Ration Card: ಈ ಜಿಲ್ಲೆಯವರಿಗೆ ಸಿಹಿ ಸುದ್ದಿ! ಮೊದಲು ಸಿಗಲಿದೆ ರೇಷನ್ ಕಾರ್ಡ್

Ration Card: ಈ ಜಿಲ್ಲೆಯವರಿಗೆ ಸಿಹಿ ಸುದ್ದಿ! ಮೊದಲು ಸಿಗಲಿದೆ ರೇಷನ್ ಕಾರ್ಡ್; ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ಬಹು ಮುಖ್ಯವಾದ ದಾಖಲೆಯಾಗಿದೆ, ಯಾಕೆಂದರೆ ಸರ್ಕಾರದ ಎಲ್ಲಾ ಯೋಜನೆಗಳ ಲಾಭ ಪಡೆಯಲು ಪಡಿತರ ಚೀಟಿ ಬಹು ಮುಖ್ಯ. ಹೀಗಾಗಿ ಅರ್ಜಿ ಸಲ್ಲಿಸಿದ ಹಲವಾರು ಜನರು ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದಾರೆ. ಎರಡು ದಿನಗಳ ಕಾಲಾವಕಾಶ; ರೇಷನ್ ಕಾರ್ಡಿಗಾಗಿ ಕಾಯುತ್ತಿದ್ದ ಫಲಾನುಭವಿಗಳಿಗೆ ಜುಲೈ 2 ಮತ್ತು 3ರಂದು ಅರ್ಜಿ ಸಲ್ಲಿಸಲು ಹಾಗೂ ವಿಷಯಗಳನ್ನು ತಿದ್ದುಪಡಿ ಮಾಡಲು ಅವಕಾಶ ಮಾಡಲಾಗಿತ್ತು, … Read more

Scheme: ಮಹಿಳೆಯರಿಗೆ ಗುಡ್ ನ್ಯೂಸ್! ಬಂಪರ್ ಯೋಜನೆ

Scheme: ಮಹಿಳೆಯರಿಗೆ ಗುಡ್ ನ್ಯೂಸ್! ಬಂಪರ್ ಯೋಜನೆ; ಮಹಿಳೆಯರಿಗಾಗಿ ಪೋಸ್ಟ್ ಆಫೀಸ್ನಲ್ಲಿ ವಿಶೇಷ ಯೋಜನೆ ಇದೆ, ಕೇಂದ್ರ ಸರ್ಕಾರವು ಮಹಿಳೆಯರಿಗಾಗಿಯೇ ಅನಾವರಣ ಮಾಡಿರುವ ಪ್ರತ್ಯೇಕ ಉಳಿತಾಯ ಯೋಜನೆಯಾಗಿದೆ (Savings Scheme). ಈ ಯೋಜನೆಯ ಮೂಲಕ ಮಹಿಳೆಯರು 7.5% ರಷ್ಟು ಆಕರ್ಷಕ ಬಡ್ಡಿ ಪಡೆಯಬಹುದು, ಹೌದು ಕೇವಲ 2 ಲಕ್ಷವನ್ನು ಡೆಪಾಸಿಟ್ ಮಾಡಿದರೆ, ಮೆಚುರಿಟಿ ಅವಧಿಯ ಕೊನೆಯಲ್ಲಿ ರೂ.32,000 ಹೆಚ್ಚುವರಿ ಲಾಭ ಪಡೆಯಬಹುದು. MSSC – ಮಹಿಳೆಯರಿಗೆ ವಿಶೇಷ ಉಳಿತಾಯ ಯೋಜನೆ; ಮಹಿಳೆಯರು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು, ಸರ್ಕಾರವು … Read more

UPI ಬಳಕೆದಾರರಿಗೆ ಗುಡ್ ನ್ಯೂಸ್! ಇಲ್ಲಿದೆ ಸಂಪೂರ್ಣ ಮಾಹಿತಿ

UPI ಬಳಕೆದಾರರಿಗೆ ಗುಡ್ ನ್ಯೂಸ್! ಇಲ್ಲಿದೆ ಸಂಪೂರ್ಣ ಮಾಹಿತಿ; ವ್ಯಾಪಾರ ಕ್ಷೇತ್ರದಲ್ಲಿ UPI ವಹಿವಾಟನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇದೇ ತರಹದ ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದ ಹಾಗೆ ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ ಯುಪಿಐ ಪಾವತಿ ಪ್ರೋತ್ಸಾಹ: ಈ ಬಾರಿ ಸಣ್ಣ ಪುಟ್ಟ ಉದ್ಯಮಿಗಳಿಗೆ ಪ್ರೋತ್ಸಾಹವನ್ನು ನೀಡುವ ಸಲುವಾಗಿ ಕೇಂದ್ರ ಸಚಿವ ಸಂಪುಟವು ನಿರ್ಧಾರವನ್ನು ಮಾಡಿದೆ, ಇದಕ್ಕಾಗಿ ಕೇಂದ್ರ ಸರ್ಕಾರ ರೂ.1500 ಕೋಟಿ ಅನುಮೋದಿಸಿದೆ, ಸಾಮಾನ್ಯವಾಗಿ ಯುಪಿಐ ವಹಿವಾಟಿನ … Read more

Gruhalakshmi Scheme: ಶೀಘ್ರದಲ್ಲಿಯೇ ಗೃಹಲಕ್ಷ್ಮಿ ಹಣ ಬಿಡುಗಡೆ! ಸಿಎಂ ಸಿದ್ದರಾಮಯ್ಯ ಸ್ಪಷ್ಟಣೆ

Gruhalakshmi Scheme: ಶೀಘ್ರದಲ್ಲಿಯೇ ಗೃಹಲಕ್ಷ್ಮಿ ಹಣ ಬಿಡುಗಡೆ! ಸಿಎಂ ಸಿದ್ದರಾಮಯ್ಯ ಸ್ಪಷ್ಟಣೆ ರಾಜ್ಯದ ಮಹಿಳೆಯರಿಗೆ ಶೀಘ್ರದಲ್ಲಿ ಗೃಹಲಕ್ಷ್ಮಿ ಹಣ ಜಮಾ ಆಗಲಿದೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ, ಸಿಎಂ ಅವರು ಭರವಸೆ ನೀಡಿದ್ದು ಎಲ್ಲಾ ಗ್ರಹಲಕ್ಷ್ಮಿಯರು ಫುಲ್ ಖುಷ್ ಆಗಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು, ಎಲ್ಲಾ ಗ್ಯಾರೆಂಟಿ ಯೋಜನೆಗಳಿಗಾಗಿ ಹಣವನ್ನು ಬಿಡುಗಡೆ ಮಾಡಿದ್ದೇವೆ, ಗೃಹಲಕ್ಷ್ಮಿ ಯೋಜನೆಯ ಹಣ ಜನವರಿ ತಿಂಗಳಿನಿಂದ ಬಾಕಿ ಇದೆ, ಅದನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುತ್ತೇವೆ ಎಂದು ಸ್ಪಷ್ಟಣೆ ನೀಡಿದರು. … Read more

BSNL OFFER’S: ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ! ಕೇವಲ ರೂ.4 ನೋಡಿ ಉಳಿದ ಖಾಸಗಿ ಕಂಪನಿಗಳಿಗೆ ಬಿಗ್ ಶಾಕ್

BSNL OFFER’S: ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ! ಕೇವಲ ರೂ.4 ನೋಡಿ ಉಳಿದ ಖಾಸಗಿ ಕಂಪನಿಗಳಿಗೆ ಬಿಗ್ ಶಾಕ್; ಬಿಎಸ್ಎನ್ಎಲ್ ತನ್ನ ಬಳಕೆದಾರರಿಗೆ ಆರು ತಿಂಗಳ ವಾಯಿದೆಯ ಹೊಸ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ, ಈ ಪ್ಲಾನ್ ಅಲ್ಲಿ ಅನಿಯಮಿತ ಕರೆ ಮತ್ತು ಡಾಟಾ ಸೌಲಭ್ಯವನ್ನು ಪಡೆಯಬಹುದು. ಇದು ಎಲ್ಲಾ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸವಾಲಾಗಿದೆ, ತಂತ್ರಜ್ಞಾನ ವಿಷಯಗಳಿಗೆ ಸಂಬಂಧಿಸಿದ ಹಾಗೆ ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ. ಸರ್ಕಾರಿ ಸ್ವಾಮ್ಯದ ಕಂಪನಿ ಯಾಗಿರುವ BSNL ತನ್ನೆಲ್ಲಾ … Read more

Free Gas: ಫೋನ್ ಪೇ ಬಳಕೆದಾರರಿಗೆ ಉಚಿತ ಗ್ಯಾಸ್! ಪಡೆಯುವುದು ಹೇಗೆ?

Free Gas: ಫೋನ್ ಪೇ ಬಳಕೆದಾರರಿಗೆ ಉಚಿತ ಗ್ಯಾಸ್! ಪಡೆಯುವುದು ಹೇಗೆ? PhonePe 2025: ಡಿಜಿಟಲ್ ಪಾವತಿ ವಲಯದಲ್ಲಿ ಸಂಚಲನವನ್ನು ಉಂಟು ಮಾಡಿರುವ PhonePe ಈಗ ಅದ್ಭುತ ಆಫರ್ ನೊಂದಿಗೆ ಮಾರುಕಟ್ಟೆಗೆ ಬಂದಿದೆ! LPG ಸಿಲೆಂಡರ್ ಬುಕ್ ಮಾಡುವವರಿಗೆ 100% ಕ್ಯಾಶ್ ಬ್ಯಾಕ್ ಅವಕಾಶವನ್ನು ನೀಡುತ್ತಿರುವ ಈ ಆಫರ್ ಬಜೆಟ್ ಫ್ರೆಂಡ್ಲಿ ಆಗಿರುವವರಿಗೆ ಇದು ಸುವರ್ಣ ಸಂದರ್ಭ, ಇದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ! PhonePe 2025  ಫೋನ್‌ಪೇ LPG ಆಫರ್‌ನ ವಿಶೇಷತೆಳು ಈ ಆಫರ್ ಪ್ರತಿ ಗಂಟೆಗೆ … Read more

B-Khata: ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಬಿ ಖಾತಾ ಸೌಲಭ್ಯ! ಇಲ್ಲಿದೆ ಸಂಪೂರ್ಣ ಮಾಹಿತಿ.

B-Khata: ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಬಿ ಖಾತಾ ಸೌಲಭ್ಯ! ಇಲ್ಲಿದೆ ಸಂಪೂರ್ಣ ಮಾಹಿತಿ. ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಬಿ-ಖಾತ ಸೌಲಭ್ಯದ ಕುರಿತು ತೆರಿಗೆ ಸಂಗ್ರಹ ಇಲಾಖೆಗೆ ಸರ್ಕಾರವು ಮಹತ್ವದ ಆದೇಶವನ್ನು ಹೊರಡಿಸಿದ್ದು, ಈ ಕುರಿತು ಸಂಪೂರ್ಣ ಮಾಹಿತಿಯು ಈ ಲೇಖನದ ಮೂಲಕ ತಿಳಿಯೋಣ. ಕರ್ನಾಟಕದ ರಾಜ್ಯ ಸಚಿವ ಸಂಪುಟ ಸಭೆಯು ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ 2025ಕ್ಕೇ ಒಪ್ಪಿಗೆಯನ್ನು ನೀಡಿದ್ದು, ಇದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅನಧಿಕೃತ ಆಸ್ತಿಗಳಿಗೆ ಬಿ-ಖಾತಾ ಎಂದು ನೀಡಿ, … Read more

Adike Rate: ಅಡಿಕೆ ಚಾಲಿ ಬೆಲೆ ಭಾರಿ ಏರಿಕೆ! ಇಲ್ಲಿದೆ ಸಂಪೂರ್ಣ ಮಾಹಿತಿ

Adike Rate: ಅಡಿಕೆ ಚಾಲಿ ಬೆಲೆ ಭಾರಿ ಏರಿಕೆ! ಇಲ್ಲಿದೆ ಸಂಪೂರ್ಣ ಮಾಹಿತಿ ರಾಜ್ಯದ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ, ವಾಣಿಜ್ಯ ಬೆಳೆಗಳಾದ ಅಡಿಕೆ, ರಬ್ಬರ್ ಮುಂತಾದ ಬೆಳೆಗಳು ಧಾರಣೆಯಲ್ಲಿ ಏರಿಕೆಯತ್ತಾ ಮುಖ ಮಾಡಿದೆ, ಬೆಳೆಗಾರರಲ್ಲಿ ಇನ್ನು ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ಇನ್ನು ಹೆಚ್ಚಿನ ಮಾಹಿತಿಗೆ ಈ ಪೇಜ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ ಚಾಲಿ ಅಡಿಕೆ ಮಾರುಕಟ್ಟೆಯ ಹೊಸ ಅಡಿಕೆ ಧಾರಣೆಯು ರೂ.400 ತಲುಪಿದೆ, ರಾಜ್ಯದ ಕ್ಯಾಂಪು ಮಾರುಕಟ್ಟೆಯಲ್ಲಿ  ಹೊಸ ಅಡಿಕೆ ಧಾರಣೆಯು ರೂ.390 ಇದ್ದರೆ, ಹೊರ … Read more

Jio Electric Cycle| ಬಡವರ ಎಲೆಕ್ಟ್ರಿಕ್ ಸೈಕಲ್! 400 Km ಮೈಲೇಜ್, ಇಲ್ಲಿದೆ ಸಂಪೂರ್ಣ ಮಾಹಿತಿ

Jio Electric Cycle| ಬಡವರ ಎಲೆಕ್ಟ್ರಿಕ್ ಸೈಕಲ್! 400 Km ಮೈಲೇಜ್, ಇಲ್ಲಿದೆ ಸಂಪೂರ್ಣ ಮಾಹಿತಿ  ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ತುಂಬಾ ಹೆಚ್ಚಾಗುತ್ತಿದೆ, ದೊಡ್ಡ ಕಂಪನಿ ಗಳಿಂದ ಹಿಡಿದು ಸಣ್ಣ ಸ್ಟಾರ್ಟ್ ಅಪ್ ಕಂಪನಿಗಳವರೆಗೂ ಎಲೆಕ್ಟ್ರಿಕ್ ವಾಹನಗಳನ್ನು (Electic Vehicles) ಬಿಡುಗಡೆ ಮಾಡುತ್ತಿದ್ದಾರೆ. ಎಲೆಕ್ಟ್ರಿಕ್ ಸೈಕಲ್ ಗಳಿಗೂ ಭಾರಿ ಬೇಡಿಕೆ ಹೆಚ್ಚಾಗುತ್ತಿದೆ. ಹೆಚ್ಚಿನ ತಂತ್ರಜ್ಞಾನ ವಿಷಯಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ ಇದೇ ಸಮಯದಲ್ಲಿ ಜಿಯೋ ಕೂಡ ತಮ್ಮದೇ ಆದ ಎಲೆಕ್ಟ್ರಿಕ್ ಸೈಕಲ್ ಗಳನ್ನು(Jio Electric … Read more

ಹೊಸ ನಿಯಮ ಜಾರಿ, ಈ ದಾಖಲೆಗಳು ಇದ್ದರೆ! ಕರ್ನಾಟಕದಲ್ಲಿ ಆಸ್ತಿ ನೊಂದಣಿ ಸುಲಭ; ಹೊಸ ನಿಯಮ ಜಾರಿ

ಹೊಸ ನಿಯಮ ಜಾರಿ, ಈ ದಾಖಲೆಗಳು ಇದ್ದರೆ! ಕರ್ನಾಟಕದಲ್ಲಿ ಆಸ್ತಿ ನೊಂದಣಿ ಸುಲಭ; ಕರ್ನಾಟಕದಲ್ಲಿ ಆಸ್ತಿ ನೋಂದಣಿ ಮಾಡಲು, ಇನ್ನು ಮುಂದೆ “ಆಸ್ತಿ ನೊಂದಣಿ ಕಚೇರಿಗೆ ಹೋಗಬೇಕು ಎನ್ನುವ ಅಗತ್ಯವಿಲ್ಲ”. 2025ರ ಹೊಸ ನಿಯಮದ ಪ್ರಕಾರ ಆಸ್ತಿ ನೊಂದಣಿಯು ಸುಗಮವಾಗಿದ್ದು, ಆನ್ಲೈನ್ ಮೂಲಕವೇ ನೀವು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬಹುದು. ಆದರೆ ಇದರೊಂದಿಗೆ ಕಟ್ಟುನಿಟ್ಟಿನ ನಿಯಮ ಕೂಡ ಜಾರಿಗೆ ಬಂದಿದೆ. 2025 ರಿಂದ ಆಸ್ತಿ ನೊಂದಣಿಯು ಆನ್ಲೈನ್ ಮೂಲಕವೇ, ಸಾಧ್ಯವಾಗಲಿದ್ದು, ಆಧಾರ್ OTP ಕಡ್ಡಾಯವಾಗಿರುತ್ತದೆ. ಹೊಸ ನಿಯಮದ ಪ್ರಕಾರ … Read more

copy
share with your friends.