New Year Party: ಹೊಸ ವರ್ಷದ ಸಂಭ್ರಮಾಚರಣೆಗೆ ಹೊಸ ರೂಲ್ಸ್! ಸಂಪೂರ್ಣ ಮಾಹಿತಿ ಇಲ್ಲಿದೆ.

New Year Party: ಹೊಸ ವರ್ಷದ ಸಂಭ್ರಮಾಚರಣೆಗೆ ಹೊಸ ರೂಲ್ಸ್! ಸಂಪೂರ್ಣ ಮಾಹಿತಿ ಇಲ್ಲಿದೆ. 2024 ಹಳೆಯ ವರ್ಷಕ್ಕೆ ಗುಡ್ ಬೈ ಹೇಳುವ ಕ್ಷಣಗಳನ್ನು ಶುರುವಾಗಿದೆ, ಬೆಂಗಳೂರಿನ ಸಿಲಿಕಾನ್ ಸಿಟಿ ಜನರು ಹೊಸ ವರ್ಷವನ್ನು ವೆಲ್ಕಮ್(welcome) ಮಾಡೋಕೆ ತುದಿಗಾಲಲ್ಲಿ ಸಿದ್ಧವಾಗಿದ್ದಾರೆ. ಆದರೆ ಪ್ರತಿ ವರ್ಷದಂತೆ ಈ ಬಾರಿಯೂ ಸರ್ಕಾರವು ಹೊಸ ವರ್ಷದ ಗೈಡ್ ಲೈನ್ (New Year Guildlines) ಅನ್ನು ರಿಲೀಜ್ ಮಾಡಿದೆ. ಹೊಸ ವರ್ಷದ ಆಚರಣೆಗೆ ಹೊಸ ರೂಲ್ಸ್! ನ್ಯೂ ಇಯರ್ ಸೆಲೆಬ್ರೇಶನ್ ಗೆ ಕೆಳ … Read more

Work from Home: LIC ಯಿಂದ ಮನೆಯಿಂದಲೇ ಕೆಲಸ! ತಿಂಗಳಿಗೆ ರೂ.7000 ಸಂಬಳ

Work from Home: LIC ಯಿಂದ ಮನೆಯಿಂದಲೇ ಕೆಲಸ! ತಿಂಗಳಿಗೆ ರೂ.7000 ಸಂಬಳ LIC (ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್) ಯು ಒಂದು ಅತ್ಯಂತ ದೊಡ್ಡ ಕಂಪನಿ ಮತ್ತು ವಿಶ್ವಸಾರ್ಹ ಕಂಪನಿಗಳಲ್ಲಿ ಒಂದಾಗಿದೆ, ಈ ಸಂಸ್ಥೆಯಲ್ಲಿ ಅನೇಕ ಜನರು ಉದ್ಯೋಗ (JOB) ಪಡೆಯಲು ಬಯಸುತ್ತಾರೆ. ಅಂತವರಿಗಾಗಿಯೇ ಕೇಂದ್ರ ಸರ್ಕಾರವು ಒಂದು ಸಿಹಿ ಸುದ್ದಿಯನ್ನು ನೀಡಿದೆ, ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ LIC ಭೀಮ ಸಖಿ (Bhima Shakhi) ಯೋಜನೆಯನ್ನು ಆರಂಭಿಸಿದ್ದಾರೆ, ಈ ಯೋಜನೆಯ ಅಂಗವಾಗಿ ಒಂದು ಲಕ್ಷ ಮಹಿಳಾ … Read more

Indian Railway Recruitment: ರೈಲ್ವೆ ಇಲಾಖೆಯಲ್ಲಿ 753 ಹುದ್ದೆಗಳ ನೇಮಕಾತಿ, ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಿ

Indian Railway Recruitment: ರೈಲ್ವೆ ಇಲಾಖೆಯಲ್ಲಿ 753 ಹುದ್ದೆಗಳ ನೇಮಕಾತಿ, ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಿ ರೈಲ್ವೆ ನೇಮಕಾತಿ(RRB) ಮಂಡಳಿಯಲ್ಲಿ ನೂರಾರು ಬೋಧಕರ ಹುದ್ದೆಗಳು ಖಾಲಿ ಇದ್ದು ನೇಮಕಾತಿಗಾಗಿ ಅರ್ಜಿಯನ್ನು ಅವಮಾನ ಮಾಡಲಾಗಿದೆ, ನೇಮಕಾತಿಯು 2025 ನೇ ಸಾಲಿನಲ್ಲಿ ನಡೆಯಲಿದೆ. ಭಾರತೀಯ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ, ಅರ್ಹ ವಿದ್ಯಾರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ. ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಹಾಗೂ ಬೋಧಕ ವೃತ್ತಿಯಲ್ಲಿ ಆಸಕ್ತಿಯುಳ್ಳವರು, ಉದ್ಯೋಗ ಓದುವ … Read more

ATM New Rules: ಇನ್ನು ಮುಂದೆ ಎಟಿಎಂನಿಂದ ಈ ರೀತಿಯಾಗಿ ಹಣವನ್ನು ತೆಗೆಯಲು ಸಾಧ್ಯವಿಲ್ಲ! ಎಟಿಎಂ ವಿಥ್ ಡ್ರಾ ಮಹತ್ವದ ಬದಲಾವಣೆ

ATM New Rules: ಇನ್ನು ಮುಂದೆ ಎಟಿಎಂನಿಂದ ಈ ರೀತಿಯಾಗಿ ಹಣವನ್ನು ತೆಗೆಯಲು ಸಾಧ್ಯವಿಲ್ಲ! ಎಟಿಎಂ ವಿಥ್ ಡ್ರಾ ಮಹತ್ವದ ಬದಲಾವಣೆ ದೈನಂದಿನ ಜೀವನದಲ್ಲಿ ಬ್ಯಾಂಕಿಗೆ ಹೋಗದೆ ಇದ್ದರೂ ಹೇಗೋ ಮ್ಯಾನೇಜ್ ಮಾಡಬಹುದು, ಆದರೆ ಎಟಿಎಂ ಗಳು ಇಲ್ಲದೆ ಹೋದರೆ ವ್ಯಾಪಾರ-ವ್ಯವಹಾರ ಮಾಡುವುದು ತುಂಬಾ ಕಷ್ಟ. ಹೀಗಾಗಿ ಎಟಿಎಂ ವಿಷಯಗಳಲ್ಲಿ ಆಗುವ ಪ್ರತಿ ಬೆಳವಣಿಗೆಯ ಬದಲಾವಣೆಗಳನ್ನು ನಾವು ತಿಳಿದುಕೊಳ್ಳಲೇಬೇಕು. ಇನ್ನು ಮುಂದೆ ಎಟಿಎಂ ನಿಯಮಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳು ಆಗುತ್ತಿದ್ದು, ಹಣ ಬಿಡುಗಡೆಗೆ ಸಂಬಂಧಿಸಿದಂತೆ ಕೆಲ ನಿರ್ಬಂಧಗಳನ್ನು … Read more

State Government: ಹೊಸ ವರ್ಷದಂದು ರಾಜ್ಯ ಸರ್ಕಾರದಿಂದ 3 ಗುಡ್ ನ್ಯೂಸ್! ಸಂಪೂರ್ಣ ಮಾಹಿತಿಯು ಇಲ್ಲಿದೆ.

State Government: ಹೊಸ ವರ್ಷದಂದು ರಾಜ್ಯ ಸರ್ಕಾರದಿಂದ 3 ಗುಡ್ ನ್ಯೂಸ್! ಸಂಪೂರ್ಣ ಮಾಹಿತಿಯು ಇಲ್ಲಿದೆ. ಹೊಸ ವರ್ಷಕ್ಕೆ ಕರ್ನಾಟಕ ಸರ್ಕಾರವು ರಾಜ್ಯದ ಜನರಿಗೆ ಮೂರು ಶುಭ ಸುದ್ದಿಯನ್ನು ನೀಡಿದೆ, ರಾಜ್ಯದ ಎಲ್ಲಾ ಭಕ್ತಾದಿಗಳಿಗೆ ಗ್ಯಾರಂಟಿ ಸರ್ಕಾರದಿಂದ ‘ಯಾತ್ರಾ ಭಾಗ್ಯ’ ದೊರೆಯಲಿದೆ. ರಾಜ್ಯ ಸರ್ಕಾರ ‘ಯಾತ್ರಾ ಭಾಗ್ಯ’ ಯೋಜನೆಯಡಿ ಒಟ್ಟು ಮೂರು ಟೂರ್ ಪ್ಯಾಕೇಜ್ ಗಳ ಸಬ್ಸಿಡಿ(subsidy) ಘೋಷಣೆ ಮಾಡಿದೆ. ಇದೇ ಮೊದಲ ಬಾರಿಗೆ ದ್ವಾರಕ, ಪುರಿ ಜಗನ್ನಾಥ ದಕ್ಷಿಣ ಕ್ಷೇತ್ರಗಳಿಗೆ ಸಹಾಯಧನ ಘೋಷಣೆ ಮಾಡಿದೆ. ಈ … Read more

PM Awas Yojana: ಮನೆ ಕಟ್ಟುವವರಿಗೆ ಕೇಂದ್ರ ಸರಕಾರದಿಂದ ಸಿಗಲಿದೆ 2.30 ಲಕ್ಷ ರೂ. ಹಣವನ್ನು ಪಡೆಯುವುದು ಹೇಗೆ?

PM Awas Yojana: ಮನೆ ಕಟ್ಟುವವರಿಗೆ ಕೇಂದ್ರ ಸರಕಾರದಿಂದ ಸಿಗಲಿದೆ 2.30 ಲಕ್ಷ ರೂ. ಹಣವನ್ನು ಪಡೆಯುವುದು ಹೇಗೆ? ಪ್ರತಿಯೊಬ್ಬರಿಗೂ ಕೂಡ ತನ್ನದೇ ಆದ ಸ್ವಂತ ಮನೆ (Own House) ಮಾಡಿಕೊಳ್ಳಬೇಕು ಎನ್ನುವ ಕನಸು ಇದ್ದೇ ಇರುತ್ತದೆ, ಆದರೆ ಒಂದು ಮನೆ ನಿರ್ಮಾಣ ಮಾಡುವುದು ತಮಾಷೆಯ ಮಾತಲ್ಲ. ಕೆಲವರು ಸಾಲ(Home Loan) ಮಾಡಿ ಮನೆ ಕಟ್ಟುತ್ತಾರೆ, ಅವರಿಗೆ 20 ವರ್ಷ ಬಡ್ಡಿ (Intrest) ಕಟ್ಟೋಕೆ ಆಗದೆ ತುಂಬಾ ಕಷ್ಟ ಪಡುತ್ತಾರೆ. ಬಡವರಿಗಂತೂ ಸ್ವಂತ ಮನೆ ಅನ್ನುವುದು ಒಂದು … Read more

Gold Rate: ಬಂಗಾರ ಪ್ರಿಯರಿಗೆ ಜಾಕ್ ಪಾಟ್! ಇಂದು ಮತ್ತೆ ಕುಸಿದ ಚಿನ್ನದ ಬೆಲೆ…

Gold Rate: ಬಂಗಾರ ಪ್ರಿಯರಿಗೆ ಜಾಕ್ ಪಾಟ್! ಇಂದು ಮತ್ತೆ ಕುಸಿದ ಚಿನ್ನದ ಬೆಲೆ… ನಿನ್ನೆಯ ದಿನಕ್ಕೆ ಹೋಲಿಕೆ ಮಾಡಿದರೆ ಬಂಗಾರದ ದರದಲ್ಲಿ ಮತ್ತೆ ಇಳಿಕೆಯಾಗಿದೆ, ಕಳೆದ ಒಂದು ತಿಂಗಳ ಮಾರುಕಟ್ಟೆಯನ್ನು ಗಮನಿಸಿದರೆ ಚಿನ್ನದ ದರದಲ್ಲಿ ಸಾಕಷ್ಟು ಏರಿಳಿತಗಳಾಗುತ್ತಿರುವುದನ್ನು ನಾವು ಗಮನಿಸಬಹುದು. ಒಂದು ತಿಂಗಳ ಹಿಂದಷ್ಟೇ ಗಗನಕ್ಕೆ ಏರಿದ್ದ ಚಿನ್ನದ ಬೆಲೆಯು(Gold Rate) ಈಗ ಮತ್ತೆ ಇಳಿಕೆಯ ದಾರಿ ಹಿಡಿಯುತ್ತಿದೆ. ನಮ್ಮ ದೇಶದಲ್ಲಿ ಚಿನ್ನಕ್ಕೆ ವಿಶೇಷವಾದ ಸ್ಥಾನವಿದೆ, ಇಲ್ಲಿ ಚಿನ್ನವನ್ನು ಸಮೃದ್ಧಿ ಹಾಗೂ ಐಶ್ವರ್ಯದ ಪ್ರತೀಕವಾಗಿ ಕಾಣಲಾಗುತ್ತದೆ. … Read more

LIC: ಪ್ರತಿ ತಿಂಗಳು ಸಿಗಲಿದೆ ರೂ.10000! ಇದೇ ನೋಡಿ ಎಲ್ಐಸಿಯ ಸೂಪರ್ ಪ್ಲಾನ್…

LIC: ಪ್ರತಿ ತಿಂಗಳು ಸಿಗಲಿದೆ ರೂ.10000! ಇದೇ ನೋಡಿ ಎಲ್ಐಸಿಯ ಸೂಪರ್ ಪ್ಲಾನ್… ಇತ್ತೀಚಿನ ದಿನಗಳಲ್ಲಿ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಮಾರುಕಟ್ಟೆಗಳಲ್ಲಿ ಅನೇಕ ತರಹದ ವಿಶೇಷ ಉಳಿತಾಯ ಯೋಜನೆಗಳು ಲಭ್ಯವಿದೆ, ಅದೇ ದಾರಿಯಲ್ಲಿ ಪ್ರಮುಖ ಜೀವ ವಿಮಾ ಕಂಪನಿಯಾದ LIC ಯು ತನ್ನ ಗ್ರಾಹಕರಿಗೆ ವಿವಿಧ ಯೋಜನೆಗಳನ್ನು ಒದಗಿಸುತ್ತ ಇದೆ, LIC ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಅನೇಕತರಹದ ಯೋಜನೆಗಳನ್ನು ಜಾರಿಗೆ ತಂದಿದೆ. ವೃದ್ಧಾಪ್ಯದ ಜೀವನವನ್ನು ಈಗ ಕಷ್ಟಪಟ್ಟು ಉಳಿಸಿದ ಹಣದಿಂದ ಸುಗಮವಾಗಿ ಜೀವನವನ್ನು ಸಾಗಿಸಬಹುದು, ನಿವೃತ್ತಿ ಹೊಂದಿದ … Read more

PM KISSAN: ಪಿಎಂ ಕಿಸಾನ್ ಸಹಾಯಧನ ಹೆಚ್ಚಳ! ಏಷ್ಟು ಪ್ರಮಾಣದಲ್ಲಿ ಹೆಚ್ಚಳ ಸಂಪೂರ್ಣ ಮಾಹಿತಿ ಇಲ್ಲಿದೆ

PM KISSAN: ಪಿಎಂ ಕಿಸಾನ್ ಸಹಾಯಧನ ಹೆಚ್ಚಳ! ಏಷ್ಟು ಪ್ರಮಾಣದಲ್ಲಿ ಹೆಚ್ಚಳ ಸಂಪೂರ್ಣ ಮಾಹಿತಿ ಇಲ್ಲಿದೆ; ದೇಶದ ರೈತರಿಗೆ ಆರ್ಥಿಕ ಬೆಂಬಲ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ  ಕಿಸಾನ್ ಸಮ್ಮಾನ್ ನಿಧಿ(PM KISSAN) ಯೋಜನೆಯನ್ನು ಜಾರಿಗೊಳಿಸಿದೆ. ದೇಶದಾದ್ಯಂತ ಕೃಷಿ ಭೂಮಿಯನ್ನು ಹೊಂದಿರುವ ಹಾಗೂ ಕೆಲವು ಮಾನದಂಡಗಳಿಗೆ ಒಳಪಟ್ಟ ರೈತರ ಕುಟುಂಬಗಳಿಗೆ ವಾರ್ಷಿಕ ಹಣಕಾಸಿನ ನೆರವನ್ನು ನೀಡುವ ಸಲುವಾಗಿ ಈ ಯೋಜನೆಯಡಿ ಹಣವನ್ನು ನೀಡಲಾಗುತ್ತದೆ, ಈ ಯೋಜನೆಯಡಿ ರೈತರ ಬ್ಯಾಂಕ್ (Bank) ಖಾತೆಗೆ ನೇರವಾಗಿ ಹಣ … Read more

VI: 2025ರ ಆರಂಭಕ್ಕೂ ಮುನ್ನವೇ ಏರ್ಟೆಲ್ ಗೆ ಮತ್ತು ಜಿಯೋ ಗೆ ಬಿಗ್ ಶಾಕ್ ನೀಡಲು ಮುಂದಾದ VI! ಸಂಪೂರ್ಣ ಮಾಹಿತಿ ಇಲ್ಲಿದೆ

VI: 2025ರ ಆರಂಭಕ್ಕೂ ಮುನ್ನವೇ ಏರ್ಟೆಲ್ ಗೆ ಮತ್ತು ಜಿಯೋ ಗೆ ಬಿಗ್ ಶಾಕ್ ನೀಡಲು ಮುಂದಾದ VI! ಸಂಪೂರ್ಣ ಮಾಹಿತಿ ಇಲ್ಲಿದೆ ವೊಡಾಫೋನ್ ಐಡಿಯಾ ಕಂಪನಿಯು ಭಾರತದಲ್ಲಿ ಟೆಲಿಕಾಂ ವಲಯದ ಮೂರನೇ ಅತಿ ದೊಡ್ಡ ಕಂಪನಿಯಾಗಿದೆ, ಮೊದಲನೇ ಸ್ಥಾನದಲ್ಲಿ ರಿಲಯನ್ಸ್ ಜಿಯೋ ಮತ್ತು ಎರಡನೇ ಸ್ಥಾನದಲ್ಲಿ ಏರ್ಟೆಲ್ ಜಾಗ ಪಡೆದುಕೊಂಡಿದೆ. ಸದ್ದಿಲ್ಲದ ಈಗ ಆ ಎರಡು ಕಂಪನಿಗಳಿಗೂ ವೊಡಾಫೋನ್ ಐಡಿಯಾ ಶಾಕಿಂಗ್ ಸುದ್ದಿಯನ್ನು ನೀಡಿದೆ. ಭಾರತದಲ್ಲಿ ವೊಡಾಫೋನ್ ಐಡಿಯಾ ಯಾವುದೇ ಸದ್ದಿಲ್ಲದೆ ತನ್ನ 5G ಸೇವೆಯನ್ನು … Read more

copy
share with your friends.