Annabhagya Scheme: ಅನ್ನಭಾಗ್ಯ ಯೋಜನೆಯ ಹಣ ಜಮಾ! ಅಕೌಂಟ್ ಚೆಕ್ ಮಾಡಿಕೊಳ್ಳಿ…

Annabhagya Scheme: ಅನ್ನಭಾಗ್ಯ ಯೋಜನೆಯ ಹಣ ಜಮಾ! ಅಕೌಂಟ್ ಚೆಕ್ ಮಾಡಿಕೊಳ್ಳಿ… ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ತಿಂಗಳಿಗೆ 10 ಕೆಜಿ ಅಕ್ಕಿಯನ್ನು ನೀಡಲು ಸರಕಾರವು ಮುಂದಾಗಿತ್ತು. ಆದರೆ ದೇಶದಲ್ಲಿ ಅಕ್ಕಿಯ ಕೊರತೆಯಿಂದಾಗಿ ಈ ಯೋಜನೆಯಲ್ಲಿ ಸಣ್ಣ ಬದಲಾವಣೆಯನ್ನು ಮಾಡಲಾಗಿದ್ದು, 5 ಕೆ.ಜಿ ಅಕ್ಕಿಯನ್ನು ವಿತರಿಸಿ ಉಳಿದ 5 ಕೆಜಿ ಅಕ್ಕಿಯ ಬದಲಾಗಿ ನಗದು ಸಹಾಯ ನೀಡಲಾಗುತ್ತಿದೆ. 680 ರೂಪಾಯಿ ಹಣ ಖಾತೆಗೆ ಜಮಾ: ಅನ್ನಭಾಗ್ಯ ಯೋಜನೆಯಡಿ ಅಂಚಾರ್ಯ … Read more

Gruhalakshmi Scheme| ಗೃಹಲಕ್ಷ್ಮಿ ಯೋಜನೆ ಬದಲಾವಣೆ? ರಾಜ್ಯ ಸರ್ಕಾರದ ಹೊಸ ನಿರ್ಧಾರ!

Gruhalakshmi Scheme| ಗೃಹಲಕ್ಷ್ಮಿ ಯೋಜನೆ ಬದಲಾವಣೆ? ರಾಜ್ಯ ಸರ್ಕಾರದ ಹೊಸ ನಿರ್ಧಾರ! ಗೃಹಲಕ್ಷ್ಮಿ ಯೋಜನೆಯ (Gruhalakshmi ಸ್ಕೀಮ್) ಹಣ ಪಾವತಿ ವಿಧಾನವನ್ನು ರಾಜ್ಯ ಸರ್ಕಾರವು ಮತ್ತೊಮ್ಮೆ ಪರಿಗಣನೆ ಮಾಡುತ್ತಿದೆ. ಇದುವರೆಗೂ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರ ಮೂಲಕ ಹಣವನ್ನು ಪಾವತಿಸಲಾಗುತ್ತಿತ್ತು. ಆದರೆ ಈಗ, ತಾಲೂಕು ಪಂಚಾಯಿತಿಯ (Taluk Panchayat) ಹೊಸ ತಂತ್ರಜ್ಞಾನದ ಮೂಲಕ ನೇರವಾಗಿ ಫಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆಯಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರದ ಈ ಬದಲಾವಣೆಗೆ ಪ್ರಮುಖ ಕಾರಣವೇನೆಂದರೆ, … Read more

Hero Bikes: ಮನೆಯಲ್ಲಿ ಹಳೆಯ ಸ್ಪ್ಲೆಂಡರ್ ಬೈಕ್ ಇದ್ದವರಿಗೆ ಸಿಹಿ ಸುದ್ದಿ! ಸಂಪೂರ್ಣ ಮಾಹಿತಿ ಇಲ್ಲಿದೆ.

Hero Bikes: ಮನೆಯಲ್ಲಿ ಹಳೆಯ ಸ್ಪ್ಲೆಂಡರ್ ಬೈಕ್ ಇದ್ದವರಿಗೆ ಸಿಹಿ ಸುದ್ದಿ! ಸಂಪೂರ್ಣ ಮಾಹಿತಿ ಇಲ್ಲಿದೆ. ಮನೆಯಲ್ಲಿ ಹಳೆಯ ಹೀರೋ ಸ್ಪ್ಲೆಂಡರ್ ಬೈಕ್ ಹೊಂದಿರುವವರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ಒಂದನ್ನು ನೀಡಿದೆ, ಅದೇನೆಂದರೆ ಬೈಕ್ ಮಾಲೀಕರು Gogoa1 ಕಿಟ್ ಬಳಸಿಕೊಂಡು ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಿಕೊಳ್ಳಬಹುದು. ಇದಕ್ಕಾಗಿ ಬೈಕ್ ಮಾಲೀಕರು ಕ್ರಾಂತಿಕಾರಿ Gogoa1 ಕನ್ವರ್ಷನ್ ಕಿಟ್ನೊಂದಿಗೆ ಕೇವಲ ರೂ.95,000  ಬೆಲೆಯಲ್ಲಿ ಹಳೆಯ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಬಹುದು. GoGoA1 Hero … Read more

APJ SCHOLARSHIP| ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಸಿಗಲಿದೆ ರೂ.25,000 ಸ್ಕಾಲರ್ಶಿಪ್

APJ SCHOLARSHIP| ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಸಿಗಲಿದೆ ರೂ.25,000 ಸ್ಕಾಲರ್ಶಿಪ್ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ (APJ) ಯಂಗ್ ರಿಸರ್ಚ್ ಫೆಲೋಶಿಪ್ ಗ್ರಾಜುಯೇಟ್ ಟೆಕ್ನಾಲಜಿ, ಎಜುಕೇಶನ್, ರಿಸರ್ಚ್ ಅಂಡ್ ರಿಹ್ಯಾಬಲಿಟೇಶನ್ ಫಾರ್ ದ ಎನ್ವೈರ್ನಮೆಂಟ್ (ಟಿ ಇ ಆರ್ ಆರ್ ಇ) ಪಾಲಿಸಿ ಸೆಂಟರ್ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ‌ ಸ್ಕಾಲರ್ಶಿಪ್(APJ SCHOLARSHIP) ನೀಡುತ್ತಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭಿಸಿದೆ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು; ಪದವಿ ಅಭ್ಯಾಸ ಮಾಡುತ್ತಿರುವ ಅಥವಾ ಪೂರ್ಣಗೊಳಿಸುವ ಅಭ್ಯರ್ಥಿಗಳು ಅಂಡರ್ ಗ್ರಾಜುಯೇಟ್ … Read more

Gruha Arogya Yojana: ರಾಜ್ಯದಲ್ಲಿ ಮಾರ್ಚ್ ನಿಂದ ಈ ಯೋಜನೆ ಜಾರಿ!

Gruha Arogya Yojana: ರಾಜ್ಯದಲ್ಲಿ ಮಾರ್ಚ್ ನಿಂದ ಈ ಯೋಜನೆ ಜಾರಿ! ರಾಜ್ಯದ ಕೋಲಾರದಲ್ಲಿ ಯಶಸ್ವಿಯಾಗಿರುವ Gruha Arogya ಯೋಜನೆಯನ್ನು ರಾಜ್ಯಾದ್ಯಂತ ಮಾರ್ಚ್ ತಿಂಗಳಿನಿಂದ ಜಾರಿಗೊಳಿಸಲಾಗುತ್ತದೆ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ. ಸರ್ಕಾರವು ರಾಜ್ಯದ ಎಲ್ಲಾ ಆರೋಗ್ಯ ಸೇವೆಗಳನ್ನು ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋಗುವಂತಹ ಹೆಚ್ಚಿನ ಆದ್ಯತೆ ನೀಡಿದೆ. ಬಡ, ಸಾಮಾನ್ಯ, ದುರ್ಬಲ ವರ್ಗಗಳಿಗೆ, ಗ್ರಾಮೀಣ ಭಾಗಗಳಿಗೆ ಆರೋಗ್ಯ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ. ಇದೇ ನಿಟ್ಟಿನಲ್ಲಿ ಗೃಹ … Read more

Income Tax| ಮಧ್ಯಮ ವರ್ಗದವರಿಗೆ ಜಾಕ್ ಫಾಟ್! ಆದಾಯ ತೆರಿಗೆ ಮಹತ್ವದ ಬದಲಾವಣೆ

Income Tax| ಮಧ್ಯಮ ವರ್ಗದವರಿಗೆ ಜಾಕ್ ಫಾಟ್! ಆದಾಯ ತೆರಿಗೆ ಮಹತ್ವದ ಬದಲಾವಣೆ ಕೇಂದ್ರ ಬಜೆಟ್ 2025: ನಿರ್ಮಲಾ ಸೀತಾರಾಮನ್ ಫೆಬ್ರವರಿ 01 2025 ಶನಿವಾರ ಸತತ 7ನೇ ಬಾರಿಗೆ ನಿರ್ಮಲ ಸೀತಾರಾಮನ್ ಅವರು ಹಣಕಾಸು ಸಚಿವರಾಗಿ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ, ಈ ಬಾರಿಯ ಬಜೆಟ್ ನಲ್ಲಿ ಜನಸಾಮಾನ್ಯರಿಗೆ ಹಣಕಾಸು ಸಚಿವರು ಏನು ಕೊಡುಗೆ ನೀಡಲಿದ್ದಾರೆ ಎನ್ನುವ ಸಾಕಷ್ಟು ನಿರೀಕ್ಷೆಗಳಿವೆ. ಆದಾಯ ತೆರಿಗೆ ಸಂಬಂಧಿಸಿದ ಹಾಗೆ ಈ ಬಾರಿಯ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಕೊಡುಗೆ … Read more

Adike Rate: ಇಂದಿನ ಅಡಿಕೆ ಧಾರಣೆ! ರಾಶಿ ಬೆಲೆ ರೂ.52,100 ಕ್ಕೆ ಏರಿಕೆ

Adike Rate: ಇಂದಿನ ಅಡಿಕೆ ಧಾರಣೆ! ರಾಶಿ ಬೆಲೆ ರೂ.52,100 ಕ್ಕೆ ಏರಿಕೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆಯು ಹೆಚ್ಚಳ ಕಾಣಿಸುತ್ತಿದ್ದು, ಜ.30 ಗುರುವಾರ ಕೂಡಾ ವಿವಿಧ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ರೂ.52100 ಗಳು ಮುಂದುವರೆದಿದೆ, ಉಳಿದಂತೆ ಎಲ್ಲ ವಿಧದ ಪ್ರಮುಖ ಅಡಿಕೆ ಮಾರುಕಟ್ಟೆಯ ಪೂರ್ಣ ವಿವರ ಇಲ್ಲಿದೆ. ಕುಮಟಾ ಮಾರುಕಟ್ಟೆ: ಕೋಕ 6099-20169 ಚಿಪ್ಪು 15569-25869 ಚಾಲಿ  32869-37119 ಫ್ಯಾಕ್ಟರಿ 3019-24400 ಬೆಟ್ಟೆ   18000-35000 ಹಳೆಚಾಲಿ 36509-39099 ಹೊಸಚಾಲಿ 27089-32099 ಶಿರಸಿ … Read more

JIO OFFERS| ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ! ಹೀಗೆ ಮಾಡಿ ನೀವು 1500 ರೂ. ಉಳಿಸಿ

JIO OFFERS| ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ! ಹೀಗೆ ಮಾಡಿ ನೀವು 1500 ರೂ. ಉಳಿಸಿ  ಜಿಯೋ ಕಂಪನಿಯ ಈ ಹೊಸ ವೈಶಿಷ್ಟ್ಯ ವು ಪ್ರತಿ ವರ್ಷ ನಿಮ್ಮ ಹಣವನ್ನು ಉಳಿಸುತ್ತದೆ, ಜಿಯೋದ UPI ಪಾವತಿಯು ದೇಶದ ಯಾವುದೇ ಸ್ಥಳದಲ್ಲಿಯೂ ಕಾರ್ಯ ನಿರ್ವಹಿಸಲಿದೆ. ಈಗ ಸಣ್ಣ ಪಾವತಿಗಳಿಂದ ಹಿಡಿದು ದೊಡ್ಡ ವಹಿವಾಟುಗಳವರೆಗೂ ಎಲ್ಲಾ ಡಿಜಿಟಲ್ ಪಾವತಿ ಗಳಾಗಿವೆ. ವ್ಯಾಪಾರಿಗಳಿಗೆ ಪ್ರತಿ ಬಾರಿಯೂ ವಹಿವಾಟುಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಹಾಗಾಗಿ UPI ಸೌಂಡ್ ಬಾಕ್ಸ್ ಗಳು ಬಂದಿದೆ. ಹಾಗಾಗಿ ಇದರಿಂದ … Read more

Post Office PPF Scheme ನಿಂದ 16 ಲಕ್ಷ ಗಳಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

Post Office PPF Scheme ನಿಂದ 16 ಲಕ್ಷ ಗಳಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ. Post Office ಗಳು ಗ್ರಾಹಕರಿಗೆ PPF ಖಾತೆ ಸೇವೆಗಳನ್ನು ಒದಗಿಸುತ್ತಿದೆ, ಈ ಯೋಜನೆಯೆಲ್ಲಿ ಶೆ.7.1 ಎಷ್ಟು ಬಡ್ಡಿದರವನ್ನು ನೀಡಲಾಗುತ್ತದೆ, ಈ ಯೋಜನೆಯಲ್ಲಿ ಹೂಡಿಕೆ(Investment) ಮಾಡಿದ ಮೊತ್ತ ಮತ್ತು ಬಡ್ಡಿಗೆ ಯಾವುದೇ ತೆರಿಗೆ (Tax) ಇರುವುದಿಲ್ಲ. ಪೋಸ್ಟ್ ಆಫೀಸ್ PPF ಯೋಜನೆ; ಬಡವರು ಹಾಗೂ ಮಧ್ಯಮ ವರ್ಗದ ಜನರ ಒಳಿತಿಗಾಗಿ Post Office ಹಲವು ಯೋಜನೆಗಳನ್ನು ಜಾರಿಗೆ ತಂದಿದೆ, ದೇಶದಾದ್ಯಂತ ಹೆಚ್ಚಿನ … Read more

Ration: ರಾಜ್ಯದ ಲಕ್ಷಾಂತರ ಜನರಿಗೆ ಶಾಕ್! ಫೆಬ್ರವರಿ 15ರಿಂದ ಇವರಿಗೆ ಮಾತ್ರ ಸಿಗಲಿದೆ ರೇಷನ್

Ration: ರಾಜ್ಯದ ಲಕ್ಷಾಂತರ ಜನರಿಗೆ ಶಾಕ್! ಫೆಬ್ರವರಿ 15ರಿಂದ ಇವರಿಗೆ ಮಾತ್ರ ಸಿಗಲಿದೆ ರೇಷನ್ ರಾಜ್ಯದ ಜನರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಭಾರತ ಸರ್ಕಾರವು ಕಡಿಮೆ ದರದಲ್ಲಿ ಮತ್ತು ಉಚಿತವಾಗಿ ಪಡಿತರ ವಿತರಿಸುತ್ತಿದೆ, ಫಲಾನುಭವಿಗಳು ಈ ಒಂದು ಕೆಲಸ ಮಾಡಿಸಿಕೊಳ್ಳದಿದ್ದರೆ ಫೆ.15 ರಿಂದ ಪಡಿತರ ಸಿಗುವುದು ಅನುಮಾನ. ಕೇಂದ್ರ ಸರ್ಕಾರವು ದೇಶದ ಜನತೆಗೆ ಹಲವು ಯೋಜನೆಗಳನ್ನು ನೀಡುತ್ತಾ ಬಂದಿದೆ, ಕೇಂದ್ರದ ಈ ಒಂದು ಯೋಜನೆಯಿಂದ ದೇಶದ ಕೋಟ್ಯಂತರ ಜನರು ಲಾಭವನ್ನು ಪಡೆದುಕೊಳ್ಳುತ್ತಾರೆ, ಜನರು ಹಸಿವಿನಿಂದ ಬಳಲಬಾರದು … Read more