BPL RATION CARD: ಹೊಸ ಅರ್ಜಿ ಸಲ್ಲಿಕೆಗೆ ಮಹತ್ವದ ಆದೇಶ! ಇಲ್ಲಿದೆ ಸಂಪೂರ್ಣ ಮಾಹಿತಿ

BPL RATION CARD: ಹೊಸ ಅರ್ಜಿ ಸಲ್ಲಿಕೆಗೆ ಮಹತ್ವದ ಆದೇಶ! ಇಲ್ಲಿದೆ ಸಂಪೂರ್ಣ ಮಾಹಿತಿ; BPL Ration Card: ರೇಷನ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ, ಅದರಲ್ಲೂ ಹೊಸ ಬಿಪಿಎಲ್ ಕಾಡಿಗೆ ತಾತ್ಕಾಲಿಕವಾಗಿ ಅರ್ಜಿ ಸಲ್ಲಿಕೆಯು ರದ್ದಾಗಿದೆ. ಹಾಗಾದರೆ ಕಾರಣ ಏನು, ಯಾವಾಗಿನಿಂದ ಸ್ಥಗಿತ ಮಾಡಲಾಗಿದೆ ಹಾಗೂ ಯಾರಿಗೆಲ್ಲ ಸರ್ವ ತೊಂದರೆ ಇದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ. ಈಗಾಗಲೇ ರಾಜ್ಯದಲ್ಲೆಡೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಬಿಪಿಎಲ್ ಕಾರ್ಡ್ ಕಾಡುಗಳನ್ನು ಕಾರ್ಡುಗಳನ್ನು ರದ್ದು ಮಾಡಿ, … Read more

Post Office: ಪೋಸ್ಟ್ ಆಫೀಸ್ ಬಂಪರ್ ಯೋಜನೆ! 2 ಲಕ್ಷಕ್ಕೆ ಸಿಗಲಿದೆ ರೂ.29776

Post Office: ಪೋಸ್ಟ್ ಆಫೀಸ್ ಬಂಪರ್ ಯೋಜನೆ! 2 ಲಕ್ಷಕ್ಕೆ ಸಿಗಲಿದೆ ರೂ.29776 ಪೋಸ್ಟ್ ಆಫೀಸ್ನಲ್ಲಿ ಬ್ಯಾಂಕ್ ಎಫ್ಡಿ ಗಿಂತ (Fixed Deposit) ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (Post Office Time Deposit) ಕೂಡ ಜನಪ್ರಿಯವಾಗಿದೆ. ಟಿಡಿ ಖಾತೆಯನ್ನು ಆರಂಭಿಸಿದರೆ, ನಿಗದಿತ ಅವಧಿಯ ಬಳಿಕ ನಿಮ್ಮ ಠೇವಣಿ ಮೆಚುರಿಟಿ ಅವಧಿಯಲ್ಲಿ ಲಾಭದಾಯಕವಾಗಿರುತ್ತದೆ. ಈ ಪ್ಲಾನ್ ಜನರು ಹೆಚ್ಚಿನ ಲಾಭ ಪಡೆಯಲು ಸಹಾಯಕವಾಗಲಿದೆ. ₹2 ಲಕ್ಷ ಠೇವಣಿ ಮಾಡಿದರೆ ಎಷ್ಟು ಸಿಗುತ್ತೆ; ಪೋಸ್ಟ್ ಆಫೀಸ್ನಲ್ಲಿ ಎರಡು ವರ್ಷದ … Read more

BSNL: ಬಿಎಸ್ಎನ್ಎಲ್ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ!

BSNL: ಬಿಎಸ್ಎನ್ಎಲ್ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ! BSNL: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಅಂದರೆ ಬಿಎಸ್‌ಎನ್‌ಎಲ್ (BSNL) ತನ್ನ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ಒಂದನ್ನು ನೀಡಿದೆ. ಹೌದು, ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾಹಿತಿ ನೀಡಿದ್ದು, ದೇಶಾದ್ಯಂತ 1 ಲಕ್ಷ ಸ್ಥಳೀಯ 4G ಮೊಬೈಲ್ ಟವರ್‌ಗಳನ್ನು ಸ್ಥಾಪಿಸುತ್ತಿದ್ದು, ಇವುಗಳನ್ನು 5G ಆಗಿ ಪರಿವರ್ತಿಸಲಾಗುವುದು. ಈ ಕೆಲಸ ಜೂನ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದನ್ನು ಸ್ವಾವಲಂಬಿ ಭಾರತ ಯೋಜನೆಯಡಿಯಲ್ಲಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ 18 … Read more

CET EXAM: ಸಿಇಟಿ ಪರೀಕ್ಷಾ ದಿನಾಂಕ ಬದಲಾವಣೆ

CET EXAM: ಸಿಇಟಿ ಪರೀಕ್ಷಾ ದಿನಾಂಕ ಬದಲಾವಣೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕನ್ನಡಿಗರಿಗಾಗಿ ನಡೆಸಲಾಗುವ ಕನ್ನಡ ಭಾಷಾ ಪರಿಚಯ ಪರೀಕ್ಷಾ ದಿನಾಂಕವನ್ನು ಮರು ನಿಗದಿ ಮಾಡಿದೆ, 18 ಏಪ್ರಿಲ್ 2025 ಶುಕ್ರವಾರದಂದು ನಡೆಯಲಿರುವ ಪರೀಕ್ಷೆಯನ್ನು ಈಗ ಮಂಗಳವಾರ 15 ಏಪ್ರಿಲ್ 2025 ರಂದು ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಏಕೆ ಬದಲಾಯಿಸಿದರು ಎಂದರೆ, ಕ್ರಿಶ್ಚನ್ ಧಾರ್ಮಿಕ ಆಚರಣೆಯಾದ ಗುಡ್ ಫ್ರೈಡೆ ಶುಕ್ರವಾರದಂದು ಆಚರಿಸಲಾಗುತ್ತದೆ, ಆದ್ದರಿಂದ ಪರೀಕ್ಷಾ ಬರೆಯಲಿರುವ ಅಭ್ಯರ್ಥಿಗಳಿಗೆ ಕಷ್ಟವಾಗುವುದು ಎಂದು ಸರ್ಕಾರವು ಪರೀಕ್ಷಾ ದಿನಾಂಕವನ್ನು … Read more

Vidyasiri Scholarship: ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ;

Vidyasiri Scholarship: ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ; ವಿದ್ಯಾಸಿರಿ ವಿದ್ಯಾರ್ಥಿ ವೇತನ (Vidyasiri Scholarship) 2024-25: ಅರ್ಜಿ ಆಹ್ವಾನ Karnataka Backward Classes Welfare Department 2024-25ನೇ ಸಾಲಿನ Vidyasiri Scholarship ಅಡಿಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ Post Matric Scholarship (PUC, Degree, Integrated Courses) ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಈ ವಿದ್ಯಾರ್ಥಿ ವೇತನವು ಹಾಸ್ಟೆಲ್ ಮತ್ತು ಊಟ ಸಹಾಯಧನ ರೂಪದಲ್ಲಿ ಲಭ್ಯವಿದೆ. ರೈತರಿಗೆ 90% … Read more

Gruhalakshmi: ಎರಡು ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಯ ದಿನಾಂಕ ಯಾವಾಗ?

Gruhalakshmi: ಎರಡು ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಯ ದಿನಾಂಕ ಯಾವಾಗ? ಎರಡು ತಿಂಗಳ ಗೃಹಲಕ್ಷ್ಮಿ ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗಲೇ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನವನ್ನು ರೂ. 2000 ಹೆಚ್ಚಿಸಿದ್ದೆವು, ಅದಾದ ನಂತರ ಯಾವುದೇ ಸರ್ಕಾರಗಳು ಹೆಚ್ಚಿಗೆ ಮಾಡಿಲ್ಲ. 31 ಮಾರ್ಚ್ ರ ನಂತರ ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭಾನುವಾರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಿ … Read more

Adike: ಅಡಿಕೆ ಬೆಳೆಗಾರರಿಗೆ ಸಿಕ್ತು, ಗುಡ್ ನ್ಯೂಸ್ ಇಲ್ಲಿದೆ ಸಂಪೂರ್ಣ ಮಾಹಿತಿ

Adike: ಅಡಿಕೆ ಬೆಳೆಗಾರರಿಗೆ ಸಿಕ್ತು, ಗುಡ್ ನ್ಯೂಸ್ ಇಲ್ಲಿದೆ ಸಂಪೂರ್ಣ ಮಾಹಿತಿ; ರಾಜ್ಯ ಸರ್ಕಾರದಿಂದ ಈಗ ಮಲೆನಾಡು ಭಾಗದ ಅಡಿಕೆ ಬೆಳೆಗಾರರಿಗೆ ಮಹತ್ವದ ಸುದ್ದಿ ಎಂದು ದೊರಕಿದೆ. ಕರ್ನಾಟಕ ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಅಡಿಕೆ ನೇರ ಖರೀದಿಗೆ ಕಡಿವಾಣ ಹಾಕಲಿದೆ. ಇದರಿಂದಾಗಿ ಸಹಕಾರಿ ಸಂಘಗಳಿಗೆ ಅಡಿಕೆ ಖರೀದಿ ಮಾಡಲು ಬೆಂಬಲ ದೊರೆಯಲಿದ್ದು, ಮ್ಯಾಮ್ ಕೋಸ್, ಕ್ಯಾಮ್ಕೋ ನಂತಹ ಸಂಸ್ಥೆಗಳಲ್ಲಿ ಅಡಿಕೆ ಉತ್ತಮ ದರಕ್ಕೆ ಮಾರಾಟವಾಗಲಿದೆ, ಇದರಿಂದಾಗಿ ರೈತರಿಗೆ ಉತ್ತಮ ಬೆಲೆ ಸಿಕ್ಕಿ ಸಹಾಯವಾಗಲಿದೆ. ಸಚಿವರು … Read more

Free Bus: ಏಪ್ರಿಲ್ 1ರಿಂದ ಜೂನ್ ವರೆಗೆ ಉಚಿತ ಬಸ್ ಪ್ರಯಾಣ! ಲಕ್ಕಿ ಡ್ರಾ?

Free Bus: ಏಪ್ರಿಲ್ 1ರಿಂದ ಜೂನ್ ವರೆಗೆ ಉಚಿತ ಬಸ್ ಪ್ರಯಾಣ! ಲಕ್ಕಿ ಡ್ರಾ? ರಾಜ್ಯ ಸಾರಿಗೆ  ನಿಗಮಗಳಲ್ಲಿ ಬಸ್ ಪ್ರಯಾಣಿಕರನ್ನು ಆನ್ಲೈನ್ ಟಿಕೆಟ್ ಬುಕ್ ಮಾಡುವುದನ್ನು ಪ್ರೋತ್ಸಾಹಿಸುವ ಸಲುವಾಗಿ, ಸರ್ಕಾರವು ಬೇಸಿಗೆ ಯೋಜನೆಯನ್ನು ಆರಂಭಿಸಿದೆ. ಏಪ್ರಿಲ್ 1ರಿಂದ ಜೂನ್ 15ರವರೆಗೆ ಬುಕ್ ಮಾಡಿ ಪ್ರಯಾಣಿಸುವ 75 ಪ್ರಯಾಣಿಕರನ್ನು ವಿಶೇಷ ಗಣನಿಕೃತ ಆಯ್ಕೆಯ ಮೂಲಕ ಆಯ್ಕೆ ಮಾಡಲಾಗುತ್ತದೆ, ಈ ಪ್ರಯಾಣಿಕರಿಗೆ ರಾಜ್ಯ ಸಾರಿಗೆ ಬಸ್ ನಿಗಮಗಳಲ್ಲಿ ವಿಶೇಷ ಬಹುಮಾನವನ್ನು ನೀಡಲಾಗುತ್ತದೆ. ರಾಜ್ಯ ಸಾರಿಗೆ ನಿಗಮಗಳಲ್ಲಿ ದೂರದ ಊರಿಗೆ … Read more

HSRP NUMBER PLATE ಅಳವಡಿಕೆ ಮಾಡಿದವರಿಗೆ, ಬಂತು ಮತ್ತೊಂದು ಗುಡ್ ನ್ಯೂಸ್! ಇಲ್ಲಿದೆ ಸಂಪೂರ್ಣ ಮಾಹಿತಿ

HSRP NUMBER PLATE ಅಳವಡಿಕೆ ಮಾಡಿದವರಿಗೆ, ಬಂತು ಮತ್ತೊಂದು ಗುಡ್ ನ್ಯೂಸ್! ಇಲ್ಲಿದೆ ಸಂಪೂರ್ಣ ಮಾಹಿತಿ. ರಾಜ್ಯದ ವಾಹನ ಸವಾರಿಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಲು ಇನ್ನು ಕೇವಲ ಐದು ದಿನ ಬಾಕಿ ಇದ್ದು, ಅಳವಡಿಕೆ ಮಾಡದೆ ಇರುವ ವಾಹನ ಮಾಲೀಕರು 5 ದಿನಗಳ ಒಳಗಾಗಿ ಅಳವಡಿಕೆ ಮಾಡಿಕೊಳ್ಳಬಹುದಾಗಿದೆ. ವಾಹನ ಸವಾರರು ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಂಡಿಲ್ಲ, ಮತ್ತೆ ಗಡುವನ್ನು ವಿಸ್ತರಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ, 31 ಮಾರ್ಚ್ … Read more

Ration Card: ಈ ಜಿಲ್ಲೆಯವರಿಗೆ ಸಿಹಿ ಸುದ್ದಿ! ಮೊದಲು ಸಿಗಲಿದೆ ರೇಷನ್ ಕಾರ್ಡ್

Ration Card: ಈ ಜಿಲ್ಲೆಯವರಿಗೆ ಸಿಹಿ ಸುದ್ದಿ! ಮೊದಲು ಸಿಗಲಿದೆ ರೇಷನ್ ಕಾರ್ಡ್; ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ಬಹು ಮುಖ್ಯವಾದ ದಾಖಲೆಯಾಗಿದೆ, ಯಾಕೆಂದರೆ ಸರ್ಕಾರದ ಎಲ್ಲಾ ಯೋಜನೆಗಳ ಲಾಭ ಪಡೆಯಲು ಪಡಿತರ ಚೀಟಿ ಬಹು ಮುಖ್ಯ. ಹೀಗಾಗಿ ಅರ್ಜಿ ಸಲ್ಲಿಸಿದ ಹಲವಾರು ಜನರು ರೇಷನ್ ಕಾರ್ಡ್ ಗಾಗಿ ಕಾಯುತ್ತಿದ್ದಾರೆ. ಎರಡು ದಿನಗಳ ಕಾಲಾವಕಾಶ; ರೇಷನ್ ಕಾರ್ಡಿಗಾಗಿ ಕಾಯುತ್ತಿದ್ದ ಫಲಾನುಭವಿಗಳಿಗೆ ಜುಲೈ 2 ಮತ್ತು 3ರಂದು ಅರ್ಜಿ ಸಲ್ಲಿಸಲು ಹಾಗೂ ವಿಷಯಗಳನ್ನು ತಿದ್ದುಪಡಿ ಮಾಡಲು ಅವಕಾಶ ಮಾಡಲಾಗಿತ್ತು, … Read more

copy
share with your friends.