SBI ಗ್ರಾಹಕರಿಗೆ ಸಿಹಿ ಸುದ್ದಿ! ಪ್ರತಿಯೊಬ್ಬರು ಲಕ್ಷಾಧಿಪತಿಗಳಾಗಬಹುದು

SBI ಗ್ರಾಹಕರಿಗೆ ಸಿಹಿ ಸುದ್ದಿ! ಪ್ರತಿಯೊಬ್ಬರು ಲಕ್ಷಾಧಿಪತಿಗಳಾಗಬಹುದು ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಲಕ್ಷಾಧಿಪತಿಯಾಗಲು SBI ಹೊಸ ಯೋಜನೆಯನ್ನು ಆರಂಭಿಸಿದೆ, ಅದೇ ಹರ್ ಘರ್ ಲಕ್ಪತಿ ಯೋಜನೆ, ಯೋಜನೆಯ ಸಂಪೂರ್ಣ ಮಾಹಿತಿಯು ಕೆಳಗಿನಂತಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಹೊಸ ಮರುಕಳಿಸುವ ಠೇವಣಿ (RD) ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯ ಹೆಸರೇ ಹರ್ ಘರ್ ಲಖಪತಿ ಯೋಜನೆ, ಪ್ರತಿಯೊಬ್ಬರೂ ಕೂಡ ಲಕ್ಷಾಧಿಪತಿಗಳಾಗಲಿ ಎಂದು ಈ ಯೋಜನೆಯನ್ನು ಆರಂಭಿಸಲಾಗಿದೆ. ನೀವು ತಿಂಗಳಿಗೆ ಈ ಯೋಜನೆಯಲ್ಲಿ ಸಣ್ಣ ಸಣ್ಣ ಹಣವನ್ನು ಹೂಡಿಕೆ … Read more

Property: ಆಸ್ತಿ ಖರೀದಿ ಮತ್ತು ಮಾರಾಟ ಮಾಡಲು ಹೊಸ ರೂಲ್ಸ್ ಜಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ

Property: ಆಸ್ತಿ ಖರೀದಿ ಮತ್ತು ಮಾರಾಟ ಮಾಡಲು ಹೊಸ ರೂಲ್ಸ್ ಜಾರಿ! ಇಲ್ಲಿದೆ ಸಂಪೂರ್ಣ ಮಾಹಿತಿ Property: ಗ್ರಾಮೀಣ ಹಾಗೂ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನೋಂದಣಿಯ ಅಕ್ರಮಕ್ಕೆ ಕಡಿವಾಣ ಹಾಕುವ ಸಲುವಾಗಿ ರಾಜ್ಯ ಸರ್ಕಾರವು ಭೌಗೋಳಿಕ ದತ್ತಾಂಶ (GIS) ಆಧಾರಿತ ತಂತ್ರಜ್ಞಾನವನ್ನು ರೂಪಿಸಲು ಮುಂದಾಗಿದೆ. ನೋಂದಣಿಯ ಪ್ರಕ್ರಿಯೆ ಸಂದರ್ಭದಲ್ಲಿ ನಿರ್ದಿಷ್ಟ ಜಾಗ ಇರುವ ಪ್ರದೇಶ ಯಾವ ರಸ್ತೆಗೆ ಸೇರಿದೆ ಅನ್ನುವುದನ್ನು ಲೆಕ್ಕ ಹಾಕಿ, ಅದರ ಪ್ರಕಾರ ಮುದ್ರಾಂಕ ಶುಲ್ಕ ವಸೂಲಿ ಮಾಡಿ ತೆರಿಗೆ ಹೆಚ್ಚಿಸುವ ಗುರಿಯನ್ನು … Read more

SSLC BOARD EXAM DATE: 10ನೇ ತರಗತಿ ಪರೀಕ್ಷಾ ಅಂತಿಮ ವೇಳಾಪಟ್ಟಿ ಪ್ರಕಟ, ಇಲ್ಲಿದೆ ಸಂಪೂರ್ಣ ಮಾಹಿತಿ.

SSLC BOARD EXAM DATE: 10ನೇ ತರಗತಿ ಪರೀಕ್ಷಾ ಅಂತಿಮ ವೇಳಾಪಟ್ಟಿ ಪ್ರಕಟ, ಇಲ್ಲಿದೆ ಸಂಪೂರ್ಣ ಮಾಹಿತಿ. 2024-25 ನೇ ಸಾಲಿನ SSLC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಗೊಂಡಿದೆ, ಮಾರ್ಚ್ 21ರಿಂದ ಪರೀಕ್ಷೆ ಆರಂಭವಾಗಿ ಏಪ್ರಿಲ್ 4ರ ವರೆಗೆ ಪರೀಕ್ಷೆಯು ಚಾಲ್ತಿಯಲ್ಲಿರಲಿದೆ ಎಂದು ಕರ್ನಾಟಕ ಶಾಲಾ ಪರಿಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ತಿಳಿಸಿದೆ. ರಾಜ್ಯದ ಎಲ್ಲಾ ಪ್ರೌಢಶಾಲೆ ಶಿಕ್ಷಕರು ತಮ್ಮ ಶಾಲಾ ಘಟಕಗಳಲ್ಲಿ ಪ್ರಕಟಿಸಿದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಸೂಚಿಸಲು ತಿಳಿಸಿದೆ. 2025ರ ಎಸ್​ಎಸ್​ಎಲ್​ಸಿ ಪರೀಕ್ಷೆ ವೇಳಾಪಟ್ಟಿ … Read more

Indian Post Recruitment: ಭಾರತೀಯ ಅಂಚೆ ಇಲಾಖೆ ನೇಮಕಾತಿ 2025

Indian Post Recruitment: ಭಾರತೀಯ ಅಂಚೆ ಇಲಾಖೆ ನೇಮಕಾತಿ 2025 ಭಾರತೀಯ ಅಂಚೆ ಇಲಾಖೆಯಲ್ಲಿ(Indian Postal Department) ಸಾಫ್ಟ್ ಕಾರ್(Soft Car) ಡ್ರೈವರ್ ಹುದ್ದೆಗಳು ಖಾಲಿ ಇದ್ದು ನೇಮಕಾತಿಯಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ, ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಭಾರತೀಯ ಅಂಚೆ ಇಲಾಖೆ (Indian Postal Department) ಹೊರಡಿಸಿದ ಅಧಿಸೂಚನೆ ಪ್ರಕಾರ ಶೈಕ್ಷಣಿಕ ಅರ್ಹತೆ, ವೇತನ ಶ್ರೇಣಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕಗಳು, ಅರ್ಜಿ … Read more

Bus Fare Update: ಬಸ್ ಟಿಕೆಟ್ ದರ ಹೆಚ್ಚಳ! ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Bus Fare Update: ಬಸ್ ಟಿಕೆಟ್ ದರ ಹೆಚ್ಚಳ! ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ: ಕರ್ನಾಟಕದಲ್ಲಿ ಜನಪ್ರಿಯ ಬಸ್ಸುಗಳಿವೆ, ಅವುಗಳು ಸಂಭಾವ್ಯ ಟಿಕೆಟ್ ದರ ಏರಿಕೆಗೆ ಒಳಗಾಗುತ್ತವೆ. ಈ ಜನಪ್ರಿಯ ಬಸವಗಳ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಬೆಲೆ ಏರಿಕೆಯ ಪ್ರಸ್ತಾಪದ ಸ್ಥಿತಿ: ರಾಜ್ಯದ ನಾಲ್ಕು ಸಾರಿಗೆ ನಿಗಮಗಳು (ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಮತ್ತು ಕರ್ನಾಟಕ ಕಲ್ಯಾಣ ಪ್ರಶಸ್ತಿ) ಯಾವುದೇ ದರ ಏರಿಕೆಗೆ ಔಪಚಾರಿಕ ಪ್ರಸ್ತಾವನೆಯನ್ನು ಸಲ್ಲಿಸಿಲ್ಲ. … Read more

Compensation Money ರೈತರಿಗೆ ಸಿಹಿ ಸುದ್ದಿ! ಬೆಳೆ ಹಾನಿ ಪರಿಹಾರ ಖಾತೆಗೆ ಜಮಾ

Compensation Money ರೈತರಿಗೆ ಸಿಹಿ ಸುದ್ದಿ! ಬೆಳೆ ಹಾನಿ ಪರಿಹಾರ ಖಾತೆಗೆ ಜಮಾ Compensation Money: ಕರ್ನಾಟಕದ ಆಯಾ ಜಿಲ್ಲೆಗಳಲ್ಲಿ ಉಂಟಾದ ಬೆಳೆ ಹಾನಿ ಪರಿಹಾರದ ಹಣವನ್ನು ಹಂತ-ಹಂತವಾಗಿ ಪರಿಹಾರ ತಂತ್ರಾಂಶದ ಮೂಲಕ ವಿತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 2024-25 ನೇ ಸಾಲಿನಲ್ಲಿ ಬಹಳಷ್ಟು ನೈಸರ್ಗಿಕ ವಿಕೋಪಗಳು ಎದುರಾಗಿ ಧಾರವಾಡ ಜಿಲ್ಲೆಯಲ್ಲಿ ಉಂಟಾದ ಬೆಳೆ ಹಾನಿ ಪರಿಹಾರವನ್ನು ಈಗ ವಿತರಣೆ ಮಾಡಲಾಗುತ್ತಿದೆ, ಮೊದಲ ಮತ್ತು ಎರಡನೇ ಹಂತದಲ್ಲಿ ಬೆಳೆ ಹಾನಿ ಪರಿಹಾರವನ್ನು ಇಲ್ಲಿಯವರೆಗೆ ಜಿಲ್ಲೆಯ ಏಳು ತಾಲೂಕಿನ 65,573 … Read more

Ration Card: ರಾಜ್ಯ ಸರ್ಕಾರದಿಂದ ಪಡಿತರ ಚೀಟಿ ಹೊಂದಿದವರಿಗೆ ಮಹತ್ವದ ಆದೇಶ ಜಾರಿ

Ration Card: ರಾಜ್ಯ ಸರ್ಕಾರದಿಂದ ಪಡಿತರ ಚೀಟಿ ಹೊಂದಿದವರಿಗೆ ಮಹತ್ವದ ಆದೇಶ ಜಾರಿ Ration Card: ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಯಾವುದೇ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ರೇಷನ್ ಕಾರ್ಡ್ ಬಹುಮುಖ್ಯವಾಗಿದೆ, ಅದಲ್ಲದೆ ರಾಜ್ಯದ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ (Guarantee Schemes) ಲಾಭ ಪಡೆಯಲು ಕೂಡ ರೇಷನ್ ಕಾರ್ಡ್ ಪ್ರಮುಖವಾದ ದಾಖಲೆಯಾಗಿದೆ. ಆದರೆ ರೇಷನ್ ಕಾರ್ಡ್ ನ ಹಲವು ಬದಲಾವಣೆಗಳಿಗಾಗಿ ಜನ ಕಾಯುತ್ತಿದ್ದಾರೆ, ಜೊತೆಗೆ ಹೊಸ ತಿದ್ದುಪಡಿಗೂ ಕೂಡ ಕಾಯುತ್ತಿದ್ದಾರೆ. ಹೆಸರು … Read more

Gold Rate Today: ಚಿನ್ನ ಪ್ರಿಯರಿಗೆ ಭಾರಿ ಶಾಕ್! ಸಂಕ್ರಾಂತಿ ಹಬ್ಬದ ಹಿನ್ನೆಲೆ ಚಿನ್ನದ ಬೆಲೆ ಭಾರಿ ಏರಿಕೆ

Gold Rate Today: ಚಿನ್ನ ಪ್ರಿಯರಿಗೆ ಭಾರಿ ಶಾಕ್! ಸಂಕ್ರಾಂತಿ ಹಬ್ಬದ ಹಿನ್ನೆಲೆ ಚಿನ್ನದ ಬೆಲೆ ಭಾರಿ ಏರಿಕೆ; ಸಂಕ್ರಾಂತಿ ಹಬ್ಬದ ಆರಂಭದಲ್ಲಿ ಚಿನ್ನಪ್ರಿಯರಿಗೆ ಶಾಕಿಂಗ್ ಸುದ್ದಿಯೊಂದು ಕಾದಿದೆ, ಚಿನ್ನದ ಬೆಲೆ ದಿಡೀರನೆ ಏರಿಕೆಯಾಗಿದೆ. ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆ ಹೆಚ್ಚಾಗಿದೆ ಹೊರತು ಕಡಿಮೆಯಾಗಿಲ್ಲ, ಸಾಕಷ್ಟು ದಿನಗಳ ಏರುಳಿತದ ನಂತರ ಚಿನ್ನದ ಬೆಲೆಯು (Gold Rate) ತನ್ನ ಓಟವನ್ನು ಮತ್ತೆ ಮುಂದುವರಿಸಿದೆ. ಹಾಗಿದ್ದಲ್ಲಿ ಇಂದು ಬೆಂಗಳೂರಿನಲ್ಲಿ ಚಿನ್ನದ ಮತ್ತು ಬೆಳ್ಳಿಯ ದರ(Silver Rate) ಎಷ್ಟಿದೆ? … Read more

State Bank: ಬೆಳ್ಳಂ ಬೆಳಿಗ್ಗೆ ಸ್ಟೇಟ್ ಬ್ಯಾಂಕ್ ಖಾತೆಯನ್ನು ಹೊಂದಿದವರಿಗೆ ಸಿಹಿ ಸುದ್ದಿ! ಇಲ್ಲಿದೆ ಸಂಪೂರ್ಣ ಮಾಹಿತಿ

State Bank: ಬೆಳ್ಳಂ ಬೆಳಿಗ್ಗೆ ಸ್ಟೇಟ್ ಬ್ಯಾಂಕ್ ಖಾತೆಯನ್ನು ಹೊಂದಿದವರಿಗೆ ಸಿಹಿ ಸುದ್ದಿ! ಇಲ್ಲಿದೆ ಸಂಪೂರ್ಣ ಮಾಹಿತಿ ಸ್ಟೇಟ್ ಬ್ಯಾಂಕ್ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ ಇದು ಸಂತಸದ ಸುದ್ದಿಯಾಗಿದೆ, ಏನೆಂದರೆ ಪಿಕ್ಸ್ಡ್ ಡೆಪಾಸಿಟ್(Fixed Deposit) ಗಳ ಮೇಲೆ ಇರುವ ಬಡ್ಡಿ ದರಗಳು ಏರಿಕೆಯಾಗಿವೆ, SBI ಬ್ಯಾಂಕಿನಲ್ಲಿ 07 ದಿನಗಳಿಂದ 45 ದಿನಗಳವರೆಗೆ 3.50%, 46 ದಿನಗಳಿಂದ 179 ದಿನಗಳವರೆಗೆ 5.50%, 180 ದಿನಗಳಿಂದ 210 ದಿನಗಳವರೆಗೆ 6.00% ಮತ್ತು 211 ದಿನಗಳಿಂದ 1 ವರ್ಷಗಳ ಅವಧಿಗೆ 6.25 … Read more

Bank Loan: ಬ್ಯಾಂಕ್ ಲೋನ್ ಸರಿಯಾಗಿ ತೀರಿಸಲಿಕ್ಕೆ ಆಗ್ತಿಲ್ವಾ? ಹಾಗಾದರೆ ಈ ಕೆಲಸ ಮಾಡಿ, ಸಾಲದ ಹೊರೆತಗ್ಗಿಸಿ!

Bank Loan: ಬ್ಯಾಂಕ್ ಲೋನ್ ಸರಿಯಾಗಿ ತೀರಿಸಲಿಕ್ಕೆ ಆಗ್ತಿಲ್ವಾ? ಹಾಗಾದರೆ ಈ ಕೆಲಸ ಮಾಡಿ, ಸಾಲದ ಹೊರೆತಗ್ಗಿಸಿ! ಜನರು ತಮ್ಮ ವಿವಿಧ ಬೇಡಿಕೆಗಳಿಗೆ, ಹಣದ ಕೊರತೆಯಿಂದ ಸಾಲದ ಮೊರೆ ಹೋಗುತ್ತಾರೆ. ಆದರೆ ನಂತರದ ದಿನಗಳಲ್ಲಿ ತೆಗೆದುಕೊಂಡ ಸಾಲವನ್ನು ತೀರಿಸಲು ತುಂಬಾ ಕಷ್ಟಪಡುತ್ತಾರೆ, ಅಂತೆಯೇ ನೀವು ಬ್ಯಾಂಕಿನಲ್ಲಿ ಸಾಲ ಮಾಡಿ ಅದನ್ನು ತೀರಿಸಲು ಹರಸಾಹಸ ಪಡುತ್ತಿದ್ದೀರಾ? ಹಾಗಾದರೆ ಇನ್ನು ಮುಂದೆ ಆ ಚಿಂತೆ ನಿಮಗೆ ಬೇಡ, ಯಾಕೆಂದರೆ ಸಾಲ ತೀರಿಸಲು ಎಲ್ಲಿದೆ ಸುಲಭ ಉಪಾಯ, ಅದೇನೆಂದರೆ ಲೋನ್ ಸೆಟಲ್ಮೆಂಟ್…! … Read more

copy
share with your friends.