NREGA: ಕೂಲಿ ಕಾರ್ಮಿಕರಿಗೆ ಗುಡ್ ನ್ಯೂಸ್! ನರೇಗಾ ಕೂಲಿ ಮೊತ್ತ ಹೆಚ್ಚಳ

NREGA: ಕೂಲಿ ಕಾರ್ಮಿಕರಿಗೆ ಗುಡ್ ನ್ಯೂಸ್! ನರೇಗಾ ಕೂಲಿ ಮೊತ್ತ ಹೆಚ್ಚಳ NREGA: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ನರೇಗಾ ಯೋಜನೆಯ ಕಾರ್ಮಿಕರಿಗೆ ಸಿಹಿ ಸುದ್ದಿ ಎಂದು ಸಿಕ್ಕಿದೆ, ಕರ್ನಾಟಕದ ಇನ್ನಿತರ ಸುದ್ದಿಗಳನ್ನು ಓದಲು, ನಮ್ಮ ಫೇಸ್ ಬುಕ್ ಪೇಜ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ. ಹೌದು, ಹೇಗೆಂದರೆ ನರೇಗಾ ಯೋಜನೆ ಅಡಿ ಆರ್ಥಿಕ ವರ್ಷದ ಕನಿಷ್ಠ ಮೂರು ದಿನಗಳಲ್ಲಿ ದೊರಕುವ ದೈನಂದಿನ ಕೂಲಿ ಮೊತ್ತವನ್ನು ರೂ.370 ಕ್ಕೆ ಹೆಚ್ಚಿಸಲಾಗಿದೆ, ಇದು ಏಪ್ರಿಲ್ 01 … Read more

Loan: ನಿಮ್ಮತ್ರ ಈ ದಾಖಲೆಗಳಿದ್ದರೆ ಸಾಕು! ಆಸ್ತಿ, ಭೂಮಿ ಖರೀದಿಗೂ ಸಿಗುತ್ತೆ ಲೋನ್

Loan: ನಿಮ್ಮತ್ರ ಈ ದಾಖಲೆಗಳಿದ್ದರೆ ಸಾಕು! ಆಸ್ತಿ, ಭೂಮಿ ಖರೀದಿಗೂ ಸಿಗುತ್ತೆ ಲೋನ್ ನಿಮಗೇನಾದರೂ ಭೂಮಿ ಖರೀದಿಗೆ ಪಡೆಯಬಹುದೆಂದು ನಿಮಗೆ ತಿಳಿದಿದೆಯೇ? ಇಲ್ಲಿ ಲಭ್ಯವಿರುವ ವಿಶೇಷ ಸಾಲದಿಂದ ನೀವು ನಿಮ್ಮ ಕನಸಿನ ಮನೆಯನ್ನು, ಜಾಗವನ್ನು ಖರೀದಿಸಬಹುದು. ಕರ್ನಾಟಕದ ಇನ್ನಿತರ ಸುದ್ದಿಗಳನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ ಆದರೆ ಇಲ್ಲಿ ಸಾಲ ಪಡೆಯಲು ಕೆಲವು ನಿಯಮಗಳು ಇವೆ, ವಾಸ್ತವದಲ್ಲಿ ಇದು ಗೃಹ ಸಾಲಕ್ಕೆ (Home Loan) ಹೋಲುವ ಸಾಲವೆ ಆದರೂ, ವಿವಿಧ ವಿಭಾಗಗಳಲ್ಲಿ ವ್ಯತ್ಯಾಸವಿದೆ. ಇತ್ತೀಚಿನ ದಿನಗಳಲ್ಲಿ ಭೂಮಿಯ … Read more

Rain Alert: ಏಪ್ರಿಲ್ 13ರವರೆಗೆ, ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ!

Rain Alert: ಏಪ್ರಿಲ್ 13ರವರೆಗೆ, ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ! ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 13ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಉಡುಪಿ, ಬಾಗಲಕೋಟೆ, ಧಾರವಾಡ, ಕೊಪ್ಪಳ, ಗದಗ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಚಾಮರಾಜನಗರ, ಬೆಂಗಳೂರು ನಗರ, ಹಾಸನ, ದಾವಣಗೆರೆ, ಕೋಲಾರ, ಕೊಡಗು, ಮಂಡ್ಯ, ರಾಮನಗರ, ಮೈಸೂರು, ತುಮಕೂರು, ಶಿವಮೊಗ್ಗ, ವಿಜಯನಗರ ಜಿಲ್ಲೆಗಳಲ್ಲಿ ಮಳೆ ಆಗಲಿದೆ. ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು,ಇಲ್ಲಿ ಕ್ಲಿಕ್ ಮಾಡಿ. … Read more

Crop Insurance: ಬೆಳೆ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ;

Crop Insurance: ಬೆಳೆ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ; PM Fasal Bima Yojana explained: ಪ್ರತಿಯೊಬ್ಬ ವ್ಯಕ್ತಿಗೂ ಲೈಫ್ ಇನ್ಶುರೆನ್ಸ್, ಮೆಡಿಕಲ್ ಇನ್ಸೂರೆನ್ಸ್ ಹೇಗೆ ಮುಖ್ಯವೋ ಹಾಗೆ ರೈತರಿಗೆ ಬೆಳೆ ವಿಮೆಯು ಕೂಡ ಬಹಳ ಮುಖ್ಯ. ಪ್ರವಾಹ, ಬರ, ಅತಿವೃಷ್ಟಿ ಇತ್ಯಾದಿ ಕಾರಣಗಳಿಂದ ರೈತರ ಬೆಳಗೆ ಹಾನಿಯಾದರೆ ಅದಕ್ಕೆ ವಿಮಾ ಪರಿಹಾರ ಪಡೆದುಕೊಳ್ಳಬಹುದು. ಕೇಂದ್ರ ಸರ್ಕಾರವು ರೂಪಿಸಿರುವಂತಹ ಪಿಎಂ ಫಸಲ್ ಭೀಮಾ ಯೋಜನೆಯಡಿ ಅರ್ಹ ರೈತರು ಬೆಳೆ ವಿಮೆ ಪಡೆಯಬಹುದು, ಯೋಜನೆಯ ಸಂಪೂರ್ಣ … Read more

itel King Signal Phone: 3 ಸಿಮ್ ಗಳ ಫೋನ್, ಐಟಲ್ ಕಿಂಗ್ ಸಿಗ್ನಲ್ ಫೋನ್ ಬಿಡುಗಡೆ

itel King Signal Phone: 3 ಸಿಮ್ ಗಳ ಫೋನ್, ಐಟಲ್ ಕಿಂಗ್ ಸಿಗ್ನಲ್ ಫೋನ್ ಬಿಡುಗಡೆ; ಐಟಲ್ ಕಿಂಗ್ ಸಿಗ್ನಲ್ ಫೋನ್ ನಲ್ಲಿ ಮೂರು ಸಿಮ್ಗಳನ್ನು ಹಾಕಿಕೊಳ್ಳಬಹುದು, ಅದು ಕೂಡ ಕೇವಲ ರೂ.1399 ಕೆ ಸಿಗುತ್ತದೆ. ಈ ಬೆಲೆಗೆ ಇದೆ ಮೊದಲ ಬಾರಿಗೆ ತ್ರಿಬಲ್ ಸಿಮ್ ಸಪೋರ್ಟ್ ಆಗಿರುವ ಫೋನ್ ಬಿಡುಗಡೆ ಆಗಿರುವುದು ವಿಶೇಷ, ತಂತ್ರಜ್ಞಾನ ಸುದ್ದಿಗಳನ್ನು ಓದಲು ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ ಈ ಫೋನಿನ ಹೆಸರು ಐಟೆಲ್ ಕಿಂಗ್ ಸಿಗ್ನಲ್(Itel King … Read more

Hero Splendor Plus| ಭಾರತದ ನಂಬರ್ ಒನ್ ಬೈಕ್! ನ್ಯೂ ಲುಕ್, ಬೆಲೆ ಎಷ್ಟು?

Hero Splendor Plus| ಭಾರತದ ನಂಬರ್ ಒನ್ ಬೈಕ್! ನ್ಯೂ ಲುಕ್, ಬೆಲೆ ಎಷ್ಟು? Hero Splendor Plus: ನಮ್ಮ ದೇಶದಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ಅತಿ ಹೆಚ್ಚು ಮಾರಾಟವಾಗುವ ಬೈಕುಗಳಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ 2025 ಬೈಕ್ ಕೂಡ ಒಂದು. ಇದು ಹೊಸ ಅವತಾರದೊಂದಿಗೆ ಬರಲಿದೆ. ತಂತ್ರಜ್ಞಾನ ಸುದ್ದಿಗಳನ್ನು ಓದಲು ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ. ಇತ್ತೀಚಿನ ಡೀಲರ್ ಸ್ಟಾಕ್ ಫೋಟೋಗಳು ಮತ್ತು ವರದಿಯ ಪ್ರಕಾರ ಹೀರೋ ಮೋಟಾರ್ ಕಾರ್ಪ ತನ್ನ ಹೊಸ … Read more

Post Office ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಪ್ರತಿ ತಿಂಗಳು ರೂ.5550 ತಿರ ಬಡ್ಡಿ ಕಳಿಸಿ

Post Office ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಪ್ರತಿ ತಿಂಗಳು ರೂ.5550 ಸ್ಥಿರ ಬಡ್ಡಿ ಗಳಿಸಿ; ಭಾರತದಲ್ಲಿ 251 ವರ್ಷಗಳಿಂದ ಅಂಚೆ ಕಚೇರಿಯು ಸೇವೆಗಳನ್ನು ಒದಗಿಸಲು ಆರಂಭಿಸಿ ಹೆಚ್ಚು ಸಮಯವಾಗಿದೆ, ದೇಶದ ಮೊದಲ ಅಂಚೆ ಕಚೇರಿಯನ್ನು 31 ಮಾರ್ಚ್ 1774ರ ಕಲ್ಕತ್ತಾದಲ್ಲಿ ಸ್ಥಾಪನೆ ಮಾಡಲಾಯಿತು. ಇದು ಅಂಚೆ ಕಚೇರಿಯು ಅಂಚೆ ಸೇವೆಗಳ ಜೊತೆಗೆ ವಿವಿಧ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ, ಇಷ್ಟೇ ಅಲ್ಲದೆ ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಅಂಚೆ ಕಚೇರಿಯ ಕೆಲವು ಯೋಜನೆಗಳು ಹೆಚ್ಚಿನ ಬಡ್ಡಿ ದರವನ್ನು … Read more

Gold Rate Today: ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ

Gold Rate Today: ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ; ಚಿನ್ನ ಬೇಡ ಎಂದು ಹೇಳುವವರು, ಕೈಯೆತ್ತಿ ಅಂದರೆ ಬಹುಶಹ ಯಾರು ಕೂಡ ಎತ್ತುವುದಿಲ್ಲ ಅನಿಸುತ್ತೆ. ಚಿನ್ನದ ವ್ಯಾಮೋಹವೇ ಆಗಿದೆ. ಆದರೆ ಚಿನ್ನ ದುಬಾರಿ ಎನ್ನುವುದು ವಾಸ್ತವವಾಗಿದೆ. ಆದರೆ ಈಗ ಚಿನ್ನದ ಬೆಲೆ ಇಳಿಕೆಯಾಗಲು ಆರಂಭವಾಗಿದೆ, ಇದು ಬಂಗಾರ ಪ್ರಿಯರಿಗೆ ಸಿಹಿ ಸುದ್ದಿಯಾಗಲಿದೆ. ನಿರಂತರವಾಗಿ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಈಗ ಇಳಿಮುಖ ಹಾದಿಯಲ್ಲಿ ಸಾಗುತ್ತಿದೆ. ಇದರಿಂದ ಬಹುದಿನಗಳಿಂದ ಚಿನ್ನ ಖರೀದಿ ಮಾಡಬೇಕು ಎಂದುಕೊಳ್ಳುತ್ತಿದ್ದವರಿಗೆ ಖುಷಿಯಾದ ಸಂಗತಿಯಾಗಿದೆ. ಮಾರ್ಚ್ 25 … Read more

Borwell Subsidy: ಸರ್ಕಾರದಿಂದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು, 4,923 ಬೋರ್ ವೆಲ್ ಕೊರೆಸಲು ಅನುಮತಿ

Borwell Subsidy: ಸರ್ಕಾರದಿಂದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು, 4,923 ಬೋರ್ ವೆಲ್ ಕೊರೆಸಲು ಅನುಮತಿ; ಕರ್ನಾಟಕ ರಾಜ್ಯ ಸರ್ಕಾರದಿಂದ ರೈತರಿಗೆ ಬೆಳೆಯನ್ನು ಬೆಳೆಯಲು ನೀರಾವರಿ ಸೌಲಭ್ಯವನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳಲು ಅಂತರ್ಜಲ ಅಭಿವೃದ್ಧಿ ಹಾಗೂ ಸಣ್ಣ ನೀರಾವರಿ ಇಲಾಖೆಯ ಮೂಲಕ 4,923 ಕೊಳವೆ ಬಾವಿಗಳನ್ನು ಕೊರೆಸಲು ಅಧಿಕೃತವಾಗಿ ಅನುಮತಿಯನ್ನು ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 2024-25 ನೇ ಸಾಲಿನ ವಿಶೇಷ ಘಟಕ ಯೋಜನೆ ಅಡಿ 3,095 ಮತ್ತು ಬುಡಕಟ್ಟು ಉಪ ಯೋಜನೆ ಅಡಿ 1,828 ಒಟ್ಟು … Read more

BPL RATION CARD: ಹೊಸ ಅರ್ಜಿ ಸಲ್ಲಿಕೆಗೆ ಮಹತ್ವದ ಆದೇಶ! ಇಲ್ಲಿದೆ ಸಂಪೂರ್ಣ ಮಾಹಿತಿ

BPL RATION CARD: ಹೊಸ ಅರ್ಜಿ ಸಲ್ಲಿಕೆಗೆ ಮಹತ್ವದ ಆದೇಶ! ಇಲ್ಲಿದೆ ಸಂಪೂರ್ಣ ಮಾಹಿತಿ; BPL Ration Card: ರೇಷನ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ, ಅದರಲ್ಲೂ ಹೊಸ ಬಿಪಿಎಲ್ ಕಾಡಿಗೆ ತಾತ್ಕಾಲಿಕವಾಗಿ ಅರ್ಜಿ ಸಲ್ಲಿಕೆಯು ರದ್ದಾಗಿದೆ. ಹಾಗಾದರೆ ಕಾರಣ ಏನು, ಯಾವಾಗಿನಿಂದ ಸ್ಥಗಿತ ಮಾಡಲಾಗಿದೆ ಹಾಗೂ ಯಾರಿಗೆಲ್ಲ ಸರ್ವ ತೊಂದರೆ ಇದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ. ಈಗಾಗಲೇ ರಾಜ್ಯದಲ್ಲೆಡೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಬಿಪಿಎಲ್ ಕಾರ್ಡ್ ಕಾಡುಗಳನ್ನು ಕಾರ್ಡುಗಳನ್ನು ರದ್ದು ಮಾಡಿ, … Read more

copy
share with your friends.