Old 2 Rupees Coin: 2 ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ! ೧೦ ಲಕ್ಷದವರೆಗೆ ಮಾರಾಟಾ ಮಾಡಬಹುದು !

Old 2 Rupees Coin

Old 2 Rupees Coin: 2 ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ! ೧೦ ಲಕ್ಷದವರೆಗೆ ಮಾರಾಟಾ ಮಾಡಬಹುದು ! Old 2 Rupees Coin ಹಳೆಯ ನಾಣ್ಯಗಳು ಮತ್ತು ನೋಟುಗಳ ಮೇಲಿನ ಆಕರ್ಷಣೆಯು ಬೆಳೆಯುತ್ತಲೇ ಇದೆ, ಸಂಗ್ರಾಹಕರು ಅನನ್ಯ ಮತ್ತು ಅಪರೂಪದ ವಸ್ತುಗಳಿಗೆ ಹೆಚ್ಚಿನ ಬೆಲೆಗಳನ್ನು ಪಾವತಿಸಲು ಸಿದ್ಧರಿದ್ದಾರೆ. ನೀವು 1994 ರ ಎರಡು-ರುಪಾಯಿ ನಾಣ್ಯವನ್ನು ಹೊಂದಿದ್ದರೆ ಅಥವಾ ವಿಭಿನ್ನ ವೈಶಿಷ್ಟ್ಯಗಳೊಂದಿಗೆ ಅಂತಹುದೇ ನಾಣ್ಯಗಳನ್ನು ಹೊಂದಿದ್ದರೆ, ನೀವು ಅವುಗಳನ್ನು ₹5 ಲಕ್ಷದಿಂದ ₹10 ಲಕ್ಷದವರೆಗಿನ … Read more

PM Kisan money! ರೈತರೇ ಬಿಗ್ ಅಪ್ಡೇಟ್ ಈ ಕೆಲಸ ಮಾಡದೇ ಇದ್ದರೆ ಪಿಎಂ ಕಿಸಾನ್ ಹಣ ! ಖಾತೆ ಸೇರುವುದಿಲ್ಲ

PM Kisan money!

PM Kisan money! ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪಿಎಂ-ಕಿಸಾನ್) 19 ನೇ ಕಂತುಗಾಗಿ ಕಾಯುತ್ತಿರುವ ರೈತರು jan 31, 2025 ರೊಳಗೆ ನಿರ್ಣಾಯಕ ಹಂತಗಳನ್ನು ಪೂರ್ಣಗೊಳಿಸಬೇಕು , ಫೆಬ್ರವರಿ 2025 ರಲ್ಲಿ ಪಾವತಿಯನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಪ್ರಮುಖ ಅವಶ್ಯಕತೆಗಳ ಸಾರಾಂಶ ಇಲ್ಲಿದೆ: 1. ರೈತರ ನೋಂದಣಿ ಕೊನೆಯ ದಿನಾಂಕ: jan 31, 2025. ಅಗತ್ಯ ದಾಖಲೆಗಳು: ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ. ನೋಂದಣಿ ಪ್ರಕ್ರಿಯೆ: ರೈತರು … Read more

Arecanut: ಕೇಂದ್ರದಿಂದ ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ! ಸಂಪೂರ್ಣ ಮಾಹಿತಿ ಇಲ್ಲಿದೆ

Arecanut: ಕೇಂದ್ರದಿಂದ ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ! ಸಂಪೂರ್ಣ ಮಾಹಿತಿ ಇಲ್ಲಿದೆ ಅಡಿಕೆಯು ಹವ್ಯಕ ಸಮಾಜದ ಮೂಲ ಕೃಷಿಯಾಗಿದೆ, ಅಡಿಕೆಯ ಬಗ್ಗೆ ಯಾವುದೇ ವಿವಿಧ ಅಪಾಯಗಳು ವ್ಯಕ್ತವಾದರೂ ಅದಕ್ಕೆ ಕೇಂದ್ರ ಸರ್ಕಾರವು ಚಿಂತಿಸಲಿದೆ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಅಡಿಕೆ ಬೆಳೆ ಪರವಾಗಿ ಬರವಸೆಯನ್ನು ನೀಡಿದ್ದಾರೆ. ಶ್ರೀ ಅಖಿಲ ಹವ್ಯಕ ಸಮಾಜದ ಪರವಾಗಿ ಶುಕ್ರವಾರ ಅರಮನೆ ಮೈದಾನದಲ್ಲಿ ಯೋಜಿಸಿದ್ದ ಮೂರು ದಿನಗಳ ತೃತೀಯ ವಿಶ್ವ ಸಮ್ಮೇಳನಕ್ಕೆ ಚಾಲನೆ ನೀಡಿದ ಅವರು, ಅಡಿಕೆಯು ಹವ್ಯಕ ಸಮಾಜ ಮೂಲ … Read more

Gruhalakshmi Scheme: 16ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ! ಈ ದಿನಾಂಕದಂದು ನಿಮ್ಮ ಖಾತೆಗೆ ಬರಲಿದೆ ರೂ.2000

Gruhalakshmi Scheme: 16ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ! ಈ ದಿನಾಂಕದಂದು ನಿಮ್ಮ ಖಾತೆಗೆ ಬರಲಿದೆ ರೂ.2000 ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಿಂದಾಗಿ(Gruhalakshmi Scheme) ಮಹಿಳೆಯರಿಗೆ ಸಾಕಷ್ಟು ಅನುಕೂಲಗಳಾಗಿವೆ ಮತ್ತು ಅವರ ಆರ್ಥಿಕತೆಯ ಹಾಗೂ ಮನೆಯ ಖರ್ಚುಗಳನ್ನು ನಿಭಾಯಿಸಲು ತುಂಬಾನೇ ಸಹಕಾರಿಯಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು 16ನೇ ಕಂತಿನ ಹಣದ ಬಿಡುಗಡೆಯ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ, 16ನೇ ಕಂತಿನ ಹಣವನ್ನು ಯಾವಾಗ … Read more

7th Pay Commission: DA Hike ತುಟ್ಟಿಭತ್ಯೆ ಹೆಚ್ಚಳ ಕೇಂದ್ರ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್

7th Pay Commission

7th Pay Commission: ತುಟ್ಟಿಭತ್ಯೆ ಹೆಚ್ಚಳ ಕೇಂದ್ರ ಸರ್ಕಾರೀ ನೌಕರರಿಗೆ ಗುಡ್ ನ್ಯೂಸ್  DA Hike ಜನವರಿ 2025 ರಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ನಿರೀಕ್ಷಿತ ಡಿಎ (ಆತ್ಮೀಯ ಭತ್ಯೆ) ಹೆಚ್ಚಳವು ಧನಾತ್ಮಕ ಬೆಳವಣಿಗೆಯಾಗಿದೆ ಏಕೆಂದರೆ ಇದು ಅವರ ಗಳಿಕೆಯ ಮೇಲೆ ಹಣದುಬ್ಬರದ ಪರಿಣಾಮವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಪರಿಗಣಿಸಬೇಕಾದ ಪ್ರಮುಖ ಅಂಶಗಳು ಇಲ್ಲಿವೆ: 7th Pay Commission ಪ್ರಸ್ತುತ ಸನ್ನಿವೇಶ: ಐತಿಹಾಸಿಕ ಸಂದರ್ಭ : ಜೀವನ ವೆಚ್ಚದಲ್ಲಿನ ಬದಲಾವಣೆಗಳನ್ನು ಪ್ರತಿಬಿಂಬಿಸುವ ಅಖಿಲ ಭಾರತ … Read more

BSNL RECHARGE PLAN: ಹೊಸ ವರ್ಷಕ್ಕೆ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಲು ಮುಂದಾದ BSNL

BSNL RECHARGE PLAN: ಹೊಸ ವರ್ಷಕ್ಕೆ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಲು ಮುಂದಾದ BSNL BSNL ಟೆಲಿಕಾಂ ಕಂಪನಿಯು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾ ನೀಡುವಲ್ಲಿ ಮುಂದಿದೆ, ಸರ್ಕಾರಿ ಸ್ವಾಮ್ಯದ ಕಂಪನಿಯಾಗಿರುವ BSNL ತನ್ನ ಗ್ರಾಹಕರಿಗೆ ಕಡಿಮೆ ತರದ ರಿಚಾರ್ಜ್ ಪ್ಲಾನ್ ಗಳ ಮೂಲಕ ಆಕರ್ಷಿಸುತ್ತಿದೆ, ಕಡಿಮೆ ಬೆಲೆಗೆ ಹೆಚ್ಚು ಡೇಟಾ ನೀಡುವ BSNL ಪ್ಲಾನ್ಗಳ (Bsnl Recharge Plan) ವರದಿಗಳು ಕೆಳಗಿನಂತಿವೆ. ಏರ್ಟೆಲ್, ಜಿಯೋ ಕಂಪನಿಗಳು ಮೊಬೈಲ್ ರೀಚಾರ್ಜ್ ದರಗಳನ್ನು ಹೆಚ್ಚಿಸುತ್ತಿದೆ, … Read more

Banking: ಈ ಬ್ಯಾಂಕುಗಳು ಪ್ರತಿದಿನ ರೂ.100 ಪಾವತಿಸುತ್ತದೆ, ಅದನ್ನು ಪಡೆದುಕೊಳ್ಳುವುದು ಹೇಗೆ?

Banking: ಈ ಬ್ಯಾಂಕುಗಳು ಪ್ರತಿದಿನ ರೂ.100 ಪಾವತಿಸುತ್ತದೆ, ಅದನ್ನು ಪಡೆದುಕೊಳ್ಳುವುದು ಹೇಗೆ? ಇತ್ತೀಚಿನ ದಿನಗಳಲ್ಲಿ ಎಲ್ಲಾ ನಾಗರಿಕರಿಗೂ ಬ್ಯಾಂಕಿಂಗ್ ಸೇವೆಗಳು ದೊರೆಯುತ್ತಿದೆ, ಜನರು ಬೇರೆ ಬೇರೆ ಕೆಲಸಗಳಿಗಾಗಿ ಬ್ಯಾಂಕುಗಳಿಗೆ (Banks) ಹೋಗಿ ಬರುತ್ತಾರೆ. ಬ್ಯಾಂಕಿಂಗ್ ಸೇವೆಗಳಲ್ಲಿ ಎಟಿಎಂ ಸೇವೆಗಳು (Atm Services) ಎಲ್ಲರಿಗೂ ಅತ್ಯಂತ ಹತ್ತಿರದ್ಧವಾಗಿದೆ, ದಿನಗಳು ಕಳೆಯುತ್ತಿದ್ದ ಹಾಗೆ ಬ್ಯಾಂಕಿಂಗ್ ಸೇವೆಗಳಲ್ಲಿಯೂ ಗಮನ ಹಾರ ಬದಲಾವಣೆಗಳಾಗಿವೆ, ಅದರಂತೆ ಬ್ಯಾಂಕುಗಳಿಗೆ ಹೋಗದೆ ATM ಮೂಲಕ ಹಣವನ್ನು ತೆಗೆದುಕೊಳ್ಳುವುದು (Withdrawal) ಈಗ ಮಾಮೂಲಿಯಾಗಿದೆ. ಆದರೆ ಕೆಲವೊಂದು ಬಾರಿ, ನಮ್ಮ … Read more

Jio Payments Bank: ಜಿಯೋ ಪೇಮೆಂಟ್ಸ್ ಬ್ಯಾಂಕಿನಿಂದ ಬಂಪರ್ ಆಫರ್! ಹೊಸ ಖಾತೆದಾರರು ರೂ.5000 ಮೌಲ್ಯದ ರಿವಾರ್ಡ್ ಗಳಿಸಿ.

Jio Payments Bank: ಜಿಯೋ ಪೇಮೆಂಟ್ಸ್ ಬ್ಯಾಂಕಿನಿಂದ ಬಂಪರ್ ಆಫರ್! ಹೊಸ ಖಾತೆದಾರರು ರೂ.5000 ಮೌಲ್ಯದ ರಿವಾರ್ಡ್ ಗಳಿಸಿ. ಜಿಯೋ ಪೇಮೆಂಟ್ಸ್ ಬ್ಯಾಂಕಿನಿಂದ(Jio Payments Bank) ಗ್ರಾಹಕರಿಗೆ ಹಬ್ಬದ ವಿಶೇಷ ಕೊಡುಗೆಗಳನ್ನು ಘೋಷಿಸಲಾಗಿದೆ, ಡಿಸೆಂಬರ್ 25 ರಿಂದ 31ರವರೆಗೆ ಹೊಸ ಖಾತೆಯನ್ನು(ಅಕೌಂಟ್) ತೆರೆಯುವ ಗ್ರಾಹಕರು ರೂ.5000 ಮೌಲ್ಯದ ರಿವರ್ಡ್ಸ್(Rewards) ಗಳನ್ನು ಪಡೆದುಕೊಳ್ಳಬಹುದು. ನೀವು ಈ ಖಾತೆಯನ್ನು ತೆರೆಯುವುದರಿಂದ, ಮೆಕ್ ಡೊನಾಲ್ಡ್ ಇಸ್ ಮೈ ಟ್ರಿಪ್ ಮತ್ತು ಮ್ಯಾಕ್ಸ್ ಫ್ಯಾಶನ್ ನಂತಹ  ಜನಪ್ರಿಯ ಕುಪನ್ಗಳನ್ನು(Coupons) ಪಡೆಯಬಹುದು. ಈ ಬ್ಯಾಂಕ್ … Read more

KS SCHOLARSHIP: ಕೆಎಸ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಸಿಗಲಿದೆ ರೂ.50,000

KS SCHOLARSHIP: ಕೆಎಸ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಸಿಗಲಿದೆ ರೂ.50,000 ಕೋಟಕ್ ಸುರಕ್ಷಾ (KS Scholarship) ವಿದ್ಯಾರ್ಥಿ ವೇತನದವತಿಯಿಂದ ಸಾಮಾನ್ಯ/ವೃತ್ತಿಪರ ಗ್ರಾಜುಯೇಷನ್ ಅಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಈ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ವೃತ್ತಿಪರ ಅಥವಾ ಸಾಮಾನ್ಯ ಗ್ರಾಜುಯೇಷನ್ ಅಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಕೋಟಕ್ ಸೆಕ್ಯೂರಿಟಿ ಲಿಮಿಟೆಡ್ (Kotak security limited) ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸುತ್ತದೆ. ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು: ವೃತ್ತಿಪರ/ಸಾಮಾನ್ಯ ಗ್ರಾಜುಯೇಷನ್ ಅಭ್ಯಾಸ ನಡೆಸುತ್ತಿರುವ ಭಾರತದಲ್ಲಿಡೆಯ ಪಿಡಬಲ್ಯೂಡಿ … Read more

Property Dispute: ಹೈಕೋರ್ಟ್ ಮಹತ್ವದ ತೀರ್ಪು! ಪತಿ ಮರಣದ ನಂತರ, ಹೆಂಡತಿಯು ಇನ್ನೊಂದು ಮದುವೆಯಾದರೆ ಆಸ್ತಿಯಲ್ಲಿ ಭಾಗ ಸಿಗುತ್ತಾ?

Property Dispute: ಹೈಕೋರ್ಟ್ ಮಹತ್ವದ ತೀರ್ಪು! ಪತಿ ಮರಣದ ನಂತರ, ಹೆಂಡತಿಯು ಇನ್ನೊಂದು ಮದುವೆಯಾದರೆ ಆಸ್ತಿಯಲ್ಲಿ ಭಾಗ ಸಿಗುತ್ತಾ? ಪತಿಯು ಮರಣ ಹೊಂದಿದ ಬಳಿಕ ಹೆಂಡತಿಯು ಮತ್ತೊಂದು ಮದುವೆಯಾದರೆ, ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಮೊದಲ ಗಂಡನ ಆಸ್ತಿಯಲ್ಲಿನ(Property) ಪಾಲಿನ ಮೇಲೆ ಆ ಮಹಿಳೆಗೆ ಹಕ್ಕು ಇರುತ್ತೆ ಎಂದು, ಮದ್ರಾಸ್ ಹೈಕೋರ್ಟ್ (Highcourt) ಸ್ಪಷ್ಟ ಮಾಹಿತಿಯನ್ನು ನೀಡಿದೆ. ತಮಿಳುನಾಡಿನ ಒಂದು ಜಿಲ್ಲೆಯಲ್ಲಿ ಇದೇ ವಿಷಯಕ್ಕೆ ಹೈಕೋರ್ಟ್ ವಿವಾದ ನಡೆದಿತ್ತು, ಮಹಿಳೆಯು ಹೈಕೋರ್ಟ್ ಮೆಟ್ಟಿಲೇರಿದ ಬಳಿಕ, ನ್ಯಾಯಾಲಯವು ಮಹಿಳೆಗೆ … Read more

copy
share with your friends.