7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ವೇತನ ಆಯೋಗದ ಬಿಡುಗಡೆ ದಿನಾಂಕ ರಿಲೀಸ್!

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! 7th ವೇತನ ಆಯೋಗದ ಬಿಡುಗಡೆ ದಿನಾಂಕ ರಿಲೀಸ್! 7th Pay Commission: 2024-25ನೇ ವರ್ಷವೂ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿ ದಾರರಿಗೆ, 7ನೇ ವೇತನ ಆಯೋಗದ ಪರಿಷ್ಕರಣೆಯಿಂದಾಗಿ ಹಲವು ಖುಷಿ ಸಮಾಚಾರಗಳನ್ನು ನೀಡಿತ್ತು, ಜನವರಿ 2025 ರಿಂದ ಪಿಂಚಣಿದಾರರು ಮತ್ತು ನೌಕರರ ತುಟ್ಟಿಬತ್ತಿಯೇ ಹೆಚ್ಚಾಗಲಿದೆ, ಆದರೆ ಇಷ್ಟು ಪ್ರಮಾಣದಲ್ಲಿ ಹೆಚ್ಚಾಗಲಿದೆ ಎನ್ನುವುದು, AICPI ನ ಡಾಟಾ(Data)ವನ್ನು ಅವಲಂಬಿಸಿರುತ್ತದೆ. 7ನೇ ವೇತನ ಆಯೋಗವನ್ನು ಕೇಂದ್ರ ಸರ್ಕಾರವು … Read more

PM KISSAN MONEY 19ನೇ ಕಂತಿನ ಹಣ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಿಕೊಳ್ಳಿ

PM KISSAN MONEY 19ನೇ ಕಂತಿನ ಹಣ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಿಕೊಳ್ಳಿ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM KISSAN) ಯೋಜನೆಯಡಿ 19ನೇ ಕಂತಿನ 2000 ರೂ. ಹಣವನ್ನು ಪಡೆಯಲಿರುವ ಅರ್ಹರಿ ತರ ಪಟ್ಟಿ ಬಿಡುಗಡೆಯಾಗಿದ್ದು, ರೈತರು ಅಧಿಕೃತ ವೆಬ್ಸೈಟ್ಗೆ(Website) ಭೇಟಿ ನೀಡಿ ತಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳಬಹುದು.. ಕೇಂದ್ರ ಸರ್ಕಾರದ ಈ ಯೋಜನೆಯನ್ನು 2019 … Read more

Agriculture Loan: ರೈತರಿಗೆ ಸಿಹಿ ಸುದ್ದಿ ನೀಡಿದ RBI! ಕೃಷಿ ಸಾಲ;

Agriculture Loan: ರೈತರಿಗೆ ಸಿಹಿ ಸುದ್ದಿ ನೀಡಿದ RBI! ಕೃಷಿ ಸಾಲ; ಭಾರತೀಯ ರಿಸರ್ವ್ ಬ್ಯಾಂಕ್(RBI) ಕೃಷಿ ಕ್ಷೇತ್ರಕ್ಕೆ ಉತ್ತೇಜನ  ನೀಡುವ ಸಲುವಾಗಿ ಹೊಸ ಘೋಷಣೆಯನ್ನು ಮಾಡಿದೆ, ಕೃಷಿ ಸಾಲದ ಮೇಲಿನ ಮಿತಿಯನ್ನು ಏರಿಕೆ ಮಾಡಿದ್ದು, ಜನವರಿ 1 2025 ರಿಂದ ಈ ಹೊಸ ಘೋಷಣೆಯ ಸಹಾಯಧನವನ್ನು ಪಡೆಯಬಹುದು. RBI ನ ಹೊಸ ಘೋಷಣೆಯಿಂದ ದೇಶದ ಸುಮಾರು ಶೆ.86 ರಷ್ಟು ಚಿಕ್ಕ ರೈತರಿಗೆ ಅನುಕೂಲವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಆರ್ ಬಿ ಐ ನ ಹೊಸ ಗೌರ್ನರ್ … Read more

BUS Ticket: ರಾಜ್ಯದ ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್! ಟಿಕೆಟ್ ದರ ಹೆಚ್ಚಳ, ಸಚಿವರ ಅಭಿಪ್ರಾಯ ಏನು?

BUS Ticket: ರಾಜ್ಯದ ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್! ಟಿಕೆಟ್ ದರ ಹೆಚ್ಚಳ, ಸಚಿವರ ಅಭಿಪ್ರಾಯ ಏನು? ರಾಜ್ಯದಲ್ಲಿರುವ ಪ್ರಮುಖ ನಾಲ್ಕು ಸಾರಿಗೆ ನಿಗಮಗಳಲ್ಲಿ ಟಿಕೆಟ್ ದರವನ್ನು ಹೆಚ್ಚು ಮಾಡುವ ಕುರಿತು ಪ್ರಸ್ತಾವನೆ ಕಳಿಸಬೇಕಿದೆ, ಪ್ರಸ್ತಾವನೆ ಬಂದ ಬಳಿಕ ಸರ್ಕಾರವು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಹೇಳಿದ್ದಾರೆ. ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು, ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಟಿಕೆಟ್ ದರ ಹೆಚ್ಚಳ ಮಾಡುವ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ್ದಾರೆ.15% … Read more

Aadhar: ಆಧಾರ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ 5 ಹೊಸ ರೂಲ್ಸ್ ಜಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ

Aadhar: ಆಧಾರ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ 5 ಹೊಸ ರೂಲ್ಸ್ ಜಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ Aadhar Update: ಆಧಾರ್ ಕಾರ್ಡ್ ಭಾರತೀಯ ನಾಗರಿಕರಿಗೆ ಎಷ್ಟು ಪ್ರಮುಖವಾದ ದಾಖಲೆ ಎಂದು ನಮಗೆಲ್ಲರಿಗೂ ತಿಳಿದಿರುವ ವಿಷಯವಾಗಿದೆ. ನಮ್ಮ ದೈನಂದಿನ ವ್ಯವಹಾರಿಕ ಚಟುವಟಿಕೆಗಳಲ್ಲಿ ಅನೇಕ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಆಧಾರ್ ಕಾರ್ಡ್ (Aadhar Card) ಕಡ್ಡಾಯವಾಗಿದೆ. ಚಿಕ್ಕ ಮಗುವನ್ನು ಶಾಲೆಗೆ ದಾಖಲಾತಿ ಮಾಡಿಸುವುದರಿಂದ ಹಿಡಿದು, ವಯೋ ವೃದ್ಧರು ತಮ್ಮ ಪೆನ್ಷನ್ ಹಣ ಪಡೆಯುವವರಿಗೆ, ಸರ್ಕಾರಿ ಹುದ್ದೆಗಳಿಗೆ ಅರ್ಜಿ … Read more

Gruhalakshmi Money: ಗೃಹಲಕ್ಷ್ಮಿ ಹಣ ಚೆಕ್ ಮಾಡಲು ಹೊಸ ಲಿಂಕ್ ಬಿಡುಗಡೆ, ಡೈರೆಕ್ಟ್ ಲಿಂಕ್ ಇಲ್ಲಿದೆ

Gruhalakshmi Money: ಗೃಹಲಕ್ಷ್ಮಿ ಹಣ ಚೆಕ್ ಮಾಡಲು ಹೊಸ ಲಿಂಕ್ ಬಿಡುಗಡೆ, ಡೈರೆಕ್ಟ್ ಲಿಂಕ್ ಇಲ್ಲಿದೆ Gruhalakshmi Scheme DBT: ರಾಜ್ಯ ಸರ್ಕಾರವು ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಕೂಡ ಒಂದು, ಈ ಯೋಜನೆ ಜಾರಿಗೆ ಬಂದ ಒಂದು ವರ್ಷ ಕಳೆದಿದೆ, ರಾಜ್ಯದ ಅರ್ಹ ಮಹಿಳೆಯರು ಈ ಯೋಜನೆಯಿಂದಾಗಿ ಪ್ರತಿ ತಿಂಗಳು ರೂ.2000 ಹಣವನ್ನು ಪಡೆಯುತ್ತಿದ್ದಾರೆ, ಈ ಯೋಜನೆಯ ಹಣದಿಂದಾಗಿ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯವಾಗಿದೆ. ಈಗಾಗಲೇ 15 ದಿನ ಕಂತಿನ ಹಣ … Read more

CBSE RECRUITMENT: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ನೇಮಕಾತಿ 2025

CBSE RECRUITMENT: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ನೇಮಕಾತಿ 2025 ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯಲ್ಲಿ ಜೂನಿಯರ್ ಅಸಿಸ್ಟೆಂಟ್ ಮತ್ತು ಸುಪರಿಂಟೆಂಡೆಂಟ್ ಹುದ್ದೆಗಳು ಖಾಲಿ ಇದ್ದು ನೇಮಕಾತಿಯಾಗಿ ಅರ್ಜಿಯನ್ನು ಆಹ್ವಾನ್ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (CBSE) ಹೊರಡಿಸಿದ ಅಧಿಸೂಚನೆಯ ಪ್ರಕಾರ ವೇತನ ಶ್ರೇಣಿ ಅರ್ಜಿ ಶುಲ್ಕ, ಅರ್ಜಿ ಸಲ್ಲಿಸುವ ವಿಧಾನ, ಶೈಕ್ಷಣಿಕ ಅರ್ಹತೆ, ವಯೋಮಿತಿ, ಹಾಗೂ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ … Read more

SC ST OBC Scholarship 2025: ಅರ್ಜಿ ಸಲ್ಲಿಸಿ 48000 ರೂಪಾಯಿ ಸಿಗಲಿದೆ

SC ST OBC Scholarship 2025

SC ST OBC Scholarship 2025: ಅರ್ಜಿ ಸಲ್ಲಿಸಿ 48000 ರೂಪಾಯಿ ಸಿಗಲಿದೆ SC ST OBC Scholarship 2025: Apply ow SC ST OBC ಸ್ಕಾಲರ್‌ಶಿಪ್ 2025: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದ್ವಾರ ವಿವಿಧ ಛಾತ್ರವೃತ್ತಿಯ ಉಪಲಬ್ಧಗಳು ಹೌದು, ಜೋ ಪ್ರಾಥಮಿಕ ವಿದ್ಯಾಲಯದ ಚಿತ್ರಗಳು ಲಿಯೇ ಇದೆ. ಕೈ ಛಾತ್ರೋಂ ಈ ಛಾತ್ರವೃತ್ತಿಯೋಂ ಕಿ ರಾಶಿಯ ಉಪಯೋಗ್ ಅಪಾನಿ ಶಾಕಿಕ ಕೋಶಂ ಕರ್ನೆ ಮತ್ತು ಉಚ್ಚ ಶಿಕ್ಷಣವನ್ನು ಹೊಂದಿದೆ. ಚಿತ್ರಗಳು ಪಾತ್ರ ಹೌದಿಲ್ಲ. … Read more

Central Bank of India Recruitment ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2025

Central Bank of India Recruitment ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2025 ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸವನ್ನು ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ(Central Bank Of India)ದಲ್ಲಿ ಸ್ಪೆಷಲಿಸ್ಟ್ ಆಫೀಸರ್(Specialist Officer) ಹುದ್ದೆಗಳು ಖಾಲಿ ಇದ್ದು ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ, ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಶೈಕ್ಷಣಿಕ ಅರ್ಹತೆ, ವೇತನ ಶ್ರೇಣಿ, ಅರ್ಜಿ … Read more

Sukanya Samriddhi Yojana ಮಗಳ ಭವಿಷ್ಯದ ಸುಕನ್ಯ ಖಾತೆ ತೆರೆಯುವುದು ಹೇಗೆ ಎಲ್ಲಿದೆ ಸಂಪೂರ್ಣ ಮಾಹಿತಿ

Sukanya Samriddhi Yojana ಮಗಳ ಭವಿಷ್ಯದ ಸುಕನ್ಯ ಖಾತೆ ತೆರೆಯುವುದು ಹೇಗೆ ಎಲ್ಲಿದೆ ಸಂಪೂರ್ಣ ಮಾಹಿತಿ ನಿಮ್ಮ ಮಗಳ ಭವಿಷ್ಯಕ್ಕಾಗಿ ಸುರಕ್ಷಿತ ಆಯ್ಕೆ ಸುಕನ್ಯಾ ಸಮೃದ್ಧಿ ಯೋಜನೆ (SSY) ಸರ್ಕಾರಿ-ಬೆಂಬಲಿತ ಯೋಜನೆಯಾಗಿದ್ದು, ಇದು ಗರಿಷ್ಠ ಪೋಷಕರ ಮೂಲಕ ಹೆಣ್ಣು ಮಗುವಿನ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ. ಈ ಖಾತೆಯನ್ನು 10 ವರ್ಷದೊಳಗಿನ ಮಗಳ ಹೆಸರಿನಲ್ಲಿ ತೆರೆಯಬಹುದು. ಯೋಜನೆಗಾಗಿ ಪೋಷಕರು 15 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ ಮತ್ತು ಯೋಜನೆಯು 21 ವರ್ಷಗಳಲ್ಲಿ ಪೂರ್ಣಗೊಳ್ಳುತ್ತದೆ. ಪ್ರತಿ ವರ್ಷ ಕನಿಷ್ಠ ₹ … Read more

copy
share with your friends.