Bank Loan: ಬ್ಯಾಂಕ್ ಲೋನ್ ಸರಿಯಾಗಿ ತೀರಿಸಲಿಕ್ಕೆ ಆಗ್ತಿಲ್ವಾ? ಹಾಗಾದರೆ ಈ ಕೆಲಸ ಮಾಡಿ, ಸಾಲದ ಹೊರೆತಗ್ಗಿಸಿ!

Bank Loan: ಬ್ಯಾಂಕ್ ಲೋನ್ ಸರಿಯಾಗಿ ತೀರಿಸಲಿಕ್ಕೆ ಆಗ್ತಿಲ್ವಾ? ಹಾಗಾದರೆ ಈ ಕೆಲಸ ಮಾಡಿ, ಸಾಲದ ಹೊರೆತಗ್ಗಿಸಿ! ಜನರು ತಮ್ಮ ವಿವಿಧ ಬೇಡಿಕೆಗಳಿಗೆ, ಹಣದ ಕೊರತೆಯಿಂದ ಸಾಲದ ಮೊರೆ ಹೋಗುತ್ತಾರೆ. ಆದರೆ ನಂತರದ ದಿನಗಳಲ್ಲಿ ತೆಗೆದುಕೊಂಡ ಸಾಲವನ್ನು ತೀರಿಸಲು ತುಂಬಾ ಕಷ್ಟಪಡುತ್ತಾರೆ, ಅಂತೆಯೇ ನೀವು ಬ್ಯಾಂಕಿನಲ್ಲಿ ಸಾಲ ಮಾಡಿ ಅದನ್ನು ತೀರಿಸಲು ಹರಸಾಹಸ ಪಡುತ್ತಿದ್ದೀರಾ? ಹಾಗಾದರೆ ಇನ್ನು ಮುಂದೆ ಆ ಚಿಂತೆ ನಿಮಗೆ ಬೇಡ, ಯಾಕೆಂದರೆ ಸಾಲ ತೀರಿಸಲು ಎಲ್ಲಿದೆ ಸುಲಭ ಉಪಾಯ, ಅದೇನೆಂದರೆ ಲೋನ್ ಸೆಟಲ್ಮೆಂಟ್…! … Read more

Tv Channels ಟಿವಿ ಪ್ರಿಯರಿಗೆ ಬಿಗ್ ಶಾಕ್! ಫೆ.01 ರಿಂದ ಈ ಚಾನಲ್ ಗಳು ಬಲು ದುಬಾರಿ; ಇಲ್ಲಿದೆ ಸಂಪೂರ್ಣ ಮಾಹಿತಿ

Tv Channels ಟಿವಿ ಪ್ರಿಯರಿಗೆ ಬಿಗ್ ಶಾಕ್! ಫೆ.01 ರಿಂದ ಈ ಚಾನಲ್ ಗಳು ಬಲು ದುಬಾರಿ; ಇಲ್ಲಿದೆ ಸಂಪೂರ್ಣ ಮಾಹಿತಿ ಫೆಬ್ರವರಿ 01 ರಿಂದ ಟಿವಿ ನೋಡುವುದು ಬಲು ದುಬಾರಿ ಆಗಲಿದೆ, ಇದಕ್ಕೆ ಪ್ರಮುಖ ಕಾರಣವೆಂದರೆ ದೇಶದ ಎಲ್ಲಾ ಟಿವಿ ಚಾನಲ್ ಗಳು ತಮ್ಮ ಮೂಲ ಬೆಲೆಗಳನ್ನು ಹೆಚ್ಚಿಸಲು ನಿರ್ಧರಿಸಿದೆ, ಸಂಪೂರ್ಣ ಮಾಹಿತಿಯು ಕೆಳಗಿನಂತಿವೆ. ಫೆಬ್ರವರಿ 01 ರಿಂದ ಎಲ್ಲಾ ಟಿವಿ ಚಾನಲ್ ಗಳು ತಮ್ಮ ಚಾನಲ್ಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದೆ, ಈ ಹಿನ್ನೆಲೆಯಿಂದ ಟಿವಿ … Read more

Daughter Rights: ಮದುವೆಯಾದ ಹೆಣ್ಣು ಮಕ್ಕಳಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕು ಸಿಗುತ್ತಾ?

Daughter Rights: ಮದುವೆಯಾದ ಹೆಣ್ಣು ಮಕ್ಕಳಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕು ಸಿಗುತ್ತಾ? Property Law: ಮದುವೆಯಾದ ಹೆಣ್ಣು ಮಕ್ಕಳಿಗೆ ತಂದೆ ಆಸ್ತಿಯಲ್ಲಿ ಯಾವುದೇ ಹಕ್ಕಿಲ್ಲ ಎಂದು ಭಾವಿಸಲಾಗಿದೆ, ಆದರೆ ಇದು ಕೇವಲ ಕೆಲ ಜನರ ನಂಬಿಕೆಯೇ? ಕಾನೂನಿನಲ್ಲಿ ಹಕ್ಕು ಇದ್ಯಾ? ಮದುವೆಯಾದ ಮಗಳಿಗೆ ತಂದೆ ಆಸ್ತಿಯಲ್ಲಿ ಹಕ್ಕು ಸಿಗುತ್ತಾ? ಇಲ್ವಾ? ಭಾರತದಲ್ಲಿ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳು ಅನೇಕರಿಗೆ ತಿಳಿದಿಲ್ಲ, ಹೆಣ್ಣು ಮಕ್ಕಳು ಯಾವಾಗಲೂ ಬೇರೆಯವರ ಮನೆಗೆ ಹೋಗುತ್ತಾರೆ, ಉಡುಗೊರೆ ಮತ್ತು ವರದಕ್ಷಿಣೆಯನ್ನು ಮಾತ್ರ ಪಡೆಯಬಹುದು ಎಂದು … Read more

Gruhalakshmi 16th Installment Money ಜಮಾ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

Gruhalakshmi 16th Installment Money ಜಮಾ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ Gruhalakshmi Scheme: ರಾಜ್ಯದ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಲ್ಲಿ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಕೂಡ ಒಂದಾಗಿದೆ, ಈ ಯೋಜನೆ ಅಡಿ ಗೃಹಲಕ್ಷ್ಮಿಯರು ಪ್ರತಿ ತಿಂಗಳು ರೂ.2000 ಹಣವನ್ನು ಪಡೆಯುತ್ತಿದ್ದಾರೆ. ಈಗ ಎಲ್ಲೆಡೆ ಬಾಕಿ ಉಳಿದಿರುವ 16ನೇ ಕಂತಿನ ಹಣ ಜಮಾ ಯಾವಾಗ ಎಂಬ ಪ್ರಶ್ನೆಗಳು ಎದ್ದಿದ್ದವು, ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರವು ಫಲಾನುಭವಿಗಳಿಗೆ ಸಿಹಿ ಸುದ್ದಿ ಒಂದನ್ನು ನೀಡಿದೆ. … Read more

PM Svanidhi Yojana ಆಧಾರ್ ಕಾರ್ಡ್ ಹೊಂದಿರುವವರಿಗೆ ಸಿಗಲಿದೆ ಜಾಮೀನು ರಹಿತ 50, 000ರೂ. ಸಾಲ

PM Svanidhi Yojana ಆಧಾರ್ ಕಾರ್ಡ್ ಹೊಂದಿರುವವರಿಗೆ ಸಿಗಲಿದೆ ಜಾಮೀನು ರಹಿತ 50,000 ರೂ. ಸಾಲ ಆಧಾರ್ ಕಾರ್ಡ್ ಮೂಲಕ ಯಾವುದೇ ಜಾಮೀನು ಇಲ್ಲದೆ 50 ಸಾವಿರ ಸಾಲ ಪಡೆಯುವ ಪಿಎಮ್ ಸ್ವನಿಧಿ ಯೋಜನೆಗೆ (PM Svanidhi Yojana) ಅರ್ಜಿ ಸಲ್ಲಿಸುವುದು ಹೇಗೆ ಸಂಪೂರ್ಣ ಮಾಹಿತಿಯು ಇಲ್ಲಿದೆ. ಸಣ್ಣಪುಟ್ಟ ವ್ಯಾಪಾರಸ್ಥರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲಾ ಬಗೆಯ ಗಮನದಲ್ಲಿಟ್ಟುಕೊಂಡು ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರವು ಈಗಾಗಲೇ ಜಾರಿಗೆ ತಂದಿದೆ. ಜೊತೆಗೆ ಈ ಎಲ್ಲ ಯೋಜನೆಗಳಿಗೆ ಸುಲಭದಲ್ಲಿ ಸಾಲವನ್ನು … Read more

Gold Rate: ಚಿನ್ನ, ಬೆಳ್ಳಿ ಖರೀದಿಸುವವರಿಗೆ ಗುಡ್ ನ್ಯೂಸ್! ಬೆಲೆಯಲ್ಲಿ ತುಸು ಇಳಿಕೆ

Gold Rate: ಚಿನ್ನ, ಬೆಳ್ಳಿ ಖರೀದಿಸುವವರಿಗೆ ಗುಡ್ ನ್ಯೂಸ್! ಬೆಲೆಯಲ್ಲಿ ತುಸು ಇಳಿಕೆ ಬಂಗಾರ ಮತ್ತು ಬೆಳ್ಳಿಯ ದರವು ಹಾವು ಏಣಿ ಆಟದಂತೆ ಹೇಳಿದ ಆಗುತ್ತದೆ ಇದೇ, ನಿನಗೆ ಹೋಲಿಕೆ ಮಾಡಿದರೆ ಚಿನ್ನದ ದರವು ಇಂದು ತುಸು ಕಡಿಮೆಯಾಗಿದೆ, ಹಾಗಾದರೆ ಇಂದು ಕರ್ನಾಟಕ ಹಾಗೂ ದೇಶದ ಪ್ರಮುಖ ನಗರಗಳಲ್ಲಿ 10ಗ್ರಾಂ ಚಿನ್ನದ ದರ ಎಷ್ಟಿದೆ ಅನ್ನುವುದನ್ನು ಮುಖ್ಯ ಅಂಶಗಳ ಮೂಲಕ ತಿಳಿಯೋಣ. ನಿನ್ನೆ 10 ಗ್ರಾಂ ಚಿನ್ನದ ದರವು ರೂ.72,150 ಇದ್ದರೆ, ಇಂದು ರೂ.72,140 ಕ್ಕೆ ಇಳಿಕೆಯಾಗಿದೆ, … Read more

Smart Aadhar Card: ಸ್ಮಾರ್ಟ್ ಆಧಾರ್ ಕಾರ್ಡ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

Smart Aadhar Card: ಸ್ಮಾರ್ಟ್ ಆಧಾರ್ ಕಾರ್ಡ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಗೂ ಕೇಂದ್ರ ಸರ್ಕಾರದ ಆಧಾರ್ ಕಾರ್ಡ್ ಗುರುತಿನ ಚೀಟಿಯನ್ನು ನೀಡಿದೆ, ದೈನಂದಿನ ವ್ಯವಹಾರಿಕ ಚಟುವಟಿಕೆಗಳ ಅನುಗುಣವಾಗಿ ಎಲ್ಲರೂ ಆಧಾರ (Aadhar) ಬಳಸುತ್ತಾರೆ. ನಿಮ್ಮ ಆಧಾರ್ ಕಾರ್ಡ್ ಅವ್ಯವಹಾರಕ ಚಟುವಟಿಕೆ ನಡೆಸುವವರ ಕೈಗೆ ಸಿಕ್ಕರೆ ದುರುಪಯೋಗ ಹಾಗುವ ಸಾಧ್ಯತೆ ಇದೆ. ಇದೇ ಕಾರಣದಿಂದಾಗಿ ಸರ್ಕಾರವು ಆಧಾರ್ ಬದಲಾಗಿ ಪ್ಯಾಕೆಟ್ ಸೈಜಿನ ಪಿವಿಸಿ ಆಧಾರ್ ಪಡೆಯಲು UIDAI (ಭಾರತೀಯ ವಿಜಿಷ್ಟ … Read more

UPI NEW RULES: ಜ.01 ರಿಂದ UPI ಅಪ್ಲಿಕೇಶನ್ಗಳ ನಿಯಮಗಳು ಬದಲಾವಣೆ! ಇಲ್ಲಿದೆ ಸಂಪೂರ್ಣ ಮಾಹಿತಿ

UPI NEW RULES: ಜ.01 ರಿಂದ UPI ಅಪ್ಲಿಕೇಶನ್ಗಳ ನಿಯಮಗಳು ಬದಲಾವಣೆ! ಇಲ್ಲಿದೆ ಸಂಪೂರ್ಣ ಮಾಹಿತಿ ಸ್ಮಾರ್ಟ್ ಫೋನ್ ಬಳಕಿದಾರರಿಗಾಗಿ ತರಲಾದ, UPI ಸೇವೆಯು UPI123Pay ನ ವಹಿವಾಟಿನ ಮಿತಿಯನ್ನು ಹೆಚ್ಚಿಸಲು RBI ನಿರ್ಧಾರ ಮಾಡಿದೆ. ಹೊಸ ವರ್ಷದಂದು ಗ್ರಾಹಕರು UPI123Pay ಮೂಲಕ 5000 ರೂ. ಬದಲಿಗೆ ಒಂದು ದಿನದಲ್ಲಿ 10,000 ರೂ. ವರೆಗೆ ಪಾವತಿ ಮಾಡಲು ಸಾಧ್ಯವಾಗುತ್ತದೆ, ಇದರ ಬಗ್ಗೆ ಮಾಹಿತಿಯು ಕೆಳಗಿನಂತಿವೆ. UPI ಪಾವತಿಯನ್ನು ಮಾಡುವವರಿಗೆ, 01 ಜನವರಿ 2025 ರಿಂದ ವರ್ಷವೂ ಬದಲಾಗುವುದಲ್ಲದೆ, … Read more

Gruhalakshmi Scheme: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ! ಗೃಹಲಕ್ಷ್ಮಿ ಹಣ ವಿಳಂಬಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ

Gruhalakshmi Scheme: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ! ಗೃಹಲಕ್ಷ್ಮಿ ಹಣ ವಿಳಂಬಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ Gruhalakshmi Scheme: ರಾಜ್ಯದ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಪ್ರತಿ ತಿಂಗಳು ರೂ.2000 ನೀಡುವ ಮೂಲಕ ತಮ್ಮ ಆರ್ಥಿಕತೆ ಜೀವನವನ್ನು ಹೋಗಲಾಡಿಸಲು ಬಹಳಷ್ಟು ಉಪಯೋಗವಾಗಿದೆ, ಇದೀಗ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಹಣ ವಿಳಂಬಕ್ಕೆ ಹೊಸ ಸ್ಪಷ್ಟನೆ ನೀಡಿದ್ದಾರೆ ಇದರ ಸಂಪೂರ್ಣ ಮಾಹಿತಿ ಕೆಳಗೆ ನೀಡಿದೆ ಓದಿ. ಹೌದು, ಅದೇನೆಂದರೆ ಸಚಿವೆ ಲಕ್ಷ್ಮಿ … Read more

New Rules: ಹೊಸ ಸಿಮ್ ಖರೀದಿ ಸುಲಭವಲ್ಲ! 3 ವರ್ಷ ಬ್ಯಾನ್, ನ್ಯೂ ರೂಲ್ಸ್ ಜಾರಿ

New Rules: ಹೊಸ ಸಿಮ್ ಖರೀದಿ ಸುಲಭವಲ್ಲ! 3 ವರ್ಷ ಬ್ಯಾನ್, ನ್ಯೂ ರೂಲ್ಸ್ ಜಾರಿ ಜನವರಿ 2025 ರಿಂದ ಭಾರತದಲ್ಲಿ ಹಲವು ನಿಯಮಗಳು ಬದಲಾಗಲಿದೆ, ಕೆಲವು ನಿಯಮಗಳು ಇನ್ನಷ್ಟು ಕಠಿಣವಾಗಲಿದೆ, ಸಿಮ್ ಕಾರ್ಡ್ ಗಳ ವಿಚಾರದಲ್ಲಿ ಇದೀಗ ಸರ್ಕಾರವು ಮಹತ್ತರ ಬದಲಾವಣೆಗಳನ್ನು ತಂದಿದೆ, ಹೊಸ ನಿಯಮ ಏನು? ಎಲ್ಲರೂ ಈಗ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ, ಇದರ ಜೊತೆಗೆ ಹಲವು ನಿಯಮಗಳು ಅಪ್ಡೇಟ್ ಆಗಿದೆ, UPI, ಸಿಲೆಂಡರ್ ಪಾವತಿ ಸೇರಿದಂತೆ ಹಲವು ನಿಯಮಗಳು ಬದಲಾಗುತ್ತಿದೆ. ಕೆಲವು ನಿಯಮಗಳು … Read more