Pump Set ಕುರಿತಂತೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಜಾರಿ

Pump Set ಕುರಿತಂತೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಜಾರಿ ರಾಜ್ಯದಲ್ಲಿ ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಸುಮಾರು 4.5 ಲಕ್ಷ ಕೃಷಿಪಂಪ್ಸೆಟ್ ಗಳು ಇದ್ದು, ಈಗಾಗಲೇ ಸುಮಾರು 2.5 ಲಕ್ಷ ಪಂಪ್ಸೆಟ್ಟುಗಳನ್ನು ಅಕ್ರಮ ಸಕ್ರಮ ಯೋಜನೆ ಅಡಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗಿದೆ, ಇನ್ನುಳಿದ 2 ಲಕ್ಷ ಪಂಪ್ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಏಜೆನ್ಸಿ ಅವರನ್ನು ನಿಗದಿಪಡಿಸಲಾಗಿದೆ ಎಂದು ಇಂಧನ ಸಚಿವರಾದ ಕೆ. ಜೆ. ಚಾರ್ಜ್ ಅವರು ಹೇಳಿದ್ದಾರೆ. ರಾಜ್ಯದ ಕೆಲವು ತಾಲೂಕುಗಳು ಪದೇ ಪದೇ … Read more

KSRTC BUS TICKET: ಪ್ರಯಾಣಿಕರಿಗೆ ಬಿಗ್ ಶಾಕ್! ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಏರಿಕೆ?

KSRTC BUS TICKET: ಪ್ರಯಾಣಿಕರಿಗೆ ಬಿಗ್ ಶಾಕ್! ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಏರಿಕೆ? ಹೊಸ ವರ್ಷದ ಆರಂಭದ ಬೆನ್ನೆಲೆ, ಇತ್ತ ರಾಜ್ಯದ ಜನತೆಗೆ ಸಾರಿಗೆ ಇಲಾಖೆಯು ಬಿಗ್ ಶಾಕ್ ನೀಡಲು ಮುಂದಾಗಿದೆ, ಹೊಸ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯ ಬಳಿಕ ಬಸ್ ಟಿಕೆಟ್(Bus Ticket) ದರ ಏರಿಕೆ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಎಲ್ಲಾ ಸಾರಿಗೆ ಇಲಾಖೆಯು ಹಿಂದೆ, 25% ರಷ್ಟು ಬಸ್ ಟಿಕೆಟ್ ದರದ ಏರಿಕೆಗೆ ಮನವಿ ಮಾಡಿದ್ದರು, 25% ಅಲ್ಲದಿದ್ದರೂ … Read more

Personal Loan: ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಬೇಕಾ? ಈ ದಾಖಲೆಗಳು ಪ್ರಮುಖ

Personal Loan: ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಬೇಕಾ? ಈ ದಾಖಲೆಗಳು ಪ್ರಮುಖ ವೈಯಕ್ತಿಕ ಸಾಲದ(Personal Loan) ಬಡ್ಡಿದರ ಕಡಿಮೆ ಮಾಡಲು ಯಾವ ಪ್ರಮುಖ ದಾಖಲೆಗಳು ಸಹಾಯ ಮಾಡುತ್ತದೆ ಎನ್ನುವುದನ್ನು ಈ ಮೂಲಕ ತಿಳಿಯಿರಿ. ವೈಯಕ್ತಿಕ ಸಾಲ ತೆಗೆದುಕೊಳ್ಳಲು ಸಿದ್ಧರಿದ್ದೀರಾ ನೀವು?  ಸಾಮಾನ್ಯವಾಗಿ ಸಾಲ ಪಡೆಯಲು ಬೇರೆ ಬೇರೆ ಕಂಪನಿಗಳ, ಬೇರೆ ಬೇರೆ ಅರ್ಹತೆಗಳನ್ನು ಪೂರೈಸ ಬೇಕಾಗುತ್ತದೆ. ವೈಯಕ್ತಿಕ ಸಾಲದ ಬಡ್ಡಿ ದರವು ಪ್ರತಿಯೊಬ್ಬ ವ್ಯಕ್ತಿಗೂ ಬೇರೆಯೇ ಆಗಿರುತ್ತದೆ. ಏಕೆಂದರೆ ಕ್ರೆಡಿಟ್ ಸ್ಕೋರ್, ವೈಯಕ್ತಿಕ ಆದಾಯ, … Read more

PM Kisan money! ರೈತರೇ ಬಿಗ್ ಅಪ್ಡೇಟ್ ಈ ಕೆಲಸ ಮಾಡದೇ ಇದ್ದರೆ ಪಿಎಂ ಕಿಸಾನ್ ಹಣ ! ಖಾತೆ ಸೇರುವುದಿಲ್ಲ

PM Kisan money!

PM Kisan money! ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪಿಎಂ-ಕಿಸಾನ್) 19 ನೇ ಕಂತುಗಾಗಿ ಕಾಯುತ್ತಿರುವ ರೈತರು jan 31, 2025 ರೊಳಗೆ ನಿರ್ಣಾಯಕ ಹಂತಗಳನ್ನು ಪೂರ್ಣಗೊಳಿಸಬೇಕು , ಫೆಬ್ರವರಿ 2025 ರಲ್ಲಿ ಪಾವತಿಯನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಪ್ರಮುಖ ಅವಶ್ಯಕತೆಗಳ ಸಾರಾಂಶ ಇಲ್ಲಿದೆ: 1. ರೈತರ ನೋಂದಣಿ ಕೊನೆಯ ದಿನಾಂಕ: jan 31, 2025. ಅಗತ್ಯ ದಾಖಲೆಗಳು: ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ. ನೋಂದಣಿ ಪ್ರಕ್ರಿಯೆ: ರೈತರು … Read more

Gruhalakshmi Scheme: 16ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ! ಈ ದಿನಾಂಕದಂದು ನಿಮ್ಮ ಖಾತೆಗೆ ಬರಲಿದೆ ರೂ.2000

Gruhalakshmi Scheme: 16ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ! ಈ ದಿನಾಂಕದಂದು ನಿಮ್ಮ ಖಾತೆಗೆ ಬರಲಿದೆ ರೂ.2000 ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಿಂದಾಗಿ(Gruhalakshmi Scheme) ಮಹಿಳೆಯರಿಗೆ ಸಾಕಷ್ಟು ಅನುಕೂಲಗಳಾಗಿವೆ ಮತ್ತು ಅವರ ಆರ್ಥಿಕತೆಯ ಹಾಗೂ ಮನೆಯ ಖರ್ಚುಗಳನ್ನು ನಿಭಾಯಿಸಲು ತುಂಬಾನೇ ಸಹಕಾರಿಯಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು 16ನೇ ಕಂತಿನ ಹಣದ ಬಿಡುಗಡೆಯ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ, 16ನೇ ಕಂತಿನ ಹಣವನ್ನು ಯಾವಾಗ … Read more

7th Pay Commission: DA Hike ತುಟ್ಟಿಭತ್ಯೆ ಹೆಚ್ಚಳ ಕೇಂದ್ರ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್

7th Pay Commission

7th Pay Commission: ತುಟ್ಟಿಭತ್ಯೆ ಹೆಚ್ಚಳ ಕೇಂದ್ರ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್  DA Hike ಜನವರಿ 2025 ರಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ನಿರೀಕ್ಷಿತ ಡಿಎ (ಆತ್ಮೀಯ ಭತ್ಯೆ) ಹೆಚ್ಚಳವು ಧನಾತ್ಮಕ ಬೆಳವಣಿಗೆಯಾಗಿದೆ ಏಕೆಂದರೆ ಇದು ಅವರ ಗಳಿಕೆಯ ಮೇಲೆ ಹಣದುಬ್ಬರದ ಪರಿಣಾಮವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಪರಿಗಣಿಸಬೇಕಾದ ಪ್ರಮುಖ ಅಂಶಗಳು ಇಲ್ಲಿವೆ: 7th Pay Commission ಪ್ರಸ್ತುತ ಸನ್ನಿವೇಶ: ಐತಿಹಾಸಿಕ ಸಂದರ್ಭ : ಜೀವನ ವೆಚ್ಚದಲ್ಲಿನ ಬದಲಾವಣೆಗಳನ್ನು ಪ್ರತಿಬಿಂಬಿಸುವ ಅಖಿಲ ಭಾರತ … Read more

Banking: ಈ ಬ್ಯಾಂಕುಗಳು ಪ್ರತಿದಿನ ರೂ.100 ಪಾವತಿಸುತ್ತದೆ, ಅದನ್ನು ಪಡೆದುಕೊಳ್ಳುವುದು ಹೇಗೆ?

Banking: ಈ ಬ್ಯಾಂಕುಗಳು ಪ್ರತಿದಿನ ರೂ.100 ಪಾವತಿಸುತ್ತದೆ, ಅದನ್ನು ಪಡೆದುಕೊಳ್ಳುವುದು ಹೇಗೆ? ಇತ್ತೀಚಿನ ದಿನಗಳಲ್ಲಿ ಎಲ್ಲಾ ನಾಗರಿಕರಿಗೂ ಬ್ಯಾಂಕಿಂಗ್ ಸೇವೆಗಳು ದೊರೆಯುತ್ತಿದೆ, ಜನರು ಬೇರೆ ಬೇರೆ ಕೆಲಸಗಳಿಗಾಗಿ ಬ್ಯಾಂಕುಗಳಿಗೆ (Banks) ಹೋಗಿ ಬರುತ್ತಾರೆ. ಬ್ಯಾಂಕಿಂಗ್ ಸೇವೆಗಳಲ್ಲಿ ಎಟಿಎಂ ಸೇವೆಗಳು (Atm Services) ಎಲ್ಲರಿಗೂ ಅತ್ಯಂತ ಹತ್ತಿರದ್ಧವಾಗಿದೆ, ದಿನಗಳು ಕಳೆಯುತ್ತಿದ್ದ ಹಾಗೆ ಬ್ಯಾಂಕಿಂಗ್ ಸೇವೆಗಳಲ್ಲಿಯೂ ಗಮನ ಹಾರ ಬದಲಾವಣೆಗಳಾಗಿವೆ, ಅದರಂತೆ ಬ್ಯಾಂಕುಗಳಿಗೆ ಹೋಗದೆ ATM ಮೂಲಕ ಹಣವನ್ನು ತೆಗೆದುಕೊಳ್ಳುವುದು (Withdrawal) ಈಗ ಮಾಮೂಲಿಯಾಗಿದೆ. ಆದರೆ ಕೆಲವೊಂದು ಬಾರಿ, ನಮ್ಮ … Read more

Property Dispute: ಹೈಕೋರ್ಟ್ ಮಹತ್ವದ ತೀರ್ಪು! ಪತಿ ಮರಣದ ನಂತರ, ಹೆಂಡತಿಯು ಇನ್ನೊಂದು ಮದುವೆಯಾದರೆ ಆಸ್ತಿಯಲ್ಲಿ ಭಾಗ ಸಿಗುತ್ತಾ?

Property Dispute: ಹೈಕೋರ್ಟ್ ಮಹತ್ವದ ತೀರ್ಪು! ಪತಿ ಮರಣದ ನಂತರ, ಹೆಂಡತಿಯು ಇನ್ನೊಂದು ಮದುವೆಯಾದರೆ ಆಸ್ತಿಯಲ್ಲಿ ಭಾಗ ಸಿಗುತ್ತಾ? ಪತಿಯು ಮರಣ ಹೊಂದಿದ ಬಳಿಕ ಹೆಂಡತಿಯು ಮತ್ತೊಂದು ಮದುವೆಯಾದರೆ, ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಮೊದಲ ಗಂಡನ ಆಸ್ತಿಯಲ್ಲಿನ(Property) ಪಾಲಿನ ಮೇಲೆ ಆ ಮಹಿಳೆಗೆ ಹಕ್ಕು ಇರುತ್ತೆ ಎಂದು, ಮದ್ರಾಸ್ ಹೈಕೋರ್ಟ್ (Highcourt) ಸ್ಪಷ್ಟ ಮಾಹಿತಿಯನ್ನು ನೀಡಿದೆ. ತಮಿಳುನಾಡಿನ ಒಂದು ಜಿಲ್ಲೆಯಲ್ಲಿ ಇದೇ ವಿಷಯಕ್ಕೆ ಹೈಕೋರ್ಟ್ ವಿವಾದ ನಡೆದಿತ್ತು, ಮಹಿಳೆಯು ಹೈಕೋರ್ಟ್ ಮೆಟ್ಟಿಲೇರಿದ ಬಳಿಕ, ನ್ಯಾಯಾಲಯವು ಮಹಿಳೆಗೆ … Read more

PM KISSAN: ಡಿಸೆಂಬರ್ 31ರ ಒಳಗೆ ರೈತರು ಈ ಕೆಲಸ ಮಾಡುವುದು ಕಡ್ಡಾಯ! ಇಲ್ಲದಿದ್ದರೆ ನಿಮ್ಮ ಖಾತೆಗೆ ಪಿಎಂ ಕಿಸಾನ್ ಹಣ ಬರುವುದಿಲ್ಲ!

PM KISSAN: ಡಿಸೆಂಬರ್ 31ರ ಒಳಗೆ ರೈತರು ಈ ಕೆಲಸ ಮಾಡುವುದು ಕಡ್ಡಾಯ! ಇಲ್ಲದಿದ್ದರೆ ನಿಮ್ಮ ಖಾತೆಗೆ ಪಿಎಂ ಕಿಸಾನ್ ಹಣ ಬರುವುದಿಲ್ಲ! ಕೇಂದ್ರ ಸರ್ಕಾರವು ದೇಶದ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಪ್ರಧಾನಮಂತ್ರಿ ಕಿಸಾನ್ ಸನ್ಮಾನ್(PM KISSAN) ನಿಧಿ ಯೋಜನೆಯನ್ನು ಆರಂಭಿಸಿದೆ, ಈ ಯೋಜನೆ ಅಡಿ ಪ್ರತಿ ವರ್ಷ ರೈತರ ಖಾತೆಗೆ ರೂ.6000 ನೇರವಾಗಿ ವರ್ಗಾವಣೆಯಾಗುತ್ತದೆ. ರೈತರು ಈ ಮೊತ್ತವನ್ನು ಮೂರು ಕಂತುಗಳ ರೂಪದಲ್ಲಿ ತಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಪಡೆಯುತ್ತಾರೆ, ಕಿಸಾನ್ ಸಮ್ಮಾನ್ ನಿಧಿಯ 19ನೇ … Read more

Fixed Deposit: ನೀವು FD ಇಡುತ್ತಿದ್ದೀರಾ? ಈ ಹಣಕಾಸಿನ ವಿಷಯದ ಬಗ್ಗೆ ತಿಳಿದಿಲ್ಲ ಅಂದರೆ, ನಿಮ್ಮ ಹಣ ವ್ಯರ್ಥವಾಗುತ್ತದೆ!

Fixed Deposit: ನೀವು FD ಇಡುತ್ತಿದ್ದೀರಾ? ಈ ಹಣಕಾಸಿನ ವಿಷಯದ ಬಗ್ಗೆ ತಿಳಿದಿಲ್ಲ ಅಂದರೆ, ನಿಮ್ಮ ಹಣ ವ್ಯರ್ಥವಾಗುತ್ತದೆ! FD: ನಿಮಗೆ ಹಣವನ್ನು ಸುರಕ್ಷಿತವಾಗಿ ಉಳಿಸಬೇಕಾದಾಗ ಬ್ಯಾಂಕಿನ FD ಗಳು ಮೊದಲು ಮನಸ್ಸಿಗೆ ಬರುತ್ತದೆ, ಆದರೆ ಇದಕ್ಕೂ ಕೂಡ ಈಗ ಪೈಪೋಟಿ ನೀಡಲು ಕಾರ್ಪೊರೇಟ್ FD ಸಂಸ್ಥೆಗಳು ಮಾರುಕಟ್ಟೆಗೆ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರು ವರ್ಷದಿಂದ ವರ್ಷಕ್ಕೆ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ(Fixed Deposit)ಗಳನ್ನು ಇಡುತ್ತಿದ್ದಾರೆ, ಸಣ್ಣ ಹಣಕಾಸು ಬ್ಯಾಂಕುಗಳು (Small Finance Bank) ಮತ್ತು ಬ್ಯಾಂಕಿಂಗ್ ಅಲ್ಲದ … Read more

copy
share with your friends.