LIC| ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ! ಸಿಗಲಿದೆ ರೂ.7,000, ಇಂದೇ ಅರ್ಜಿ ಸಲ್ಲಿಸಿ

LIC| ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ! ಸಿಗಲಿದೆ ರೂ.7,000, ಇಂದೇ ಅರ್ಜಿ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ, ಕೇವಲ ಒಂದು ತಿಂಗಳೊಳಗೆ ಸುಮಾರು 50,000 ಕ್ಕೂ ಹೆಚ್ಚು ಮಹಿಳೆಯರು LIC ಭೀಮಾಸಖಿ ಯೋಜನೆಗೆ ಸಹಿ ಹಾಕಿದ್ದಾರೆ, ಈ ಯೋಜನೆಯನ್ನು ಕೇಂದ್ರ ಸರ್ಕಾರವು ಮಹಿಳಾ ಸಬಲೀಕರಣದ ಮೂಲಕ ಅಭಿವೃದ್ಧಿ ಹೊಂದಿದ ಭಾರತಕ್ಕೆ ಉಪಕ್ರಮವಾಗಲಿ ಎಂದು ಆರಂಭಿಸಲಾಗಿದೆ. ಇದೆ ಬೆಳವಣಿಗೆಯ ಬಗ್ಗೆ ಮಾತನಾಡಿದ ಎಲ್ಐಸಿ ವ್ಯವಸ್ಥಾಪಕ, ನಿರ್ದೇಶಕ ಹಾಗೂ CEO ಸಿದ್ದಾರ್ಥ್ ಮೋಹಂತಿ ಅವರು ಬರುವ … Read more

Adike Rate| ಇಂದಿನ ಅಡಿಕೆ ಧಾರಣೆ, ಕರ್ನಾಟಕದ ವಿವಿಧ ಮಾರುಕಟ್ಟೆಗಳ ಅಧಿಕ ದರ

Adike Rate| ಇಂದಿನ ಅಡಿಕೆ ಧಾರಣೆ, ಕರ್ನಾಟಕದ ವಿವಿಧ ಮಾರುಕಟ್ಟೆಗಳ ಅಧಿಕ ದರ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜನವರಿ 20 ರಂದು ನಡೆದ ಅಡಿಕೆ ವಹಿವಾಟಿನ ಕುರಿತು ಸಂಪೂರ್ಣ ಮಾಹಿತಿಯು ಕೆಳಗಿನಂತಿವೆ. ಕರ್ನಾಟಕದ ವಿವಿಧ ಅಡಿಕೆ ಮಾರುಕಟ್ಟೆಗಳು; ಕುಮಟಾ ಅಡಿಕೆ ಮಾರುಕಟ್ಟೆ: ಕೋಕ: 5099- 20999 ಚಿಪ್ಪು: 15,509- 25,899 ಚಾಲಿ: 32,189- 37,499 ಫ್ಯಾಕ್ಟರಿ: 3,569- 23,169 ಹಳೆ ಚಾಲಿ: 36,569- 39,399 ಹೊಸ ಚಾಲಿ: 25,089- 31,100 ಶಿರಸಿ ಅಡಿಕೆ ಮಾರುಕಟ್ಟೆ:  ಬಿಳಿ ಗೋಟು: … Read more

Jio vs Airtel ಜಿಯೋ – ಏರ್ಟೆಲ್ ನಲ್ಲಿ ಯಾವುದು ಬೆಸ್ಟ್ ಪ್ಲಾನ್? ಇಲ್ಲಿದೆ ಸಂಪೂರ್ಣ ಮಾಹಿತಿ

Jio vs Airtel ಜಿಯೋ – ಏರ್ಟೆಲ್ ನಲ್ಲಿ ಯಾವುದು ಬೆಸ್ಟ್ ಪ್ಲಾನ್? ಇಲ್ಲಿದೆ ಸಂಪೂರ್ಣ ಮಾಹಿತಿ Jio VS Airtel Best Recharge Plan: ಜಿಯೋ(Jio) ಮತ್ತು ಏರ್ಟೆಲ್(Airtel) ಭಾರತದ ಎರಡು ಅತಿ ದೊಡ್ಡ ಖಾಸಗಿ ಕಂಪನಿಗಳಾಗಿವೆ, ಎರಡು ಕಂಪನಿಗಳು ತಮ್ಮ ಪೋಸ್ಟ್ ಪೈಡ್(Postpaid) ಮತ್ತು ಪ್ರಿಪೇಯ್ಡ್(Prepaid) ಯೋಜನೆಗಳ ಬೆಲೆಯನ್ನು ಗಣನೆಯವಾಗಿ ಹೆಚ್ಚಿಗೆ ಮಾಡಿದ್ದು, ಇದರಿಂದ ಗ್ರಾಹಕರಿಗೆ ತಮ್ಮ ಬಜೆಟ್(Budget) ಗೆ ಅನುಗುಣವಾಗಿ ಕಡಿಮೆ ಬೆಲೆಯ ರಿಚಾರ್ಜ್(Reacharge) ಗಳನ್ನು ಆಯ್ಕೆ ಮಾಡುವುದು ತುಂಬಾ ಕಷ್ಟಕರವಾಗುತ್ತಿದೆ. ಜಿಯೋದ … Read more

Airtel| ಏರ್ಟೆಲ್ ಗ್ರಾಹಕರಿಗೆ ಎಚ್ಚರಿಕೆ! ಈ ಒಂದು ತಪ್ಪು ನಿಮಗೆ ದುಬಾರಿ ಆಗಬಹುದು

Airtel| ಏರ್ಟೆಲ್ ಗ್ರಾಹಕರಿಗೆ ಎಚ್ಚರಿಕೆ! ಈ ಒಂದು ತಪ್ಪು ನಿಮಗೆ ದುಬಾರಿಯಾಗಬಹುದು ದೇಶದಲ್ಲಿ ಹೆಚ್ಚುತ್ತಿರುವ ಆನ್ಲೈನ್ ವಂಚನೆಯ (Online Scam) ಬಗ್ಗೆ ಏರ್ಟೆಲ್ ತನ್ನ ಗ್ರಾಹಕರಿಗೆ ಎಚ್ಚರಿಕೆಯ ಸುದ್ದಿಯನ್ನು ನೀಡಿದೆ, ದೇಶದ ಅತಿ ದೊಡ್ಡ ಖಾಸಗಿ ಕಂಪನಿ ಯಾಗಿರುವ Airtel ಅಪರಿಚಿತ ಸಂಖ್ಯೆಗಳಿಂದ ಬರುವ ಕರೆ (Calls) ಮತ್ತು ಸಂದೇಶಗಳಿಂದ (Sms) ದೂರವಿರಿ ಎಂದು ಹೇಳಿದೆ. ಟೆಲಿಕಾಂ ಕಂಪನಿಯು SMS ಮೂಲಕ ವಂಚನೆಯನ್ನು ತಪ್ಪಿಸಲು ಬಳಕೆದಾರರಲ್ಲಿ ಕೇಳಿಕೊಂಡಿದೆ. ಇತ್ತೀಚಿಗಷ್ಟೇ ದೂರಸಂಪರ್ಕ ಇಲಾಖೆಯು ಆನ್ಲೈನ್ ವಂಚನೆಯನ್ನು ತಡೆಯಲು ಟೆಲಿಕಾಂ … Read more

BANK KYC| ಈ ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್! ಕ್ಲೋಸ್ ಆಗುತ್ತೇ ನಿಮ್ಮ ಬ್ಯಾಂಕ್ ಅಕೌಂಟ್! 23 ಕೊನೆಯ ದಿನಾಂಕ

BANK KYC| ಈ ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್! ಕ್ಲೋಸ್ ಆಗುತ್ತೇ ನಿಮ್ಮ ಬ್ಯಾಂಕ್ ಅಕೌಂಟ್! 23 ಕೊನೆಯ ದಿನಾಂಕ  ಈ ಬ್ಯಾಂಕಿನ ಗ್ರಾಹಕರಿಗೆ 23 ಜನವರಿ KYC ಅಪ್ಡೇಟ್ ಮಾಡಲು ಕೊನೆಯ ದಿನಾಂಕವಾಗಿದೆ, ಅಪ್ಡೇಟ್ ಮಾಡದಿದ್ದರೆ ನಿಮ್ಮ ಖಾತೆ ಕ್ಲೋಸ್ ಆಗುತ್ತದೆ, ಮುಖ್ಯ ವಿವರಗಳ ಮಾಹಿತಿಯು ಕೆಳಗಿನಂತಿವೆ. KYC ಅಪ್ಡೇಟ್; ನೀವು ಈ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದೀರಾ? ಹಾಗಾದ್ರೆ ಈ ಸುದ್ದಿ ನಿಮಗಾಗಿ. ಆ ಒಂದು ಷರತ್ತಿನೆಂದರೆ, ನೀವು ಅದನ್ನು ಪಾಲಿಸದಿದ್ದರೆ ನಿಮ್ಮ ಬ್ಯಾಂಕ್ ಅಕೌಂಟ್ … Read more

BMTC BUS PASS: ಬಸ್ ಪಾಸ್ ದರ ಏರಿಕೆ! ನಾಳೆಯಿಂದಲೇ ಜಾರಿ, ಪರಿಷ್ಕೃತ ದರಪಟ್ಟಿ ಬಿಡುಗಡೆ

BMTC BUS PASS: ಬಸ್ ಪಾಸ್ ದರ ಏರಿಕೆ! ನಾಳೆಯಿಂದಲೇ ಜಾರಿ, ಪರಿಷ್ಕೃತ ದರಪಟ್ಟಿ ಬಿಡುಗಡೆ ರಾಜ್ಯ ಸರ್ಕಾರವು ಬಸ್ ದರಗಳನ್ನು ಏರಿಸಿದ ಬೆನ್ನಲ್ಲೇ, BMTC ಬಸ್ ಪಾಸ್ ದರವನ್ನು ಹೆಚ್ಚಿಸಿದೆ, ರಾಜ್ಯಾದ್ಯಂತ ನಾಳೆಯಿಂದಲೇ ಜಾರಿಗೆ ತರುವಂತಹ ಆದೇಶ ಹೊರಡಿಸಿದೆ. ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಬಸ್ ಪಾಸ್ ದರಗಳು ಏರಿಕೆಯಾಗಿವೆ. ರಾಜ್ಯದ ರಸ್ತೆ ಸಾರಿಗೆ ನಿಗಮದ BMTC ಸೇರಿದಂತೆ ನಾಲ್ಕು ವಿಭಾಗಗಳ ಬಸ್ ಪ್ರಯಾಣದ ದರವನ್ನು 15% ಎಷ್ಟು ಹೆಚ್ಚಳ ಮಾಡಿ ಭಾನುವಾರದಿಂದ ಜಾರಿಗೆ ತರಲಾಗಿದೆ. … Read more

SSLC, PUC ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ! ಇಲ್ಲಿದೆ ಸಂಪೂರ್ಣ ಮಾಹಿತಿ

SSLC, PUC ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ! ಇಲ್ಲಿದೆ ಸಂಪೂರ್ಣ ಮಾಹಿತಿ:  SSLC, PUC TIME TABLE: 2024-25ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯು ಪ್ರಕಟಗೊಂಡಿದೆ. ಮುಂಬರುವ ಮಾರ್ಚ್ 1ರಿಂದ 20ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷಾ ಮತ್ತು ಮಾರ್ಚ್ 21 ರಿಂದ ಏಪ್ರಿಲ್ 04 ರ ವರೆಗೆ 10ನೇ ತರಗತಿ ಪರೀಕ್ಷಾ ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷಾ  ಮೌಲ್ಯ ನಿರ್ಣಯ ಮಂಡಳಿಯು ತಿಳಿಸಿದೆ. ರಾಜ್ಯದ ಎಲ್ಲಾ ಪದವಿ … Read more

PM KISSAN MONEY: ಈ ದಿನದಂದು ಪಿಎಂ ಕಿಸಾನ್ ಹಣ ಜಮಾ! ಸಂಪೂರ್ಣ ಮಾಹಿತಿ ಇಲ್ಲಿದೆ

PM KISSAN MONEY: ಈ ದಿನದಂದು ಪಿಎಂ ಕಿಸಾನ್ ಹಣ ಜಮಾ! ಸಂಪೂರ್ಣ ಮಾಹಿತಿ ಇಲ್ಲಿದೆ. ಕೇಂದ್ರ ಸರ್ಕಾರವು ರೈತರಿಗಾಗಿ ಜಾರಿಗೊಳಿಸಿದ ಯೋಜನೆಗಳಲ್ಲಿ ಪಿಎಂ ಕಿಸಾನ್ ನಿಧಿ ಯೋಜನೆಯು ಕೂಡ ಒಂದಾಗಿದೆ, ಈಗಾಗಲೇ ಈ ಯೋಜನೆಯ 18ನೇ ಕಂತಿನ ಹಣವು ಅರ್ಹ ರೈತರ ಖಾತೆಗೆ ಜಮಾ ಆಗಿದ್ದು, ಇದೀಗ ರೈತರು 19ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. 19ನೇ ಕಂತಿನ ಹಣವು ಯಾವಾಗ ಜಮಾ ಆಗುತ್ತದೆ ಎಂಬುದರ ಮಾಹಿತಿಯು ಇಲ್ಲಿದೆ ನೋಡಿ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ … Read more

KEA RECRUITMENT| ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2882 ಹುದ್ದೆಗಳ ನೇಮಕಾತಿ 2025

KEA RECRUITMENT| ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2882 ಹುದ್ದೆಗಳ ನೇಮಕಾತಿ 2025 ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕರ್ನಾಟಕ ರಾಜ್ಯದ ವಿವಿಧ ಇಲಾಖೆಗಳಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆ ಈಗಾಗಲೇ ಬಿಡುಗಡೆಯಾಗಿದ್ದು, ಅಧಿಸೂಚನೆಯ ಸಂಪೂರ್ಣ ಮಾಹಿತಿಯು ಕೆಳಗಿನಂತಿವೆ. ಹುದ್ದೆಗಳಿಗೆ ಸಂಬಂಧಿಸಿದ ವಿವರಗಳು: ಇಲಾಖೆಯ ಹೆಸರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಹುದ್ದೆಯ ಹೆಸರು ವಿವಿಧ ಹುದ್ದೆಗಳು … Read more

Free Electricity: ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ! 300 ಯೂನಿಟ್ ಉಚಿತ ವಿದ್ಯುತ್, ಅರ್ಜಿ ಸಲ್ಲಿಸುವುದು ಹೇಗೆ?

Free Electricity: ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ! 300 ಯೂನಿಟ್ ಉಚಿತ ವಿದ್ಯುತ್, ಅರ್ಜಿ ಸಲ್ಲಿಸುವುದು ಹೇಗೆ? ಕೇಂದ್ರ ಸರ್ಕಾರವು ಈ ಯೋಜನೆಯನ್ನು ಎಲ್ಲರಿಗೂ ಉಚಿತ ವಿದ್ಯುತ್ ಸಿಗಬೇಕು ಎನ್ನುವ ಉದ್ದೇಶದಿಂದ ಆರಂಭಿಸಲಾಗಿದೆ, ಯೋಜನೆಯ ಹೆಸರು ಪ್ರಧಾನಮಂತ್ರಿ ಸೂರ್ಯ ಘರ್ ಮುಪ್ತ್ ಬಿಜ್ಲಿ ಯೋಜನೆಯಾಗಿದೆ. ಈ ಯೋಜನೆಗೆ ಸಂಬಂಧಿಸಿದ ಹಾಗೆ ಹೊಸ ಮಾರ್ಗ ಸೂಚಿಯನ್ನು ಪ್ರಕಟಿಸಿದ್ದು ಇದೀಗ ಈ ಯೋಜನೆಯ ಲಾಭ ಪಡೆದುಕೊಳ್ಳುವುದು ಇನ್ನಷ್ಟು ಸುಲಭವಾಗಿದೆ. ಪ್ರಧಾನ ಮಂತ್ರಿ ಸೂರ್ಯಘರ್ ಮುಫ್ತ್ ಬೀಜ್ಲಿ ಯೋಜನೆಯಡಿ ಫಲಾನುಭವಿಗಳು 300 … Read more

copy
share with your friends.