VI: 2025ರ ಆರಂಭಕ್ಕೂ ಮುನ್ನವೇ ಏರ್ಟೆಲ್ ಗೆ ಮತ್ತು ಜಿಯೋ ಗೆ ಬಿಗ್ ಶಾಕ್ ನೀಡಲು ಮುಂದಾದ VI! ಸಂಪೂರ್ಣ ಮಾಹಿತಿ ಇಲ್ಲಿದೆ

VI: 2025ರ ಆರಂಭಕ್ಕೂ ಮುನ್ನವೇ ಏರ್ಟೆಲ್ ಗೆ ಮತ್ತು ಜಿಯೋ ಗೆ ಬಿಗ್ ಶಾಕ್ ನೀಡಲು ಮುಂದಾದ VI! ಸಂಪೂರ್ಣ ಮಾಹಿತಿ ಇಲ್ಲಿದೆ ವೊಡಾಫೋನ್ ಐಡಿಯಾ ಕಂಪನಿಯು ಭಾರತದಲ್ಲಿ ಟೆಲಿಕಾಂ ವಲಯದ ಮೂರನೇ ಅತಿ ದೊಡ್ಡ ಕಂಪನಿಯಾಗಿದೆ, ಮೊದಲನೇ ಸ್ಥಾನದಲ್ಲಿ ರಿಲಯನ್ಸ್ ಜಿಯೋ ಮತ್ತು ಎರಡನೇ ಸ್ಥಾನದಲ್ಲಿ ಏರ್ಟೆಲ್ ಜಾಗ ಪಡೆದುಕೊಂಡಿದೆ. ಸದ್ದಿಲ್ಲದ ಈಗ ಆ ಎರಡು ಕಂಪನಿಗಳಿಗೂ ವೊಡಾಫೋನ್ ಐಡಿಯಾ ಶಾಕಿಂಗ್ ಸುದ್ದಿಯನ್ನು ನೀಡಿದೆ. ಭಾರತದಲ್ಲಿ ವೊಡಾಫೋನ್ ಐಡಿಯಾ ಯಾವುದೇ ಸದ್ದಿಲ್ಲದೆ ತನ್ನ 5G ಸೇವೆಯನ್ನು … Read more

POST OFFICE RECRUITMENT: ಭಾರತೀಯ ಅಂಚೆ ಇಲಾಖೆ ನೇಮಕಾತಿ 2024

POST OFFICE RECRUITMENT: ಭಾರತೀಯ ಅಂಚೆ ಇಲಾಖೆ ನೇಮಕಾತಿ 2024 ಭಾರತೀಯ ಅಂಚೆ ಇಲಾಖೆ(India Postal Department) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ, ಒಟ್ಟು 19 ಸ್ಟಾಫ್ ಕಾರ್ ಡ್ರೈವರ್(Staff Car Driver) ಹುದ್ದೆಗಳು ಖಾಲಿ ಇದ್ದು ಆಸಕ್ತರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. 12 ಜನವರಿ 2025 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್ಲೈನ್/ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರು ಈ … Read more

Ration Card: ಹೊಸ ಸದಸ್ಯರನ್ನು ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಮಾಡುವುದು ಹೇಗೆ? ಇಲ್ಲಿದೆ ಪ್ರಮುಖ ಅಂಶಗಳು…

Ration Card: ಹೊಸ ಸದಸ್ಯರನ್ನು ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಮಾಡುವುದು ಹೇಗೆ? ಇಲ್ಲಿದೆ ಪ್ರಮುಖ ಅಂಶಗಳು… ಸಾಮಾನ್ಯ ಜನರಿಗೆ ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ, ಪಡಿತರ ಚೀಟಿಯನ್ನು ಹೊಂದಿರುವಂತಹ ಜನರಿಗೆ ಸರ್ಕಾರವು ಕಡಿಮೆ ಬೆಲೆಯಲ್ಲಿ ದಿನಸಿಗಳನ್ನು ನೀಡುತ್ತದೆ. ಅದರಲ್ಲೂ BPL ಕಾರ್ಡ್ ಹೊಂದಿರುವ ಜನರಿಗೆ ಹೆಚ್ಚಿನ ಸೌಲಭ್ಯಗಳನ್ನು ಸರ್ಕಾರವು ನೀಡುತ್ತಿದೆ. ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸ ಬಯಸುವವರು ಪ್ರಮುಖ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು. ಸರ್ಕಾರವು ಜಾರಿಗೆ ತರುವಂತಹ … Read more

Adike Rate: ಮತ್ತೆ ಕುಸಿತ ಕಂಡ ಅಡಿಕೆ! ಇಂದಿನ ಅಡಿಕೆ ಧಾರಣೆ ಹೇಗಿದೆ

Adike Rate: ಮತ್ತೆ ಕುಸಿತ ಕಂಡ ಅಡಿಕೆ! ಇಂದಿನ ಅಡಿಕೆ ಧಾರಣೆ ಹೇಗಿದೆ ಏರಿಕೆಯ ಹಾದಿಯಲ್ಲಿ ಅಡಿಕೆ ಧಾರಣೆಯಲ್ಲಿ ದಿಢರನೆ ಕುಸಿತ ಕಂಡಿದೆ. ಇದು ರೈತರಿಗೆ ಆತಂಕ ಮೂಡಿಸಿದಂತಾಗಿದೆ, ಹಾಗಿದ್ದಲ್ಲಿ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆಯ ಧಾರಣೆಯ ಬಗ್ಗೆ ವಿವರವೂ ಕೆಳಗಿನಂತಿವೆ; ಕುಮಟ ಮಾರುಕಟ್ಟೆ: ಚಾಲಿ 33169-37019 ಚಿಪ್ಪು 18099-26299 ಕೋಕ 6099-22569 ಫ್ಯಾಕ್ಟರಿ 3019-20629 ಹಳೆ ಚಾಲಿ 37089-39499 ಹೊಸ ಚಾಲಿ 23,569-27599   ಚನ್ನಗಿರಿ ಮಾರುಕಟ್ಟೆ: ರಾಶಿ 48505- 51129   ಶಿವಮೊಗ್ಗ … Read more

Pension: ಸರ್ಕಾರದ ಹೊಸ ಯೋಜನೆ! ತಿಂಗಳಿಗೆ ರೂ.5000

Pension: ಸರ್ಕಾರದ ಹೊಸ ಯೋಜನೆ! ತಿಂಗಳಿಗೆ ರೂ.5000 ಕೇಂದ್ರ ಸರ್ಕಾರವು ಜನರ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಅದರಲ್ಲಿ ಒಂದಾದ ಅಟಲ್ ಪಿಂಚಣಿ ಯೋಜನೆಯು(Atal Pension Scheme) ಬಹು ಮುಖ್ಯವಾಗಿದೆ. ಈ ಯೋಜನೆಯನ್ನು ಸಾಮಾನ್ಯ ಜನರು ಕೂಡ ವೃದ್ಧಾಪ್ಯದ ಸಮಯದಲ್ಲಿ ಪಿಂಚಣಿ ಪಡೆಯಬೇಕು ಎಂದು ಆರಂಭಿಸಲಾಗಿದೆ. ಅಟಲ್ ಪಿಂಚಣಿ ಯೋಜನೆಯ ಮೂಲಕ 60 ನೇ ವಯಸ್ಸಿನ ನಂತರ ಪ್ರತಿಯೊಬ್ಬ ವ್ಯಕ್ತಿಯು ತಿಂಗಳಿಗೆ ರೂಪಾಯಿ 5,000 ವರೆಗೆ ಖಾತರಿ ಪಿಂಚಣಿ ಪಡೆಯಬಹುದು, ನೀವು … Read more

5 Rupees Coin: ರೂ. 5 ಕಾಯಿನ್ ಬಂದ್! ನಮ್ಮಲ್ಲಿರುವ ನಾಣ್ಯಗಳನ್ನು ಏನು ಮಾಡಬೇಕು! ಇದಕ್ಕೆ ಆರ್‌ಬಿಐನ ನಿರ್ಧಾರ ಏನು?

5 Rupees Coin: ರೂ. 5 ಕಾಯಿನ್ ಬಂದ್! ನಮ್ಮಲ್ಲಿರುವ ನಾಣ್ಯಗಳನ್ನು ಏನು ಮಾಡಬೇಕು! ಇದಕ್ಕೆ ಆರ್‌ಬಿಐನ ನಿರ್ಧಾರ ಏನು? ನಮ್ಮ ದೇಶದಲ್ಲಿ ಯಾವುದೇ ನಾಣ್ಯ ಅಥವಾ ನೋಟುಗಳನ್ನು ಬಂದ್ ಮಾಡಬೇಕಿದ್ದರೆ, RBI ಕೇಂದ್ರ ಸರ್ಕಾರದ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ಆಗ ಮಾತ್ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನೋಟುಗಳನ್ನು ಅಥವಾ ನಾಣ್ಯಗಳನ್ನು ನಿಷೇಧಿಸಬಹುದು. ಕೇಂದ್ರ ಸರ್ಕಾರವು ಪ್ರತಿ ವರ್ಷ ಎಷ್ಟು ನಾಣ್ಯಗಳನ್ನು ಮುದ್ರಿಸಬೇಕು ಎಂದು ನಿರ್ಧರಿಸುತ್ತದೆ. ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅದನ್ನು ನಿರ್ದೇಶಿಸುತ್ತದೆ, … Read more

Gold Rate: ಮತ್ತೆ ಇಳಿಕೆ ಕಂಡ ಚಿನ್ನ! ಇಂದಿನ ದರ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

Gold Rate: ಮತ್ತೆ ಇಳಿಕೆ ಕಂಡ ಚಿನ್ನ! ಇಂದಿನ ದರ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಇಂದು ಚಿನ್ನ ಪ್ರಿಯರಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ, ಕೆಲ ದಿನಗಳ ಹಿಂದೆ ಏರಿಕೆಯಲ್ಲಿದ್ದ ಚಿನ್ನದ ಬೆಲೆಯು ಕೊನೆಗೆ ಇಳಿಕೆಯತ್ತ ಸಾಗುತ್ತಿದೆ.. ತಜ್ಞರು ಚಿನ್ನದ ಖರೀದಿಗೆ ಇದೇ ಸರಿಯಾದ ಸಮಯ ಎಂದು ಹೇಳುತ್ತಿದ್ದಾರೆ. ಕಳೆದೆರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ, ಚಿನ್ನದ ಬೆಲೆಯು ಇಂದು ಶೇ.10 ರಷ್ಟು ಇಳಿಕೆ ಕಂಡಿದೆ. ಹಾಗಾದರೆ ದೇಶದ ವಿವಿಧ ನಗರಗಳಲ್ಲಿನ ಚಿನ್ನದ ಬೆಲೆಯನ್ನು ನೋಡೋಣ … Read more

High Intrest: ಮೋದಿ ಸರ್ಕಾರದ ಹೊಸ ಯೋಜನೆ! ಮಹಿಳೆಯರಿಗೆ ಸಿಗಲಿದೆ ರೂ.32,000

High Intrest: ಮೋದಿ ಸರ್ಕಾರದ ಹೊಸ ಯೋಜನೆ! ಮಹಿಳೆಯರಿಗೆ ಸಿಗಲಿದೆ ರೂ.32,000 ಕೇಂದ್ರ ಸರ್ಕಾರವು ಮಹಿಳೆಯರಿಗೆ ಆರ್ಥಿಕ ಸಬಲೀಕರಣ ನೀಡುವ ಉದ್ದೇಶದಿಂದ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅವುಗಳಲ್ಲಿ ಒಂದಾದ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆ(MSSC). ದೇಶದ ಮಹಿಳೆಯರನ್ನು ಹೂಡಿಕೆಯತ್ತ ಆಕರ್ಷಣೆ ಮಾಡಲು ಕೇಂದ್ರ ಸರ್ಕಾರವು ಈ ಹೊಸ ಯೋಜನೆಯನ್ನು ಜಾರಿಗೆ ತಂದಿದೆ, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯ ವಿಶೇಷವಾಗಿ ಮಹಿಳೆಯರಿಗಾಗಿ ಆರಂಭಿಸಲಾಗಿದೆ. ಈ ಯೋಜನೆಯ ಮೂಲ ಉದ್ದೇಶವೇನೆಂದರೆ ಮಹಿಳೆಯರು ಹೂಡಿಕೆ(Investment) ಮಾಡಿದ … Read more

EPS PENSION: ಪಿಂಚಣಿ ದಾರರಿಗೆ ಸಿಹಿ ಸುದ್ದಿ! ಜ.01 ರಿಂದ ಯಾವುದೇ ಬ್ಯಾಂಕ್ ಶಾಖೆಯಿಂದ ಪಿಂಚಣಿಯನ್ನು ಪಡೆಯಬಹುದು

EPS PENSION: ಪಿಂಚಣಿ ದಾರರಿಗೆ ಸಿಹಿ ಸುದ್ದಿ! ಜ.01 ರಿಂದ ಯಾವುದೇ ಬ್ಯಾಂಕ್ ಶಾಖೆಯಿಂದ ಪಿಂಚಣಿಯನ್ನು ಪಡೆಯಬಹುದು ದೇಶದಲ್ಲಿ ಹಲವಾರು ಸೇವಾ ಕ್ಷೇತ್ರಗಳಿವೆ, ಅವುಗಳಲ್ಲಿ ತೊಡಗಿಸಿಕೊಂಡು ನಿವೃತ್ತಿ ಹೊಂದಿದ ನೌಕರರಿಗೆ, ಆರ್ಥಿಕ ಸುರಕ್ಷತೆಗಾಗಿ ಪಿಂಚಣಿಯನ್ನು ನೀಡಲಾಗುತ್ತದೆ. ಇದರಿಂದ ನಿವೃತ್ತ ನೌಕರರು ನಿವೃತ್ತಿಯ ನಂತರ ಆನಂದಿಸುತ್ತಿದ್ದಾರೆ. ಪಿಂಚಣಿ(EPS PENSION) ಪಡೆಯುವ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದ ಈ ಯೋಜನೆಯು ಸಹಕಾರಿಯಾಗಲಿದೆ, ಈ ವಿಷಯವು ಪಿಂಚಣಿದಾರಿಗೆ ಶುಭ ಶುದ್ದಿಯಾಗಲಿದೆ. ನೌಕರರಿಗೆ ಪಿಂಚಣಿ(Pension) ಯೋಜನೆಗಾಗಿ, ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಗೆ(CPPS) ಕೇಂದ್ರ … Read more

Home Loan: ಮನೆ ಸಾಲಕ್ಕೆ ಬಡ್ಡಿಯೊಂದಿಗೆ, ಅಸಲು ಕೂಡ ವಾಪಸ್! ಇಲ್ಲಿದೆ ಬೆಸ್ಟ್ ಪ್ಲಾನ್

Home Loan: ಮನೆ ಸಾಲಕ್ಕೆ ಬಡ್ಡಿಯೊಂದಿಗೆ, ಅಸಲು ಕೂಡ ವಾಪಸ್! ಇಲ್ಲಿದೆ ಬೆಸ್ಟ್ ಪ್ಲಾನ್ ಪ್ರತಿಯೊಬ್ಬ ವ್ಯಕ್ತಿಗೂ ತಮ್ಮದೇ ಆದ ಸ್ವಂತ ಸೂರು ನಿರ್ಮಾಣ ಮಾಡಬೇಕು ಎಂದರೆ, ಸಾಕಷ್ಟು ಹಣ ವೆಚ್ಚವಾಗುತ್ತದೆ. ಇದೀಗ ಎಲ್ಲರಿಗೂ ಸಿಹಿ ಸುದ್ದಿ, ನಮಗೆ ಸುಲಭವಾಗಿ ಗೃಹ ಸಾಲ ದೊರೆಯುತ್ತದೆ. ನೀವು ಯಾವುದೇ ಬ್ಯಾಂಕಿನಲ್ಲಾದರೂ ಸಹ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದು, ನಿಮಗೆ ಬೇರೆ ಬೇರೆ ಬ್ಯಾಂಕ್ಗಳಲ್ಲಿ ಬೇರೆ ಬೇರೆ ತರಹದ ಬಡ್ಡಿ ದರದಲ್ಲಿ ಗೃಹ ಸಾಲ(Home Loan)ವನ್ನು ನೀಡಲಾಗುತ್ತದೆ. ಯೋಚನೆ ಮಾಡಿ … Read more

copy
share with your friends.