Bank of Baroda Recruitment 1200 ಹುದ್ದೆಗಳ ನೇಮಕಾತಿ 2024

Bank of Baroda Recruitment 1200 ಹುದ್ದೆಗಳ ನೇಮಕಾತಿ 2024 ಬ್ಯಾಂಕ್ ಆಫ್ ಬರೋಡದಲ್ಲಿ 1200 ಹುದ್ದೆಗಳು ಖಾಲಿ ಇದ್ದು ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ, ಪದವಿ ಪಾಸಾದ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. Bank of Baroda ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂಬಂಧಿಸಿದ ಹಾಗೆ ಅಧಿಕೃತ ಅಧಿಸೂಚನೆಯೂ ಈಗಾಗಲೇ ಬಿಡುಗಡೆಯಾಗಿದೆ, ಅಧಿಸೂಚನೆಯ ಪ್ರಕಾರ ಶೈಕ್ಷಣಿಕ ಅರ್ಹತೆ, ವೇತನ ಶ್ರೇಣಿ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸುವ ವಿಧಾನ, ಕೊನೆಯ ದಿನಾಂಕ ಹಾಗೂ ಹುದ್ದೆಗಳಿಗೆ … Read more

Pump Set ಕುರಿತಂತೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಜಾರಿ

Pump Set ಕುರಿತಂತೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಜಾರಿ ರಾಜ್ಯದಲ್ಲಿ ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಸುಮಾರು 4.5 ಲಕ್ಷ ಕೃಷಿಪಂಪ್ಸೆಟ್ ಗಳು ಇದ್ದು, ಈಗಾಗಲೇ ಸುಮಾರು 2.5 ಲಕ್ಷ ಪಂಪ್ಸೆಟ್ಟುಗಳನ್ನು ಅಕ್ರಮ ಸಕ್ರಮ ಯೋಜನೆ ಅಡಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗಿದೆ, ಇನ್ನುಳಿದ 2 ಲಕ್ಷ ಪಂಪ್ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಏಜೆನ್ಸಿ ಅವರನ್ನು ನಿಗದಿಪಡಿಸಲಾಗಿದೆ ಎಂದು ಇಂಧನ ಸಚಿವರಾದ ಕೆ. ಜೆ. ಚಾರ್ಜ್ ಅವರು ಹೇಳಿದ್ದಾರೆ. ರಾಜ್ಯದ ಕೆಲವು ತಾಲೂಕುಗಳು ಪದೇ ಪದೇ … Read more

KSRTC BUS TICKET: ಪ್ರಯಾಣಿಕರಿಗೆ ಬಿಗ್ ಶಾಕ್! ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಏರಿಕೆ?

KSRTC BUS TICKET: ಪ್ರಯಾಣಿಕರಿಗೆ ಬಿಗ್ ಶಾಕ್! ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಏರಿಕೆ? ಹೊಸ ವರ್ಷದ ಆರಂಭದ ಬೆನ್ನೆಲೆ, ಇತ್ತ ರಾಜ್ಯದ ಜನತೆಗೆ ಸಾರಿಗೆ ಇಲಾಖೆಯು ಬಿಗ್ ಶಾಕ್ ನೀಡಲು ಮುಂದಾಗಿದೆ, ಹೊಸ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯ ಬಳಿಕ ಬಸ್ ಟಿಕೆಟ್(Bus Ticket) ದರ ಏರಿಕೆ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಎಲ್ಲಾ ಸಾರಿಗೆ ಇಲಾಖೆಯು ಹಿಂದೆ, 25% ರಷ್ಟು ಬಸ್ ಟಿಕೆಟ್ ದರದ ಏರಿಕೆಗೆ ಮನವಿ ಮಾಡಿದ್ದರು, 25% ಅಲ್ಲದಿದ್ದರೂ … Read more

Personal Loan: ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಬೇಕಾ? ಈ ದಾಖಲೆಗಳು ಪ್ರಮುಖ

Personal Loan: ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಬೇಕಾ? ಈ ದಾಖಲೆಗಳು ಪ್ರಮುಖ ವೈಯಕ್ತಿಕ ಸಾಲದ(Personal Loan) ಬಡ್ಡಿದರ ಕಡಿಮೆ ಮಾಡಲು ಯಾವ ಪ್ರಮುಖ ದಾಖಲೆಗಳು ಸಹಾಯ ಮಾಡುತ್ತದೆ ಎನ್ನುವುದನ್ನು ಈ ಮೂಲಕ ತಿಳಿಯಿರಿ. ವೈಯಕ್ತಿಕ ಸಾಲ ತೆಗೆದುಕೊಳ್ಳಲು ಸಿದ್ಧರಿದ್ದೀರಾ ನೀವು?  ಸಾಮಾನ್ಯವಾಗಿ ಸಾಲ ಪಡೆಯಲು ಬೇರೆ ಬೇರೆ ಕಂಪನಿಗಳ, ಬೇರೆ ಬೇರೆ ಅರ್ಹತೆಗಳನ್ನು ಪೂರೈಸ ಬೇಕಾಗುತ್ತದೆ. ವೈಯಕ್ತಿಕ ಸಾಲದ ಬಡ್ಡಿ ದರವು ಪ್ರತಿಯೊಬ್ಬ ವ್ಯಕ್ತಿಗೂ ಬೇರೆಯೇ ಆಗಿರುತ್ತದೆ. ಏಕೆಂದರೆ ಕ್ರೆಡಿಟ್ ಸ್ಕೋರ್, ವೈಯಕ್ತಿಕ ಆದಾಯ, … Read more

Old 2 Rupees Coin: 2 ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ! ೧೦ ಲಕ್ಷದವರೆಗೆ ಮಾರಾಟಾ ಮಾಡಬಹುದು !

Old 2 Rupees Coin

Old 2 Rupees Coin: 2 ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ! ೧೦ ಲಕ್ಷದವರೆಗೆ ಮಾರಾಟಾ ಮಾಡಬಹುದು ! Old 2 Rupees Coin ಹಳೆಯ ನಾಣ್ಯಗಳು ಮತ್ತು ನೋಟುಗಳ ಮೇಲಿನ ಆಕರ್ಷಣೆಯು ಬೆಳೆಯುತ್ತಲೇ ಇದೆ, ಸಂಗ್ರಾಹಕರು ಅನನ್ಯ ಮತ್ತು ಅಪರೂಪದ ವಸ್ತುಗಳಿಗೆ ಹೆಚ್ಚಿನ ಬೆಲೆಗಳನ್ನು ಪಾವತಿಸಲು ಸಿದ್ಧರಿದ್ದಾರೆ. ನೀವು 1994 ರ ಎರಡು-ರುಪಾಯಿ ನಾಣ್ಯವನ್ನು ಹೊಂದಿದ್ದರೆ ಅಥವಾ ವಿಭಿನ್ನ ವೈಶಿಷ್ಟ್ಯಗಳೊಂದಿಗೆ ಅಂತಹುದೇ ನಾಣ್ಯಗಳನ್ನು ಹೊಂದಿದ್ದರೆ, ನೀವು ಅವುಗಳನ್ನು ₹5 ಲಕ್ಷದಿಂದ ₹10 ಲಕ್ಷದವರೆಗಿನ … Read more

PM Kisan money! ರೈತರೇ ಬಿಗ್ ಅಪ್ಡೇಟ್ ಈ ಕೆಲಸ ಮಾಡದೇ ಇದ್ದರೆ ಪಿಎಂ ಕಿಸಾನ್ ಹಣ ! ಖಾತೆ ಸೇರುವುದಿಲ್ಲ

PM Kisan money!

PM Kisan money! ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪಿಎಂ-ಕಿಸಾನ್) 19 ನೇ ಕಂತುಗಾಗಿ ಕಾಯುತ್ತಿರುವ ರೈತರು jan 31, 2025 ರೊಳಗೆ ನಿರ್ಣಾಯಕ ಹಂತಗಳನ್ನು ಪೂರ್ಣಗೊಳಿಸಬೇಕು , ಫೆಬ್ರವರಿ 2025 ರಲ್ಲಿ ಪಾವತಿಯನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಪ್ರಮುಖ ಅವಶ್ಯಕತೆಗಳ ಸಾರಾಂಶ ಇಲ್ಲಿದೆ: 1. ರೈತರ ನೋಂದಣಿ ಕೊನೆಯ ದಿನಾಂಕ: jan 31, 2025. ಅಗತ್ಯ ದಾಖಲೆಗಳು: ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ. ನೋಂದಣಿ ಪ್ರಕ್ರಿಯೆ: ರೈತರು … Read more

Arecanut: ಕೇಂದ್ರದಿಂದ ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ! ಸಂಪೂರ್ಣ ಮಾಹಿತಿ ಇಲ್ಲಿದೆ

Arecanut: ಕೇಂದ್ರದಿಂದ ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ! ಸಂಪೂರ್ಣ ಮಾಹಿತಿ ಇಲ್ಲಿದೆ ಅಡಿಕೆಯು ಹವ್ಯಕ ಸಮಾಜದ ಮೂಲ ಕೃಷಿಯಾಗಿದೆ, ಅಡಿಕೆಯ ಬಗ್ಗೆ ಯಾವುದೇ ವಿವಿಧ ಅಪಾಯಗಳು ವ್ಯಕ್ತವಾದರೂ ಅದಕ್ಕೆ ಕೇಂದ್ರ ಸರ್ಕಾರವು ಚಿಂತಿಸಲಿದೆ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಅಡಿಕೆ ಬೆಳೆ ಪರವಾಗಿ ಬರವಸೆಯನ್ನು ನೀಡಿದ್ದಾರೆ. ಶ್ರೀ ಅಖಿಲ ಹವ್ಯಕ ಸಮಾಜದ ಪರವಾಗಿ ಶುಕ್ರವಾರ ಅರಮನೆ ಮೈದಾನದಲ್ಲಿ ಯೋಜಿಸಿದ್ದ ಮೂರು ದಿನಗಳ ತೃತೀಯ ವಿಶ್ವ ಸಮ್ಮೇಳನಕ್ಕೆ ಚಾಲನೆ ನೀಡಿದ ಅವರು, ಅಡಿಕೆಯು ಹವ್ಯಕ ಸಮಾಜ ಮೂಲ … Read more

Gruhalakshmi Scheme: 16ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ! ಈ ದಿನಾಂಕದಂದು ನಿಮ್ಮ ಖಾತೆಗೆ ಬರಲಿದೆ ರೂ.2000

Gruhalakshmi Scheme: 16ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ! ಈ ದಿನಾಂಕದಂದು ನಿಮ್ಮ ಖಾತೆಗೆ ಬರಲಿದೆ ರೂ.2000 ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಿಂದಾಗಿ(Gruhalakshmi Scheme) ಮಹಿಳೆಯರಿಗೆ ಸಾಕಷ್ಟು ಅನುಕೂಲಗಳಾಗಿವೆ ಮತ್ತು ಅವರ ಆರ್ಥಿಕತೆಯ ಹಾಗೂ ಮನೆಯ ಖರ್ಚುಗಳನ್ನು ನಿಭಾಯಿಸಲು ತುಂಬಾನೇ ಸಹಕಾರಿಯಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು 16ನೇ ಕಂತಿನ ಹಣದ ಬಿಡುಗಡೆಯ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ, 16ನೇ ಕಂತಿನ ಹಣವನ್ನು ಯಾವಾಗ … Read more

7th Pay Commission: DA Hike ತುಟ್ಟಿಭತ್ಯೆ ಹೆಚ್ಚಳ ಕೇಂದ್ರ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್

7th Pay Commission

7th Pay Commission: ತುಟ್ಟಿಭತ್ಯೆ ಹೆಚ್ಚಳ ಕೇಂದ್ರ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್  DA Hike ಜನವರಿ 2025 ರಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ನಿರೀಕ್ಷಿತ ಡಿಎ (ಆತ್ಮೀಯ ಭತ್ಯೆ) ಹೆಚ್ಚಳವು ಧನಾತ್ಮಕ ಬೆಳವಣಿಗೆಯಾಗಿದೆ ಏಕೆಂದರೆ ಇದು ಅವರ ಗಳಿಕೆಯ ಮೇಲೆ ಹಣದುಬ್ಬರದ ಪರಿಣಾಮವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಪರಿಗಣಿಸಬೇಕಾದ ಪ್ರಮುಖ ಅಂಶಗಳು ಇಲ್ಲಿವೆ: 7th Pay Commission ಪ್ರಸ್ತುತ ಸನ್ನಿವೇಶ: ಐತಿಹಾಸಿಕ ಸಂದರ್ಭ : ಜೀವನ ವೆಚ್ಚದಲ್ಲಿನ ಬದಲಾವಣೆಗಳನ್ನು ಪ್ರತಿಬಿಂಬಿಸುವ ಅಖಿಲ ಭಾರತ … Read more

BSNL RECHARGE PLAN: ಹೊಸ ವರ್ಷಕ್ಕೆ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಲು ಮುಂದಾದ BSNL

BSNL RECHARGE PLAN: ಹೊಸ ವರ್ಷಕ್ಕೆ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಲು ಮುಂದಾದ BSNL BSNL ಟೆಲಿಕಾಂ ಕಂಪನಿಯು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾ ನೀಡುವಲ್ಲಿ ಮುಂದಿದೆ, ಸರ್ಕಾರಿ ಸ್ವಾಮ್ಯದ ಕಂಪನಿಯಾಗಿರುವ BSNL ತನ್ನ ಗ್ರಾಹಕರಿಗೆ ಕಡಿಮೆ ತರದ ರಿಚಾರ್ಜ್ ಪ್ಲಾನ್ ಗಳ ಮೂಲಕ ಆಕರ್ಷಿಸುತ್ತಿದೆ, ಕಡಿಮೆ ಬೆಲೆಗೆ ಹೆಚ್ಚು ಡೇಟಾ ನೀಡುವ BSNL ಪ್ಲಾನ್ಗಳ (Bsnl Recharge Plan) ವರದಿಗಳು ಕೆಳಗಿನಂತಿವೆ. ಏರ್ಟೆಲ್, ಜಿಯೋ ಕಂಪನಿಗಳು ಮೊಬೈಲ್ ರೀಚಾರ್ಜ್ ದರಗಳನ್ನು ಹೆಚ್ಚಿಸುತ್ತಿದೆ, … Read more

copy
share with your friends.