SUBSIDY: ಕೇಂದ್ರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ! ಟ್ರ್ಯಾಕ್ಟರ್ ಖರೀದಿಗೆ ಸಹಾಯಧನ

SUBSIDY: ಕೇಂದ್ರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ! ಟ್ರ್ಯಾಕ್ಟರ್ ಖರೀದಿಗೆ ಸಹಾಯಧನ ಕೇಂದ್ರ ಸರ್ಕಾರವು ಆರಂಭಿಸಿರುವ ಈ ಹೊಸ ಯೋಜನೆಯಲ್ಲಿ ರೈತರು ಸಬ್ಸಿಡಿ ಮೂಲಕ ಟ್ರ್ಯಾಕ್ಟರ್ ಖರೀದಿಸಬಹುದು, ಅದು ಹೇಗೆ ಎನ್ನುವುದರ ಮಾಹಿತಿಯು ಇಲ್ಲಿದೆ ನೋಡಿ. ಕೇಂದ್ರ ಸರ್ಕಾರವು ರೈತರು ಕಡಿಮೆ ಬೆಲೆಯಲ್ಲಿ ಟ್ರ್ಯಾಕ್ಟರ್ ಕರಗಿಸಲು ಸಬ್ಸಿಡಿ ಯೋಜನೆಯನ್ನು ಆರಂಭಿಸಿದ್ದು, ಈ ಹೊಸ ಯೋಜನೆಯು ರೈತರಿಗೆ ಸಬ್ಸಿಡಿ(Subsidy) ಮೂಲಕ ಕಡಿಮೆ ಬೆಲೆಯಲ್ಲಿ ಟ್ರ್ಯಾಕ್ಟರ್ ಖರೀದಿಸಲು ಸಹಾಯ ಮಾಡುತ್ತದೆ. ಕೇಂದ್ರ ಸರ್ಕಾರದ ಈ ಟ್ರ್ಯಾಕ್ಟರ್ (Tractor) ಖರೀದಿ ರೈತರು … Read more

SBI BANK: 180 ದಿನಗಳ ಹೊಸ FD ಯೋಜನೆ ಪರಿಚಯಿಸಿದ ಸ್ಟೇಟ್ ಬ್ಯಾಂಕ್! ಸಿಗುವ ಬಡ್ಡಿ ಎಷ್ಟು?

SBI BANK: 180 ದಿನಗಳ ಹೊಸ FD ಯೋಜನೆ ಪರಿಚಯಿಸಿದ ಸ್ಟೇಟ್ ಬ್ಯಾಂಕ್! ಸಿಗುವ ಬಡ್ಡಿ ಎಷ್ಟು? ದೇಶದ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank Of India) 07 ದಿನಗಳಿಂದ ಹಿಡಿದು 10 ವರ್ಷಗಳವರೆಗೆ ಮಾಡಬಹುದಾದ ಸ್ಥಿರ ಠೇವಣಿಯನ್ನು (Fixed Deposit) ಪರಿಚಯಿಸಿದೆ. ಈ ಹೂಡಿಕೆಯು ನಮಗೆ ಉತ್ತಮ ಬಡ್ಡಿಯನ್ನು ನೀಡುತ್ತದೆ, ಈ ಎಫ್ಡಿ ಹೂಡಿಕೆಗಳು ಆದಾಯ ತೆರಿಗೆ ಕಾಯ್ದೆಯ Sec.80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಸಹ ಪಡೆಯುತ್ತದೆ. ನಾವು ಉಳಿತಾಯದ … Read more

Pump set: ಕೃಷಿ ಪಂಪ್ ಸೆಟ್ ಗಳಿಗೆ ಸಂಬಂಧಿಸಿದ ಹಾಗೆ ಮಹತ್ವದ ಆದೇಶ ಜಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ

Pump set: ಕೃಷಿ ಪಂಪ್ ಸೆಟ್ ಗಳಿಗೆ ಸಂಬಂಧಿಸಿದ ಹಾಗೆ ಮಹತ್ವದ ಆದೇಶ ಜಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ್ ಲಾಡ್ ಅವರು ಬೆಳೆಗಳಿಗೆ ನೀರು ಹಾಯಿಸಲು, ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಕೆ ಮಾಡುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಕಲಘಟಗಿ ತಾಲೂಕು ಪಂಚಾಯಿತಿಯಲ್ಲಿ ಆಯೋಜಿಸಿದ್ದ ಕೃಷಿ ಕಾರ್ಯಕ್ರಮದಲ್ಲಿ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ರೈತರ ಕೃಷಿ ಜಮೀನುಗಳಿಗೆ ಪಂಪ್ ಸೆಟ್ಗಳಿಗೆ ಸರ್ಕಾರದ ನಿಯಮಾನುಸಾರ ಹಗಲು … Read more

KSRTC ಬಸ್ ಪ್ರಯಾಣಿಕರಿಗೆ ಸಿಹಿಸುದ್ದಿ: ಹೊಸ ನಿಯಮಗಳು ಮತ್ತು ಸೌಲಭ್ಯ

KSRTC

KSRTC ಬಸ್ ಪ್ರಯಾಣಿಕರಿಗೆ ಸಿಹಿಸುದ್ದಿ: ಹೊಸ ನಿಯಮಗಳು ಮತ್ತು ಸೌಲಭ್ಯಗಳನ್ನು ಪರಿಚಯಿಸಲಾಗಿದೆ! ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ ಪ್ರಯಾಣಿಕರಿಗೆ ಹೊಸ ನಿಯಮಗಳು ಮತ್ತು ಸೌಲಭ್ಯಗಳನ್ನು ಪರಿಚಯಿಸಿದೆ, ಇದು ಹೆಚ್ಚು ಆರಾಮದಾಯಕ ಮತ್ತು ಅನುಕೂಲಕರ ಪ್ರಯಾಣದ ಅನುಭವವನ್ನು ನೀಡುತ್ತದೆ. ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ. ಏಕೆ ಈ ಬದಲಾವಣೆಗಳು? ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಶಾಂತಿಯುತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಪೂರ್ವಭಾವಿ ಕ್ರಮಗಳನ್ನು … Read more

Crops Insurance: ಬೆಳೆ ವಿಮೆ ನೋಂದಣಿ ಕುರಿತು ಬಿಗ್ ಅಪ್ಡೇಟ್! ಇಲ್ಲಿದೆ ಸಂಪೂರ್ಣ ಮಾಹಿತಿ.

Crops Insurance: ಬೆಳೆ ವಿಮೆ ನೋಂದಣಿ ಕುರಿತು ಬಿಗ್ ಅಪ್ಡೇಟ್! ಇಲ್ಲಿದೆ ಸಂಪೂರ್ಣ ಮಾಹಿತಿ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಕೃಷಿ ಬೆಳೆಗಳಿಗೆ ವಿಮೆ ನೋಂದಣಿ ಮಾಡುವ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಕೊನೆಯ ದಿನಾಂಕದ ಕುರಿತು ಮಾಹಿತಿಯು ಇಲ್ಲಿದೆ. ಕರ್ನಾಟಕದ ರೈತರು ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿಗೆ, ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಕೃಷಿ ಬೆಳೆಗಳಿಗೆ ವಿಮೆ (Crops Insurance) ನೋಂದಣಿ ಮಾಡಿಸಿಕೊಳ್ಳಬೇಕು. ಮೆಕ್ಕೆಜೋಳ, ಕುಸುಮೆ, ಸೂರ್ಯಕಾಂತಿ, ಜೋಳ ಬೆಳಗಲಿಗೆ ಬೆಳೆ … Read more

PM Awas scheme : ಕೇಂದ್ರ ಸರಕಾರದಿಂದ ಮನೆ ಕಟ್ಟುವವರಿಗೆ ಸಿಗಲಿದೆ 2.30 ಲಕ್ಷ.ಅರ್ಜಿ ಸಲ್ಲಿಸುವುದು ಹೇಗೆ ?

PM Awas scheme

PM Awas scheme : ಕೇಂದ್ರ ಸರಕಾರದಿಂದ ಮನೆ ಕಟ್ಟುವವರಿಗೆ ಸಿಗಲಿದೆ 2.30 ಲಕ್ಷ.ಅರ್ಜಿ ಸಲ್ಲಿಸುವುದು ಹೇಗೆ ? ಮನೆಯನ್ನು ಹೊಂದುವುದು ಅನೇಕರಿಗೆ ಪಾಲಿಸಬೇಕಾದ ಕನಸು, ಆದರೆ ಅದನ್ನು ನಿರ್ಮಿಸುವುದು ಸಾಮಾನ್ಯವಾಗಿ ಸೀಮಿತ ವಿಧಾನಗಳನ್ನು ಹೊಂದಿರುವವರಿಗೆ ತಲುಪುವುದಿಲ್ಲ. ದೀರ್ಘಾವಧಿಯ ಗೃಹ ಸಾಲದ ಹೊರೆಯು ಕನಸನ್ನು ಸಾಧಿಸಲು ಇನ್ನಷ್ಟು ಕಷ್ಟವಾಗಬಹುದು. ಈ ಕನಸನ್ನು ನನಸಾಗಿಸಲು ಸಹಾಯ ಮಾಡಲು, ಮನೆ ಇಲ್ಲದವರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಮೋದಿ ಸರ್ಕಾರ ಹೊಸ ಉಪಕ್ರಮವನ್ನು ಪರಿಚಯಿಸಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ … Read more

Labour Card Scholarship 2024: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ! ಇಂದೇ ಅರ್ಜಿ ಸಲ್ಲಿಸಿ.

Labour Card Scholarship 2024: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ! ಇಂದೇ ಅರ್ಜಿ ಸಲ್ಲಿಸಿ. ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ವತಿಯಿಂದ 2024 25ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಸರ್ಕಾರದಿಂದ ಸಹಾಯವಾಗುವಂತೆ ಶೈಕ್ಷಣಿಕ ಸಹಾಯಧನವನ್ನು (Scholarship) ನೀಡಲು ಆನ್ಲೈನ್ (Online) ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು : ಕರ್ನಾಟಕ … Read more

Ration Card ಹೊಸ ವರ್ಷದಲ್ಲಿ ಪಡಿತರ ಚೀಟಿದಾರರಿಗೆ ಸಿಹಿಸುದ್ದಿ

Ration Card

Ration Card ಹೊಸ ವರ್ಷದಲ್ಲಿ ಪಡಿತರ ಚೀಟಿದಾರರಿಗೆ ಸಿಹಿಸುದ್ದಿ Ration Card ಕರ್ನಾಟಕ ಸರ್ಕಾರವು ನಕಲಿ ದಾಖಲೆಗಳ ಮೂಲಕ ಪಡೆದ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಪಡಿತರ ಚೀಟಿಗಳನ್ನು ಎಪಿಎಲ್ (ಬಡತನ ರೇಖೆಗಿಂತ ಮೇಲಿನ) ಕಾರ್ಡ್‌ಗಳಾಗಿ ಸಕ್ರಿಯವಾಗಿ ಗುರುತಿಸುತ್ತಿದೆ ಮತ್ತು ಪರಿವರ್ತಿಸುತ್ತಿದೆ. ನಡೆಯುತ್ತಿರುವ ಸುಧಾರಣೆಗಳ ಭಾಗವಾಗಿ, 2025 ರಿಂದ ಪ್ರಾರಂಭವಾಗುವ ಎಲ್ಲಾ ಪಡಿತರ ಕಾರ್ಡ್ ಹೊಂದಿರುವವರಿಗೆ ಗಮನಾರ್ಹವಾದ update ಕಾಯುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿಯಲ್ಲಿ, ಭಾರತ ಸರ್ಕಾರವು ಅರ್ಹ ಕುಟುಂಬಗಳಿಗೆ ಸಬ್ಸಿಡಿ ಪಡಿತರವನ್ನು ಒದಗಿಸುತ್ತದೆ. ಸರ್ಕಾರಿ … Read more

HSRP NUMBER PLATE ಅಳವಡಿಕೆಗೆ ಡೇಡ್ ಲೈನ್! ಇದುವೇ ಕೊನೆಯಾವಕಾಶ

HSRP NUMBER PLATE ಅಳವಡಿಕೆಗೆ ಡೇಡ್ ಲೈನ್! ಇದುವೇ ಕೊನೆಯಾವಕಾಶ ಕರ್ನಾಟಕ ರಾಜ್ಯವು ವಾಹನ ಸವಾರರಿಗೆ HSRP Number Plate ಅಳವಡಿಸಲು ಇಲ್ಲಿಯವರೆಗೂ 5 ಬಾರಿ ಅವಕಾಶ ನೀಡಿದರು ಸಹ, ಇನ್ನು ಹಲವಾರು ವಾಹನ ಸವಾರರು ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೆ ಇರುವುದರಿಂದ ಇದೀಗ ಕೊನೆಯ ಅವಕಾಶವನ್ನು ಘೋಷಣೆ ಮಾಡಿದೆ. HSRP Number Plate ಅಳವಡಿಕೆಗೆ ಕೊನೆಯ ದಿನಾಂಕ ಯಾವಾಗ? ಅಳವಡಿಸುವುದು ಹೇಗೆ? ಎಲ್ಲಾ ಮಾಹಿತಿಯು ಕೆಳಗಿನಂತಿವೆ; HSRP ನಂಬರ್ ಪ್ಲೇಟ್ ಅಂದರೆ ಏನು? HSRP ಇದರ ವಿಸ್ಕೃತ … Read more

BSNL 3G ಸೇವೆ ಬಂದ್! ಸಿಮ್ ಚೇಂಜ್ ಮಾಡಬೇಕಾ?

BSNL 3G ಸೇವೆ ಬಂದ್! ಸಿಮ್ ಚೇಂಜ್ ಮಾಡಬೇಕಾ? ದೇಶದಲ್ಲಿ ಲಕ್ಷಾಂತರ ಜನರು ಬಿಎಸ್ಎನ್ಎಲ್ ಸಿಮ್ ಬಳಸುತ್ತಿದ್ದಾರೆ, BSNL 3G ಸೇವೆಯನ್ನು ಜನವರಿ 15ರಿಂದ ನಿಲ್ಲಸಲು ತೀರ್ಮಾನ ನಡೆಸಿದೆ, ಏನದು ಅಂತ ತಿಳಿದುನೋಡೋಣ. BSNL 4G: ದೇಶದ ಖಾಸಗಿ ಕಂಪನಿಗಳಾದ Jio, Airtel ಮತ್ತಿತರ ಕಂಪನಿಗಳು 4G,5G ಸೇವೆ ತಲುಪಿರುವಾಗ, ಸರ್ಕಾರಿ ಸೌಮ್ಯದ ಕಂಪನಿಯಾಗಿರುವ BSNL ಇನ್ನು 3G ಸೇವೆ ಕೊಡ್ತಿದೆ, ಆದರೆ ಗ್ರಾಹಕರು 4G ಸೇವೆ ಯಾವಾಗ ಆರಂಭವಾಗುತ್ತದೆ ಎಂದು ಕಾಯುತ್ತಿದ್ದಾರೆ, BSNL 4G ತರುವ … Read more