SBI ಗ್ರಾಹಕರಿಗೆ ಗುಡ್ ನ್ಯೂಸ್! 5 ವರ್ಷದ ಹೂಡಿಕೆಯ ಮೇಲೆ ಎಷ್ಟು ಬಡ್ಡಿ ಸಿಗಲಿದೆ ಗೊತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ.

SBI ಗ್ರಾಹಕರಿಗೆ ಗುಡ್ ನ್ಯೂಸ್! 5 ವರ್ಷದ ಹೂಡಿಕೆಯ ಮೇಲೆ ಎಷ್ಟು ಬಡ್ಡಿ ಸಿಗಲಿದೆ ಗೊತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ.  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ(SBI) 1,3 ಮತ್ತು 5 ವರ್ಷಗಳ ಸ್ಥಿರ ಠೇವಣಿಗಳಲ್ಲಿ (Fixed Deposit) 8 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಸಾಮಾನ್ಯರು ಮತ್ತು ಹಿರಿಯ ನಾಗರಿಕರು ಲಾಭವನ್ನು ಗಳಿಸಬಹುದು ಎನ್ನುವುದರ ಸಂಪೂರ್ಣ ಮಾಹಿತಿ ಕೆಳಗಿನಂತಿವೆ. SBI ದಲ್ಲಿ ನಾಮಿನಿ ವೈಶಿಷ್ಟ್ಯದ ಮೂಲಕ ಹೂಡಿಕೆದಾರರ ಕುಟುಂಬ ಸದಸ್ಯರು ಅಥವಾ ಸಂಗಾತಿಯು ನಿಶ್ಚಿತ ಠೇವಣಿಯ(Fixed … Read more

Gold Rate: ಚಿನ್ನ ಪ್ರಿಯರಿಗೆ ಬಿಗ್ ಶಾಕ್! ಭರ್ಜರಿ ಬೆಲೆ ಏರಿಕೆ! ಸಂಪೂರ್ಣ ಮಾಹಿತಿ ಇಲ್ಲಿದೆ

Gold Rate: ಚಿನ್ನ ಪ್ರಿಯರಿಗೆ ಬಿಗ್ ಶಾಕ್! ಭರ್ಜರಿ ಬೆಲೆ ಏರಿಕೆ! ಸಂಪೂರ್ಣ ಮಾಹಿತಿ ಇಲ್ಲಿದೆ. ಚಿನ್ನ ಪ್ರಿಯರಿಗೆ ಇದೊಂದು ಶಾಕಿಂಗ್ ನ್ಯೂಸ್, ಚಿನ್ನದ ಬೆಲೆ ಇದೆ ಮೊದಲ ಬಾರಿಗೆ ಬರೋಬ್ಬರಿ ರೂ. 80,000 ಗಡಿ ದಾಟಿದೆ, 24 ಕ್ಯಾರೆಟ್ ಚಿನ್ನದ ಬೆಲೆಯು ಇದೇ ಮೊದಲ ಬಾರಿಗೆ ಬರೋಬ್ಬರಿ 80,000 ಗಡಿದಾಟಿದೆ. ಚಿನ್ನದ ಬೆಲೆ ಜಿಗಿತ ಕಂಡಿರುವುದನ್ನು ಇಂಡಿಯಾ ಬುಲೆಟಿನ್ ಮತ್ತು ಜುವೆಲರ್ಸ್ ಅಸೋಸಿಯೇಷನ್ ಖಚಿತಪಡಿಸಿದೆ. ಇತ್ತೀಚಿನ ವರದಿಯ ಪ್ರಕಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ … Read more

Canara Bank ಗ್ರಾಹಕರಿಗೆ ಗುಡ್ ನ್ಯೂಸ್! ಸಿಗಲಿದೆ ವೈಯಕ್ತಿಕ ಸಾಲ ಎಲ್ಲಿದೆ ಸಂಪೂರ್ಣ ಮಾಹಿತಿ

Canara Bank ಗ್ರಾಹಕರಿಗೆ ಗುಡ್ ನ್ಯೂಸ್! ಸಿಗಲಿದೆ ವೈಯಕ್ತಿಕ ಸಾಲ ಎಲ್ಲಿದೆ ಸಂಪೂರ್ಣ ಮಾಹಿತಿ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ, ಕಡಿಮೆ ಬಡ್ಡಿ ದರದಲ್ಲಿ ಸಿಗುವ ಸಾಲ ಸೌಲಭ್ಯವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು? ಮತ್ತು ಸಾಲವನ್ನು ಪಡೆಯಲು ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ? ಇರುವ ಅರ್ಹತೆಗಳು ಏನು? ಎಂಬ ಎಲ್ಲಾ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರಿಸಲಾಗುತ್ತದೆ. ಆದ್ದರಿಂದ ಲೇಖನವನ್ನು ಸಂಪೂರ್ಣವಾಗಿ ಓದಿ. ಕೆನರಾ ಬ್ಯಾಂಕ್ ವೈಯಕ್ತಿಕ ಸಾಲ (Canara Bank Loans) ಕೆನರಾ ಬ್ಯಾಂಕ್ … Read more

Jio Family Recharge Plan: ಒಂದು ರಿಚಾರ್ಜ್ ಪ್ಲಾನ್, ಕುಟುಂಬದ ಸದಸ್ಯರಿಗೆಲ್ಲ ಉಚಿತ ಡೇಟಾ ಮತ್ತು ಕರೆ ಸೌಲಭ್ಯ; ಇಲ್ಲಿದೆ ಸಂಪೂರ್ಣ ಮಾಹಿತಿ

Jio Family Recharge Plan: ಒಂದು ರಿಚಾರ್ಜ್ ಪ್ಲಾನ್, ಕುಟುಂಬದ ಸದಸ್ಯರಿಗೆಲ್ಲ ಉಚಿತ ಡೇಟಾ ಮತ್ತು ಕರೆ ಸೌಲಭ್ಯ ಇಲ್ಲಿದೆ ಸಂಪೂರ್ಣ ಮಾಹಿತಿ ರಿಲಯನ್ಸ್ ಜಿಯೋ(Jio) ತನ್ನ ಗ್ರಾಹಕರಿಗೆ ಹೊಸ ಆಫರ್ ನೀಡುತ್ತಿದೆ, ಇದು ಫ್ಯಾಮಿಲಿ ರಿಚಾರ್ಜ್ ಪ್ಲಾನ್(Family Reacharge Plan) ಆಗಿದ್ದು, ಒಂದು ರಿಚಾರ್ಜ್ ಮಾಡಿಸಿದರೆ ಇಡೀ ಕುಟುಂಬದ ಸದಸ್ಯರು ಉಚಿತ ಡೇಟಾ(Data), ಅನಿಯಮಿತ ಕರೆ(Unlimited Calls), ಎಸ್ಎಮ್ಎಸ್ (sms) ಸೇರಿದಂತೆ ಹಲವು ಸೌಲಭ್ಯಗಳನ್ನು. ನೀಡುತ್ತಿದೆ. Reliance jio 2025ರಲ್ಲಿ ಎರಡು ಹೊಸ ಫ್ಯಾಮಿಲಿ ಪೋಸ್ಟ್ … Read more

BSNL Reacharge Plan: ಕೇವಲ ₹4 ಗೆ ಸಿಗಲಿದೆ 1GB ಡಾಟಾ, 28 ದಿನಗಳ ವ್ಯಾಲಿಡಿಟಿ ಇಲ್ಲಿದೆ ಸಂಪೂರ್ಣ ಮಾಹಿತಿ

BSNL Reacharge Plan: ಕೇವಲ ₹4 ಗೆ ಸಿಗಲಿದೆ 1GB ಡಾಟಾ, 28 ದಿನಗಳ ವ್ಯಾಲಿಡಿಟಿ ಇಲ್ಲಿದೆ ಸಂಪೂರ್ಣ ಮಾಹಿತಿ  BSNL Prepaid Plans: ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ರೂ.4 ಕ್ಕೆ 1GB ಡೇಟಾ ನೀಡುವ ಯೋಜನೆಯನ್ನು ಜಾರಿಗೊಳಿಸಿದೆ, ಈ ಯೋಜನೆಯ ಸಂಪೂರ್ಣ ವಿವರವು ಈ ಮಾಹಿತಿಯಲ್ಲಿದೆ. ಬಿಎಸ್‌ಎನ್‌ಎಲ್ ಯೋಜನೆ; ಭಾರತದಲ್ಲಿ ಏರ್ಟೆಲ್, ಜಿಯೋ, ವೊಡಾಫೋನ್, ಐಡಿಯಾ ಮುಂತಾದ ದೂರ ಸಂಪರ್ಕ ಕಂಪನಿಗಳು ತನ್ನ ಮೊಬೈಲ್ ರೀಚಾರ್ಜ್ ದರವನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಇದರಿಂದ ಹೆಚ್ಚಿನ ಗ್ರಾಹಕರು ಸರ್ಕಾರಿ … Read more

Income Tax: ಆದಾಯ ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ! ಮಧ್ಯಮ ವರ್ಗದವರಿಗೆ ಜಾಕ್ ಫಾಟ್

Income Tax: ಆದಾಯ ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ! ಮಧ್ಯಮ ವರ್ಗದವರಿಗೆ ಜಾಕ್ ಫಾಟ್ Income Tax News: ಕೇಂದ್ರದ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಅವರು 2025 ನೇ ಸಾಲಿನ ಬಜೆಟ್ ಮಂಡಿಸಲು ಸಿದ್ಧರಾಗಿದ್ದಾರೆ, ಹಾಗೆಯೇ ಬಜೆಟ್ ನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿದೆ, ಆದಾಯ ತೆರಿಗೆ ಕಟ್ಟುವವರು, ಅವರಲ್ಲಿ ನೌಕರರ ವರ್ಗ ಈ ಬಜೆಟ್ ಮೇಲೆ ತೆರಿಗೆ ಮಿತಿ ಹೆಚ್ಚಿಸಬಹುದೆಂದು ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇವರ ನಿರೀಕ್ಷೆಯಂತೆಯೇ ಆದಾಯ ತೆರಿಗೆ ಮಿತಿಯನ್ನು ಹೆಚ್ಚಳ … Read more

RBI UPDATE: ನಕಲಿ ₹500 ನೋಟು ಗುರುತಿಸುವುದು ಹೇಗೆ? RBI ಸ್ಪಷ್ಟಣೆ! ಇಲ್ಲಿದೆ ಸಂಪೂರ್ಣ ಮಾಹಿತಿ

RBI UPDATE: ನಕಲಿ ₹500 ನೋಟು ಗುರುತಿಸುವುದು ಹೇಗೆ? RBI ಸ್ಪಷ್ಟಣೆ! ಇಲ್ಲಿದೆ ಸಂಪೂರ್ಣ ಮಾಹಿತಿ RBI:  ದೇಶದಲ್ಲಿ ಹಲವು ಕ್ರಮಗಳನ್ನು ಕೈಕೊಂಡರು ಸಹ ನಕಲಿ ನೋಟುಗಳ ಹಾವಳಿ ಪ್ರಕರಣಗಳು ಹೆಚ್ಚುತ್ತಲೇ ಇದೆ, ಇದೀಗ RBI ನಕಲಿ ₹500 ನೋಟುಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದೆ, ದೇಶದಲ್ಲಿ 500ರ ನಕಲಿ ನೋಟುಗಳು ಹೆಚ್ಚು ಚಲಾವಣೆ ಆಗುತ್ತಿದೆ, ಹೀಗಾಗಿ ಅದನ್ನು ನಕಲಿಯೋ, ಅಸಲಿಯೋ ಅನ್ನುವುದನ್ನು ಗುರುತಿಸಲು ಮಾರ್ಗ ಸೂಚಿ ನೀಡಿದೆ. 500 ರೂ ನೋಟು (ನೋಟು ಅಮಾನ್ಯೀಕರಣದ ನಂತರ) ನೋಟು … Read more

Arecanut: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್! ಕೇಂದ್ರ ಸಚಿವರು ಹೇಳಿದ್ದೇನು ಇಲ್ಲಿದೆ ಸಂಪೂರ್ಣ ಮಾಹಿತಿ

Arecanut: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್! ಕೇಂದ್ರ ಸಚಿವರು ಹೇಳಿದ್ದೇನು ಇಲ್ಲಿದೆ ಸಂಪೂರ್ಣ ಮಾಹಿತಿ ಕೇಂದ್ರ ಸರ್ಕಾರವು ಅಡಿಕೆ(Arecanut) ಮರಗಳಿಗೆ ಹಾನಿ ಉಂಟಾಗಿ ನಷ್ಟ ಅನುಭವಿಸಿರುವ ರೈತರಿಗೆ ಕೇಂದ್ರ ಬಜೆಟ್ ನಲ್ಲಿ 67 ಕೋಟಿ ರೂಪಾಯಿ ಹಣವನ್ನು ನಷ್ಟ ಪರಿಹಾರವಾಗಿ ಬಿಡುಗಡೆಗೊಳಿಸುತ್ತಿದ್ದೇವೆ ಎಂದು ಕೇಂದ್ರದ ಖುಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರು ಹೇಳಿದರು. ಸಾಗರದ ಅಡಿಕೆ ಮಾರಾಟ ಬೆಳೆಗಾರರ ಸಂಘದ ವತಿಯಿಂದ ಸಂತೆ ಮೈದಾನದಲ್ಲಿ ನಡೆದ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ, ಕೇಂದ್ರದ ಕೃಷಿ ಸಚಿವರಾದ ಶಿವರಾಜ್ … Read more

Gruhalakshmi Scheme: ಗೃಹಲಕ್ಷ್ಮಿಯರಿಗೆ ಬಿಗ್ ಶಾಕ್! ಈ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ಸ್ಥಗಿತ; ಯಾವ ಜಿಲ್ಲೆ?

Gruhalakshmi Scheme: ಗೃಹಲಕ್ಷ್ಮಿಯರಿಗೆ ಬಿಗ್ ಶಾಕ್! ಈ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ಸ್ಥಗಿತ; ಯಾವ ಜಿಲ್ಲೆ? GST ಪಾವತಿ, ಆದಾಯ ತೆರಿಗೆ ಪಾವತಿಯ ಕಾರಣದಿಂದಾಗಿ ಕೋಲಾರ ಜಿಲ್ಲೆಯ ಸುಮಾರು 4,000 ಮಹಿಳೆಯರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗುವುದು ಕಂಡುಬಂದಿದೆ. ರಾಜ್ಯ ಸರ್ಕಾರವು ರೂಪಿಸಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದ್ದ ಗೃಹಲಕ್ಷ್ಮಿ ಯೋಜನೆಯಿಂದ ಅರ್ಹ ಮಹಿಳಾ ಫಲಾನುಭವಿಗಳಿಗೆ ತಿಂಗಳು ರೂ.2000 ಗಳನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದರು, ಇದರಿಂದ ಗ್ರಾಮೀಣ ಭಾಗದ … Read more

LIC| ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ! ಸಿಗಲಿದೆ ರೂ.7,000, ಇಂದೇ ಅರ್ಜಿ ಸಲ್ಲಿಸಿ

LIC| ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ! ಸಿಗಲಿದೆ ರೂ.7,000, ಇಂದೇ ಅರ್ಜಿ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ, ಕೇವಲ ಒಂದು ತಿಂಗಳೊಳಗೆ ಸುಮಾರು 50,000 ಕ್ಕೂ ಹೆಚ್ಚು ಮಹಿಳೆಯರು LIC ಭೀಮಾಸಖಿ ಯೋಜನೆಗೆ ಸಹಿ ಹಾಕಿದ್ದಾರೆ, ಈ ಯೋಜನೆಯನ್ನು ಕೇಂದ್ರ ಸರ್ಕಾರವು ಮಹಿಳಾ ಸಬಲೀಕರಣದ ಮೂಲಕ ಅಭಿವೃದ್ಧಿ ಹೊಂದಿದ ಭಾರತಕ್ಕೆ ಉಪಕ್ರಮವಾಗಲಿ ಎಂದು ಆರಂಭಿಸಲಾಗಿದೆ. ಇದೆ ಬೆಳವಣಿಗೆಯ ಬಗ್ಗೆ ಮಾತನಾಡಿದ ಎಲ್ಐಸಿ ವ್ಯವಸ್ಥಾಪಕ, ನಿರ್ದೇಶಕ ಹಾಗೂ CEO ಸಿದ್ದಾರ್ಥ್ ಮೋಹಂತಿ ಅವರು ಬರುವ … Read more