್ಚಿನ ಬಡ್ಡಿ ದರವನ್ನು … Read more

Gold Rate Today: ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ

Gold Rate Today: ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ; ಚಿನ್ನ ಬೇಡ ಎಂದು ಹೇಳುವವರು, ಕೈಯೆತ್ತಿ ಅಂದರೆ ಬಹುಶಹ ಯಾರು ಕೂಡ ಎತ್ತುವುದಿಲ್ಲ ಅನಿಸುತ್ತೆ. ಚಿನ್ನದ ವ್ಯಾಮೋಹವೇ ಆಗಿದೆ. ಆದರೆ ಚಿನ್ನ ದುಬಾರಿ ಎನ್ನುವುದು ವಾಸ್ತವವಾಗಿದೆ. ಆದರೆ ಈಗ ಚಿನ್ನದ ಬೆಲೆ ಇಳಿಕೆಯಾಗಲು ಆರಂಭವಾಗಿದೆ, ಇದು ಬಂಗಾರ ಪ್ರಿಯರಿಗೆ ಸಿಹಿ ಸುದ್ದಿಯಾಗಲಿದೆ. ನಿರಂತರವಾಗಿ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಈಗ ಇಳಿಮುಖ ಹಾದಿಯಲ್ಲಿ ಸಾಗುತ್ತಿದೆ. ಇದರಿಂದ ಬಹುದಿನಗಳಿಂದ ಚಿನ್ನ ಖರೀದಿ ಮಾಡಬೇಕು ಎಂದುಕೊಳ್ಳುತ್ತಿದ್ದವರಿಗೆ ಖುಷಿಯಾದ ಸಂಗತಿಯಾಗಿದೆ. ಮಾರ್ಚ್ 25 … Read more

copy
share with your friends.